ಪ್ರಯಾಗರಾಜದಲ್ಲಿ ಮಹಾ’ಕುಂಭ’
ಪ್ರಯಾಗರಾಜದಲ್ಲಿ ಜನವರಿ ೧೩ ರಿಂದ ಫೆಬ್ರವರಿ ೨೬, ೨೦೨೫ ರ ಕಾಲಾವಧಿಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮುಖ್ಯ ಪರ್ವಕಾಲವು ಜನವರಿ ೧೪, ೨೯ ಮತ್ತು ಫೆಬ್ರವರಿ ೩ ರಂದು ಇರಲಿದೆ.
ಪ್ರಯಾಗರಾಜದಲ್ಲಿ ಜನವರಿ ೧೩ ರಿಂದ ಫೆಬ್ರವರಿ ೨೬, ೨೦೨೫ ರ ಕಾಲಾವಧಿಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮುಖ್ಯ ಪರ್ವಕಾಲವು ಜನವರಿ ೧೪, ೨೯ ಮತ್ತು ಫೆಬ್ರವರಿ ೩ ರಂದು ಇರಲಿದೆ.
ನಾವು ಬ್ಯಾಂಕು ಮತ್ತು ಇತರ ಸಂಸ್ಥೆಗಳಿಂದ ಬರುವ ಪ್ರತಿಯೊಂದು ಕರೆಯನ್ನು ಅನುಮಾನದಿಂದ ನೋಡುವಷ್ಟು ಜಾಗರೂಕತೆಯನ್ನು ವಹಿಸುವುದಿಲ್ಲ. ಮುಖ್ಯವಾಗಿ, ನಾವು ಕೆಲವು ಕೆಲಸಗಳನ್ನು ಬ್ಯಾಂಕು, ನಮ್ಮ ವಿವಿಧ ಗುರುತುಪತ್ರಗಳ ಸಂದರ್ಭದಲ್ಲಿ ಮಾಡಿರುತ್ತೇವೆಯೋ, ಅದನ್ನು ಗುರುತಿಸಿ ಅವರು ಸಂಪರ್ಕಿಸುತ್ತಾರೆ. ಆದ್ದರಿಂದ ನಾವು ಅದರ ಬಗ್ಗೆ ಖಚಿತವಾಗಿರುತ್ತೇವೆ.
ಜಗತ್ತಿನ ಎಲ್ಲ ದೇಶಗಳ ಸರಕಾರ, ಆ ದೇಶದ ಅರ್ಥವ್ಯವಸ್ಥೆ, ಆಡಳಿತ, ಮಾಹಿತಿ ಮತ್ತು ಪ್ರಸಾರ ಎಲ್ಲವನ್ನೂ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ‘ಡೀಪ್ ಸ್ಟೇಟ್’ ಪ್ರಯತ್ನಿಸುತ್ತಿರುತ್ತದೆ. ಜಗತ್ತಿನ ಪ್ರಭಾವಶಾಲಿ ಜನರ ಈ ಗುಂಪಿನಲ್ಲಿ ರಾಜಕಾರಣಿಗಳು, ಬಂಡವಾಳದಾರರು, ಉದ್ಯಮಿಗಳು ಮುಂತಾದವರು ಇರುತ್ತಾರೆ.
ಇಂದು ಅನೇಕ ಆಟಗಾರರು ತಮ್ಮ ವೈಫಲ್ಯದ ನಿರಾಶೆಯನ್ನು ಬ್ಯಾಟ್ ಅಥವಾ ಇತರ ವಸ್ತುಗಳನ್ನು ಎಸೆದು ವ್ಯಕ್ತಪಡಿಸುತ್ತಾರೆ. ಆಚರೆಕರಸರ್ ಇವರು ನಮಗೆ ನಿರಂತರ ಈ ವಸ್ತುಗಳನ್ನು ಗೌರವಿಸಲು ಕಲಿಸಿದ್ದರು. ಆದ್ದರಿಂದಲೇ ಇಂದು ನಾನು ಯಶಸ್ವಿಯಾದೆನು’’ ಎಂದು ಹೇಳಿದರು.- ಖ್ಯಾತ ಕ್ರಿಕೆಟ್ ಆಟಗಾರ ಸಚಿನ ತೆಂಡೂಲಕರ
೨೦೧೯ ರಲ್ಲಿ ‘ಸದ್ಯದ ಸ್ಥಿತಿಯಲ್ಲಿ ತಕ್ಷಣವೇ ಎಲ್ಲ ಚುನಾವಣೆಗಳನ್ನು ನಡೆಸುವುದು ಅಸಾಧ್ಯ’, ಎಂದು ಚುನಾವಣಾ ಆಯೋಗ ಹೇಳಿತ್ತು. ಅದರ ಮಹತ್ವದ ಕಾರಣವೆಂದರೆ, ಚುನಾವಣಾ ಆಯೋಗದ ಬಳಿ ಒಂದೇ ಬಾರಿ ಚುನಾವಣೆ ನಡೆಸಲು ಬೇಕಾಗುವ ವ್ಯವಸ್ಥೆಯ ಅಭಾವ !
ನಮ್ಮ ಧರ್ಮ ‘ಸನಾತನ ಧರ್ಮ’ವಾಗಿದೆ ಹಾಗೂ ಅದು ಈಶ್ವರನಿರ್ಮಿತವಾಗಿದೆ. ‘ಪದಾರ್ಥಗಳ ನಿಶ್ಚಿತ ಗುಣಧರ್ಮಗಳನ್ನು ವಿಶ್ವಕಲ್ಯಾಣಕ್ಕಾಗಿ ಉಪಯೋಗಿಸುವುದು, ಜೀವವು ಈಶ್ವರನೊಂದಿಗೆ ಏಕರೂಪವಾಗುವ ಅಂತಿಮ ಸಾಧ್ಯ’, ಇದೇ ಈ ಧರ್ಮದ ಅಡಿಪಾಯವಾಗಿದೆ.
ಇತ್ತೀಚೆಗಿನ ಮಹಿಳೆಯರ ಇನ್ನೊಂದು ವಿಕೃತ ನಡುವಳಿಕೆ ಎಂದರೆ ಕೂದಲುಗಳನ್ನು ಬಿಡುವುದು ! ಇಂದಿನ ಮಹಿಳೆಯರು ತಮ್ಮ ಕೂದಲುಗಳನ್ನು ನೇರಗೊಳಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಕೂದಲುಗಳು ಸೊಂಟದವರೆಗೆ ಉದ್ದವಿದ್ದರೂ ಅವುಗಳನ್ನು ಸಡಿಲವಾಗಿ ಬಿಡಲಾಗುತ್ತದೆ.
ಇತ್ತೀಚೆಗೆ ಒಂದೇ ಚುನಾವಣೆಯ ಪ್ರಸ್ತಾಪ ಮುಂದೆ ಬರಲು ಮುಖ್ಯ ಕಾರಣವೆಂದರೆ, ಭಾರತೀಯ ಸಂವಿಧಾನದಿಂದ ಏನು ಅಪೇಕ್ಷೆಯಿದೆಯೊ, ಅದನ್ನು ಪೂರ್ಣಗೊಳಿಸಲು ಅಡಚಣೆಗಳು ಬರುತ್ತಿವೆ. ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಚುನಾವಣೆಯ ದೃಷ್ಟಿಕೋನದಿಂದ ನೋಡಲಾಗುತ್ತದೆ.
ಪಂಜಾಬ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ನೋಡುವಾಗ ಕೇಂದ್ರ ಸರಕಾರವು ತುರ್ತಾಗಿ ಸಮಾನ ನಾಗರಿಕ ಕಾನೂನು ತರುವುದು ಆವಶ್ಯಕ ವಾಗಿದೆ, ಎಂದೆನಿಸುತ್ತದೆ. ವಿವಾಹ, ಉದರ ಪೋಷಣೆ, ವಿಚ್ಛೇದನ, ಸಂತಾನ, ಸ್ಥಿರ-ಚರ ಆಸ್ತಿಯಲ್ಲಿನ ಪಾಲು ಇತ್ಯಾದಿ ವಿಷಯದಲ್ಲಿ ದೇಶದಲ್ಲಿ ಒಂದೇ ಕಾನೂನು ಇರಬೇಕು.
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಹಾಗೂ ಹೆಚ್ಚು ಸಾತ್ತ್ವಿಕತೆ ಯನ್ನು ಗ್ರಹಿಸಲು ದೇವಸ್ಥಾನಗಳಿಗೆ ಬರುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಬೇಕು. ದೇವಸ್ಥಾನಗಳು ತಮ್ಮ ದೇವಸ್ಥಾನಗಳ ಮುಂದೆ ವಸ್ತ್ರಸಂಹಿತೆಯ ಫಲಕವನ್ನು ಅಳವಡಿಸಬೇಕು.