ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !
ಕೋಸಿಕಲಾ (ಉತ್ತರಪ್ರದೇಶ) ಇಲ್ಲಿಯ ಪಂಜಾಬಿ ಮಾರುಕಟ್ಟೆಯ ವಾಹಿದ್ ಕುರೇಷಿ ಎಂಬ ಅಂಗಡಿಯವನು ಪ್ಲಾಸ್ಟಿಕ್ ಚೀಲದ ಮೇಲೆ ‘ಪಂಜಾಬಿ ಮಾರ್ಕೆಟ್’ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ್ದಾನೆ. ಪೊಲೀಸರು ವಾಹಿದ್ ಕುರೇಷಿಯನ್ನು ಬಂಧಿಸಿದ್ದಾರೆ.
ಕೋಸಿಕಲಾ (ಉತ್ತರಪ್ರದೇಶ) ಇಲ್ಲಿಯ ಪಂಜಾಬಿ ಮಾರುಕಟ್ಟೆಯ ವಾಹಿದ್ ಕುರೇಷಿ ಎಂಬ ಅಂಗಡಿಯವನು ಪ್ಲಾಸ್ಟಿಕ್ ಚೀಲದ ಮೇಲೆ ‘ಪಂಜಾಬಿ ಮಾರ್ಕೆಟ್’ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ್ದಾನೆ. ಪೊಲೀಸರು ವಾಹಿದ್ ಕುರೇಷಿಯನ್ನು ಬಂಧಿಸಿದ್ದಾರೆ.
ಯುದ್ಧ ಕ್ಷೇತ್ರಕ್ಕಾಗಿ ವೇಗವಾಗಿ ವಿಕಸಿತಗೊಳ್ಳುತ್ತಿರುವ ತಂತ್ರಜ್ಞಾನದಲ್ಲಿ ಉತ್ತಮ ತಂತ್ರಜ್ಞಾನ ಹಾಗೂ ಮಾಹಿತಿಯ ಕೊಡು-ಕೊಳ್ಳುವಿಕೆಗೆ ಸಂಪೂರ್ಣ ಭಾರತೀಯ ಸೈನ್ಯವನ್ನು ಜೋಡಿಸುವ ಕ್ಷಮತೆ ಇರುವುದು, ಇದೂ ಸಹ ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸಲು ಸಾಧ್ಯವಾಗುವುದು.
ಕರ್ಮವನ್ನು ಕರ್ಮಯೋಗವನ್ನಾಗಿಸಲು ಕೌಶಲ್ಯ ಬೇಕಾಗುತ್ತದೆ ಮತ್ತು ಸಹಜವಾಗಿ ಕರ್ಮಯೋಗವನ್ನು ಆಚರಣೆಗೆ ತರಲು ಶಿಕ್ಷಣದ ಅಗತ್ಯವಿದೆ. ಇವೆರಡೂ ವಿಷಯಗಳನ್ನು ಕರಗತ ಮಾಡಿಕೊಂಡವರನ್ನು ‘ಸದ್ಗುರು’ ಎನ್ನುತ್ತಾರೆ.
ಸರ್ವೋಚ್ಚ ನ್ಯಾಯಾಲಯದ ಅವಹೇಳನಕಾರಿ ಭಾಷೆಯ ವಿರುದ್ಧ ಮಾಜಿ ನ್ಯಾಯಾಧೀಶರಿಂದ ತೀವ್ರ ಪ್ರತಿಕ್ರಿಯೆಗಳು ಯೋಗಋಷಿ ರಾಮದೇವಬಾಬಾ, ನುಪೂರ್ ಶರ್ಮಾ, ಕಥಿತ ದ್ವೇಷಯುಕ್ತ ಭಾಷಣ ಮಾಡುವ ಹಿಂದುತ್ವನಿಷ್ಠ ಮುಖಂಡರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಏಕೆ ಅವಹೇಳನಕಾರಿಯಾಗಿ ವರ್ತಿಸುತ್ತದೆ ?
‘ಪ್ರತಿಯೊಂದು ಯುಗದಲ್ಲಿ ‘ಧರ್ಮಸಂಸ್ಥಾಪನೆ’ ಮಾಡುವುದು’ ಇದು ಶ್ರೀವಿಷ್ಣುವಿನ ಕಾರ್ಯವಾಗಿದೆ. ಶ್ರೀವಿಷ್ಣು ಪ್ರತಿಯೊಂದು ಯುಗದಲ್ಲಿ ಧರ್ಮಸಂಸ್ಥಾಪನೆಗಾಗಿ ಬೇರೆ ಬೇರೆ ಅವತಾರಗಳನ್ನು ತಾಳಿದ್ದಾನೆ. ಕಲಿಯುಗದಲ್ಲಿ ಶ್ರೀವಿಷ್ಣುವಿನ ಅವತಾರ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ಆಗಿದ್ದಾರೆ
ಭಾರತವಾಗಲಿ ಪಾಕಿಸ್ತಾನವಾಗಲಿ ಹಿಂದುಗಳ ರಕ್ಷಣೆಗೆ ಯಾರು ಇಲ್ಲದಂತಾಗಿದೆ ! ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಭಾರತದಲ್ಲಿನ ಹಿಂದುಗಳು ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಆವಶ್ಯಕತೆ ಇದೆ !
ವಕ್ಫ್ ಮಂಡಳಿಯನ್ನು ಬಲಪಡಿಸುವ ನಿರ್ಧಾರವನ್ನು ಒಕ್ಕೂಟ ಮರುಪರಿಶೀಲನೆ ಮಾಡಬೇಕು.
ಕಳೆದ ಕೆಲವು ದಿನಗಳಿಂದ ಉತ್ತರ ಕೋರಿಯಾ ನಿರಂತರವಾಗಿ ದಕ್ಷಿಣ ಕೋರಿಯಾಗೆ ದೊಡ್ಡ ಬಲೂನ್ ನಲ್ಲಿ ಕಸ ತುಂಬಿಸಿ ಕಳುಹಿಸುತ್ತಿದೆ. ಅದರಿಂದ ದಕ್ಷಿಣ ಕೋರಿಯಾದ ಅನೇಕ ರಸ್ತೆಗಳಲ್ಲಿ ಕಸ ಸಂಗ್ರಹವಾಗಿದೆ.
ಜಮ್ಮುವಿನ ರಿಯಾಸಿಯಲ್ಲಿ ಹಿಂದೂ ಭಕ್ತರ ಬಸ್ಸಿನ ಮೇಲೆ ನಡೆದ ಜಿಹಾದಿ ಭಯೋತ್ಪಾದಕರ ದಾಳಿಯಲ್ಲಿ ೯ ಜನರು ಸಾವನ್ನಪ್ಪಿದ್ದರು.
ಮೌನಿ ಅಮವಾಸ್ಯೆಯಂದು ಸುಮಾರು 6 ಕೋಟಿ ಜನ ಬರುತ್ತಾರೆ ಎಂದು ಅಂದಾಜಿಸಲಾಗಿದೆ.