ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಕಾರ್ಪೊರೇಟ್ ಜಿಹಾದ್ ಮತ್ತು ಮಹಿಳೆಯರ ದೌರ್ಜನ್ಯದ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆ!
ಕಾರ್ಪೊರೇಟ್ ಜಿಹಾದ್ ಮತ್ತು ಮಹಿಳೆಯರ ದೌರ್ಜನ್ಯದ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆ!
‘ಯುನಿಸೆಫ್’ನ 2025 ರ ವರದಿಯ ಪ್ರಕಾರ, ವಿಶ್ವಾದ್ಯಂತ 5 ರಿಂದ 19 ರ ವಯೋಮಾನದ ಮಕ್ಕಳಲ್ಲಿ ಬೊಜ್ಜುತನದ ಪ್ರಮಾಣವು ಶೇಕಡಾ 9.4 ರಷ್ಟು ಹೆಚ್ಚಾಗಿದೆ. ಈ ಅಪಾಯವು ಭಾರತದಲ್ಲೂ ನಿರ್ಮಾಣವಾಗಿದೆ ಎಂದು ‘ಯುನಿಸೆಫ್’ ಹೇಳಿದೆ.
ಹಿಂದೂ ಧರ್ಮವನ್ನು ‘ಡೆಂಗ್ಯೂ, ಮಲೇರಿಯಾ’ ಎಂದು ಕರೆದು ಅದನ್ನು ನಾಶಮಾಡಲು ಕರೆ ನೀಡಿದ್ದ ಉದಯನಿಧಿ ಸ್ಟಾಲಿನ್ ಅವರು ಎಂದಾದರೂ ದೇವಸ್ಥಾನಗಳಿಗೆ ಒಂದು ಪೈಸೆಯನ್ನಾದರೂ ದಾನ ಮಾಡಿದ್ದಾರೆಯೇ?
ಮಳೆಯ ನೀರು ಒಳಗೆ ಬರುತ್ತಿದ್ದ ಕಾರಣ ಲೋಕಲ್ ರೈಲಿನ ಬಾಗಿಲು ಮುಚ್ಚುವ ವಿಷಯದಲ್ಲಿ ನಡೆದ ಜಗಳದಲ್ಲಿ, ರೋಶನ್ ಸುವರ್ಣ ಎಂಬ ವ್ಯಕ್ತಿಯು ಮಯಂಕ್ ಲೋಹಾರ್ (ವಯಸ್ಸು 22 ವರ್ಷ) ಎಂಬ ಯುವಕನ ಹತ್ಯೆ ಮಾಡಿದ್ದಾನೆ.
ಈ ಪಟ್ಟಿಯಲ್ಲಿ ‘ಛತ್ರಪತಿ ಸಂಭಾಜಿ ಮಹಾರಾಜ್’ ಅವರ ಹೆಸರಿದೆ. ಮಹಾನಗರ ಪಾಲಿಕೆಯು ನೀಡಿರುವ ಸಮಯದ ಮಿತಿಯೊಳಗೆ ಟಿಪ್ಪು ಸುಲ್ತಾನ್ ಅವರ ಕಾನೂನುಬಾಹಿರ ಹೆಸರನ್ನು ತೆಗೆದುಹಾಕಿ, ಅಧಿಕೃತ ಪಟ್ಟಿಯ ಪ್ರಕಾರ ‘ಛತ್ರಪತಿ ಸಂಭಾಜಿ ಮಹಾರಾಜ್ ಸಭಾಂಗಣ’ ಎಂದು ಹೆಸರಿಡಬೇಕು.
ಡಿಸೆಂಬರ್ 2026 ರಿಂದ ಮಾರ್ಚ್ 2027 ರ ಅಧಿವೇಶನದಲ್ಲಿ ಪರಿಪೂರ್ಣ ಕಾಯ್ದೆಯನ್ನು ರೂಪಿಸಲು ಸಮಿತಿಯ ಪ್ರತಿ ವಾರವೂ ಪ್ರತ್ಯಕ್ಷ ಮತ್ತು ಆನ್ ಲೈನ್ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಜೂನ್ 20 ರಂದು ಸಖೀಪುರದ ಮಂದಿರಪಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು 2 ನೇ ತರಗತಿಯಲ್ಲಿ ಓದುತ್ತಿದ್ದ ಸೆಜುತಿ ಸಾಯಂಕಾಲ ಇದ್ದಕ್ಕಿದ್ದಂತೆ ಮನೆಯ ಹೊರಗಿನಿಂದ ನಾಪತ್ತೆಯಾಗಿದ್ದಾಳೆ.
ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಆಕೆಯ ಅಸಭ್ಯ ಫೋಟೋಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡಿ 10 ರಿಂದ 15 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾನೆ.
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವರು ಭಾರತದೊಂದಿಗೆ ಯುದ್ಧದ ಬೆದರಿಕೆ ಹಾಕಿದ ನಂತರ, ಕಾಶ್ಮೀರದ ನಿಯಂತ್ರಣ ರೇಖೆಯ (LOC) ಬಳಿ ಪಾಕಿಸ್ತಾನ ಸೇನೆಯ 8 ಬ್ರಿಗೇಡ್ಗಳು 35 ‘ಆಂಟಿ ಡ್ರೋನ್ ಯೂನಿಟ್’ (ಡ್ರೋನ್ ವಿರೋಧಿ ಘಟಕ)ಗಳನ್ನು ನಿಯೋಜಿಸಿವೆ.
1966 ರಲ್ಲಿ ಪ. ಪೂ. ಕರಪಾತ್ರಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಗೋರಕ್ಷಾ ಆಂದೋಲನದಲ್ಲಿ ಅನೇಕ ಸಂತರು ಮತ್ತು ಗೋರಕ್ಷಕರು ಬಲಿದಾನ ನೀಡಿದರು. ‘ಹಸುವಿನ ಹತ್ಯೆ ಮಾಡುವವರ ಜೊತೆಗೆ ಅದನ್ನು ಬೆಂಬಲಿಸುವವರಿಗೂ ಪಾಪ ತಗಲುತ್ತದೆ’ ಎಂದು ವೇದಗಳಲ್ಲಿ ಹೇಳಲಾಗಿದೆ.