Exclusive videos : अंदमानात स्वातंत्र्यवीर सावरकरांवर झालेल्या अत्याचारांचा वृत्तांत !

⛳🌸⛳🌸⛳

🙏 राष्ट्र के लिए सर्वस्व न्यौछावर करनेवाले क्रांतिकारियों के शिरोमणि वीर विनायक दामोदर सावरकर !

🗓️ आज 28 मई 2021 को वीर सावरकरजी की 138 वी जयंती है !

🚩 भारत माता की स्वतंत्रता हेतु तीव्र क्रांतिकार्य करने के कारण सावरकरजी को 2 बार आजीवन कारावास अर्थात 50 वर्षों तक सश्रम कारावास का दंड दिया गया।
🚩इस घटना को 1 शताब्दी अर्थात 100 वर्ष पूरे हुए।
🚩 इसी निमित्त अंडमान में उनपर हुए क्रूर अत्याचारों का सम्पूर्ण विवरण देने हेतु ‘सनातन प्रभात’ द्वारा विशेष हिन्दी वीडियो !

👉 अवश्य देखे, अन्यों को भी भेजे…


⛳🌸⛳🌸⛳

🙏 राष्ट्रासाठी सर्वस्वाचा त्याग करणारे क्रांतीकारकांचे मुकुटमणी स्वातंत्र्यवीर विनायक दामोदर सावरकर !

🗓️ आज २८ मे २०२१ म्हणजे स्वातंत्र्यवीर सावरकरांची १३८ वी जयंती !

🔖 भारतमातेच्या स्वातंत्र्यासाठी जाज्ज्वल्य क्रांतीकार्य करणाऱ्या सावरकरांना ब्रिटिशांनी २ जन्मठेपी म्हणजेच तब्बल ५० वर्षांची शिक्षा सुनावली होती. अंदमानातून सावरकर जिवंत परतण्याच्या घटनेला नुकतीच १०० वर्षे पूर्ण झाली आहेत. त्यानिमित्त अंदमानात त्यांच्यावर झालेल्या अत्याचारांचा संपूर्ण वृत्तांत देणारा ‘सनातन प्रभात’ नियतकालिकांचा हा विशेष मराठी व्हिडिओ !

👉 अवश्य पहा, इतरांनाही पाठवा…

 


⛳🌸⛳🌸⛳

🙏🏻 A Jewel in the crown of revolutionaries who sacrificed everything for the sake of our Nation – Vinayak Damodar Savarkar

🗓️ Today 28 May 2021 is Veer Savarkar’s 138th Birth Anniversary !

🚩 While in the service of Bharat Mata, during the freedom struggle he was sentenced to two life imprisonments that is 50 years.
🚩 His return from Andaman recently marked 100 years.
🚩 A recount of the atrocities meted out to Savarkar in Andaman is depicted in this gripping video by Sanatan Prabhat media group.

📹 Do spread the word👇


⛳🌸⛳🌸⛳

ಇಂದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರರ ಜಯಂತಿ !

👉 ರಾಜದ್ರೋಹ, ಬ್ರಿಟಿಷರ ವಿರುದ್ಧ ಯುದ್ಧ ಸಾರುವುದು ಮತ್ತು ಬ್ರಿಟಿಷ್ ಅಧಿಕಾರಿ ಜಾಕ್ಸನ್ ನ ಹತ್ಯೆಗಾಗಿ ಸಹಾಯ ಮಾಡುವುದು ಈ ಮೂರು ಪ್ರಕರಣಗಳಲ್ಲಿ ಸಾವರಕರರನ್ನು ದೋಷಿ ಎಂದು ನಿರ್ಧರಿಸಲಾಯಿತು !

👉 2 ಜೀವಾವಧಿ ಅಂದರೆ 50 ವರ್ಷಗಳು ಶಿಕ್ಷೆ ವಿಧಿಸಿದ ಜಗತ್ತಿನ ಏಕೈಕ ಕ್ರಾಂತಿಕಾರಿ ಎಂದರೆ ವಿನಾಯಕ ದಾಮೋದರ ಸಾವರಕರ !

👉 4 ಜುಲೈ 1911 ರಿಂದ 2 ಮೇ 1921 ಈ 10 ವರ್ಷಗಳ ಸುದೀರ್ಘ ಹಾಗೂ ನರಕಯಾತನೆಗೆ ಸಮನಾದ ಕಾಲಾವಧಿಯಲ್ಲಿ ಸಾವರಕರರು ತೀವ್ರ ಕಷ್ಟಗಳನ್ನು ಅನುಭವಿಸಿದರು !

👉 ಸಾವರಕರರು ಅಂಡಮಾನ್ ನಿಂದ ಜೀವಂತವಾಗಿ ಹಿಂದಿರುಗಿದ ಘಟನೆಗೆ ನೂರು ವರ್ಷಗಳು ಪೂರ್ಣವಾಗಿವೆ, ಅಂಡಮಾನ್ ನಲ್ಲಿ ಎದುರಿಸಿದ ದೃಶ್ಯಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ..

⛳ ನಾವೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಸಾಧ್ಯವಿರುವಷ್ಟು ಪರಿಶ್ರಮ ವಹಿಸಿ ನಮ್ಮ ಯೋಗದಾನ ನೀಡೋಣ, ಇದೇ ಅವರಿಗೆ ಪ್ರತಿಯೊಬ್ಬ ಭಾರತೀಯನ ಶ್ರದ್ಧಾಂಜಲಿಯಾಗಿದೆ !