ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂದೇಹಾಸ್ಪದ ಆರೋಪಿ ಶರದ್ ಕಳಸ್ಕರ್ಗೆ ಜಾಮೀನು ಮಂಜೂರು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶರದ್ ಕಳಸ್ಕರ್ಗೆ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ್ ಪೈ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶರದ್ ಕಳಸ್ಕರ್ಗೆ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ್ ಪೈ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ದೇವಾಲಯದ ಹೆಚ್ಚುವರಿ ನಿಧಿಯನ್ನು ಬಳಸಿಕೊಂಡು ‘ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ’ಯು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವುದನ್ನು ನಿಷೇಧಿಸಿದೆ.
ನಾನು ಮುಂಬಯಿ ಹೈಕೋರ್ಟ್ನಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೇನೆ, ಜೊತೆಗೆ ನಾಗಪುರ ಮತ್ತು ಛತ್ರಪತಿ ಸಂಭಾಜಿನಗರ ಪೀಠಗಳಲ್ಲಿಯೂ ಸೇವೆ ಸಲ್ಲಿಸಿದ್ದೇನೆ; ಆದರೆ ಸುಪ್ರೀಂ ಕೋರ್ಟ್ನಂತೆ ಶಿಸ್ತಿನ ಕೊರತೆಯಿರುವ ನ್ಯಾಯಾಲಯವನ್ನು ನಾನು ಎಂದಿಗೂ ನೋಡಿಲ್ಲ.
ಹಿಂದುತ್ವನಿಷ್ಠರ ಹತ್ಯೆ ಪ್ರಕರಣದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಗುರಿಯಾಗುತ್ತಿರುವುದರಿಂದ ಈ ಪಕ್ಷವನ್ನು ದೇಶದಲ್ಲೇ ನಿಷೇಧಿಸುವಂತೆ ಆಗ್ರಹಿಸುವುದು ಹಿಂದುತ್ವನಿಷ್ಠ ಸಂಘಟನೆಗಳಿಗೆ ಅನಿವಾರ್ಯವಾಗಿದೆ !
ಸಂಭಲ ಮಸೀದಿ ಈ ಮೊದಲು ಪ್ರಾಚೀನ ಮಂದಿರವಾಗಿತ್ತು, ಇದು ಸಮೀಕ್ಷೆಯಿಂದ ಸ್ಪಷ್ಟವಾಗಿರುವುದರಿಂದ ಮುಸಲ್ಮಾನರು ಈ ರೀತಿ ಆಗ್ರಹಿಸುತ್ತಿದ್ದಾರೆ, ಇದನ್ನು ತಿಳಿದುಕೊಳ್ಳಿ !
ಬಾಂಗ್ಲಾದೇಶ ಭಾರತಕ್ಕೆ ಸಂಬಂಧಿಸಿದಂತೆ ಪ್ರತಿದಿನ ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಡೆಯುತ್ತಲೇ ಇವೆ. ಹೀಗಿರುವಾಗ ಭಾರತದ ತೋರುತ್ತಿರುವ ನಿಷ್ಕ್ರಿಯತೆ ಆಘಾತಕಾರಿಯಾಗಿದೆ !
ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಹೊರಿಸಿ ಆ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸುತ್ತಿರುವವರು ಈಗ ಸಿಪಿಐ(ಎಂ) ಅನ್ನು ನಿಷೇಧಿಸಲು ಏಕೆ ಒತ್ತಾಯಿಸುತ್ತಿಲ್ಲ ?
ಅಜ್ಮೀರ್ (ರಾಜಸ್ಥಾನ್) ಇಲ್ಲಿಯ ಮೊಯಿನುದ್ದಿನ್ ಚಿಶ್ತಿ ದರ್ಗಾದಲ್ಲಿ ಉರುಸ್ನ (ಮುಸಲ್ಮಾನರ ಧಾರ್ಮಿಕ ಮೆರವಣಿಗೆ) ಪ್ರಯುಕ್ತ ಪ್ರಧಾನಿ ಮೋದಿಯವರು ಚಾದರ ಹೊದಿಸಲಾಗುತ್ತದೆ.
ಅಕ್ರಮ ಕೃತ್ಯಗಳ ಮಾಡುವ ಶಾಸಕರಿಂದ ತುಂಬಿರುವ ಸಮಾಜವಾದಿ ಪಕ್ಷ ಆಡಳಿತ ನಡೆಸಲು ಯೋಗ್ಯತೆ ಇದೆಯೇ ? ಇಂತಹ ಶಾಸಕರ ಮೇಲೆ ಪಕ್ಷ ಏನು ಕ್ರಮ ಕೈಗೊಳ್ಳುವುದು ?
ಜನವರಿ 26, 2018 ರಂದು, ರಾಜ್ಯದ ಕಾಸಗಂಜ್ನಲ್ಲಿ ತ್ರಿವರ್ಣ ಯಾತ್ರೆಯ ಸಮಯದಲ್ಲಿ ಹಿಂದೂ ಯುವಕ ಚಂದನ ಗುಪ್ತಾನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು 28 ಮುಸ್ಲಿಂ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.