ರಾಮರಾಜ್ಯ ಸ್ಥಾಪಿಸುವುದು ನಿಮ್ಮ ಕೈಯಲ್ಲೇ ಇದೆ !
ಪ್ರಜೆಗಳ ಜೀವನವನ್ನು ಸುಖೀ- ಸಮಾಧಾನಿ ಮತ್ತು ವೈಭವಸಂಪನ್ನ ಮಾಡುವ; ಅಪರಾಧ, ಭ್ರಷ್ಟಾಚಾರ, ರೋಗರುಜಿನ ಇತ್ಯಾದಿಗಳಿಗೆ ಸ್ಥಾನವಿಲ್ಲದಿರುವ ಮತ್ತು ನೈಸರ್ಗಿಕ ಆಪತ್ತುಗಳಿಂದ ಮುಕ್ತವಾಗಿರುವ ರಾಜ್ಯವೆಂದರೆ ರಾಮರಾಜ್ಯ !
ಪ್ರಜೆಗಳ ಜೀವನವನ್ನು ಸುಖೀ- ಸಮಾಧಾನಿ ಮತ್ತು ವೈಭವಸಂಪನ್ನ ಮಾಡುವ; ಅಪರಾಧ, ಭ್ರಷ್ಟಾಚಾರ, ರೋಗರುಜಿನ ಇತ್ಯಾದಿಗಳಿಗೆ ಸ್ಥಾನವಿಲ್ಲದಿರುವ ಮತ್ತು ನೈಸರ್ಗಿಕ ಆಪತ್ತುಗಳಿಂದ ಮುಕ್ತವಾಗಿರುವ ರಾಜ್ಯವೆಂದರೆ ರಾಮರಾಜ್ಯ !
ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.
ಪರಿಶುದ್ಧ ಗಂಗೆ ಸ್ವರೂಪ ಹಿಂದೂ ಧರ್ಮ, ಈ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ಹೋಳಿ ಇರಲಿ, ದೀಪಾವಳಿ ಇರಲಿ ಹಿಂದೂಗಳಲ್ಲಿ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ.
ಪ್ರಾನ್ಸನ 15 ನೇ ಶತಮಾನದ ಜಗತ್ ಪ್ರಸಿದ್ಧ ಫ್ರೆಂಚ್ ಭವಿಷ್ಯಕಾರ ಮೈಕೆಲ್ ಡಿ. ನಾಸ್ಟ್ರಾಡಾಮಸ್ ಇವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅವರು ತಮ್ಮ ‘ಲೆಸ್ ಪ್ರೊಫೆಸೀಸ್’ ಪುಸ್ತಕದಲ್ಲಿ ಅನೇಕ ಭವಿಷ್ಯವಾಣಿಗಳನ್ನು ಬರೆದಿದ್ದಾರೆ
ಕಾಠಮಾಂಡುವಿನಲ್ಲಿ ಹಿಂದಿನ ರಾಜ ಜ್ಞಾನೇಂದ್ರ ಶಹಾರವರ ಸಮರ್ಥಕರು ನೇಪಾಳದಲ್ಲಿ ಪುನಃ ರಾಜಶಾಹಿಯನ್ನು ಪುನರ್ಸ್ಥಾಪಿಸಲು ಹಾಗೂ ಹಿಂದೂ ಧರ್ಮವನ್ನು ಪುನಃ ರಾಜ್ಯದ ಧರ್ಮವನ್ನಾಗಿಸಲು ಮನವಿ ಮಾಡಿದ್ದಾರೆ.
ಮಹಾಕುಂಭ ಮೇಳದಲ್ಲಿ ಎಲ್ಲಾ ಸಂತರು, ಮಹಂತರು, ಅಖಾಡಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ‘ಭಾರತ ಹಿಂದೂ ರಾಷ್ಟ್ರವಾಗಬೇಕು’ ಎಂದು ಮಾಡಿದ ಘೋಷಣೆಯು ಇಡೀ ಮಹಾಕುಂಭ ಮೇಳದ ಕೇಂದ್ರಬಿಂದುವಾಯಿತು.
ಹಿಂದೂ ರಾಷ್ಟ್ರ ಸ್ಥಾಪನೆಯಂತಹ (ಈಶ್ವರೀ ರಾಜ್ಯ ಸ್ಥಾಪನೆಯ) ಶ್ರೇಷ್ಠ ಕಾರ್ಯ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಮಹರ್ಷಿಗಳು ಹಾಗೂ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ಕೊಟ್ಟಿದ್ದು ಅದನ್ನು ಅವರು ಅತ್ಯಂತ ಭಕ್ತಿಭಾವದಿಂದ ತಮ್ಮ ದೇವರಕೋಣೆಯಲ್ಲಿಟ್ಟಿದ್ದಾರೆ.
ಬ್ರಿಟಿಷರ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಆಡಳಿತ ನಡೆಸುವ ಕಾಂಗ್ರೆಸ್ ಕೂಡ ಅದಕ್ಕೆ ಅಪವಾದವಾಗಿರಲಿಲ್ಲ. ಸ್ವಾತಂತ್ರ್ಯದ ನಂತರ ೩.೨.೧೯೫೪ ರ ಮೌನಿ ಅಮವಾಸ್ಯೆಯಂದು ಪ್ರಯಾಗರಾಜದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು.
ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ.
ರಾಷ್ಟ್ರದ ಪುನರುತ್ಥಾನಕ್ಕಾಗಿ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಈ ಧ್ಯೇಯ ವಾಕ್ಯದೊಂದಿಗೆ ಹಗಲು ರಾತ್ರಿ ಕಾರ್ಯನಿರತವಾಗಿರುವ ಸಾಪ್ತಾಹಿಕ ‘ಸನಾತನ ಪ್ರಭಾತ’ಕ್ಕೆ ೨೬ ವರ್ಷಗಳು ಪೂರ್ಣಗೊಂಡಿವೆ. ಈ ನಿಮಿತ್ತ ಇಂತಹ ಧ್ಯೇಯನಿಷ್ಠ ಪತ್ರಿಕೋದ್ಯಮದ ವರ್ಧಂತ್ಯುತ್ಸವ ಸಮಾರಂಭವು ಫೆಬ್ರವರಿ ೯ ರಂದು ಇಲ್ಲಿನ ಗಾಂಧಿ ನಗರದ ಶ್ರೀ ಸಾಯಿ ಮಂದಿರದಲ್ಲಿ ನೆರವೇರಿತು.