ಮತಾಂಧ ಮುಸ್ಲಿಮರು ಶ್ರೀ ದುರ್ಗಾದೇವಿಯ ವಿಗ್ರಹವನ್ನು ಧ್ವಂಸ ಮಾಡುತ್ತಾ ಉಗುಳಿದರು

  • ಕೌಶಂಬಿ (ಉತ್ತರ ಪ್ರದೇಶ)ಯಲ್ಲಿನ ಘಟನೆ

  • ಖಡ್ಗದಿಂದ ಹಿಂದೂಗಳ ಮೇಲೆ ದಾಳಿ

ಕೌಶಂಬಿ (ಉತ್ತರಪ್ರದೇಶ) – ಇಲ್ಲಿನ ಮಾಂಝನಪುರ ಪೊಲೀಸ ಠಾಣೆಯ ಇಮಾಮ ಚೌಕಿ ಪ್ರದೇಶದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿ ಖಡ್ಗದಿಂದ ದಾಳಿ ನಡೆಸಿದರು. ಈ ಸಮಯದಲ್ಲಿ ಮೂರ್ತಿಯನ್ನು ಧ್ವಂಸಗೊಳಿಸುವುದರೊಂದಿಗೆ ಅದರ ಮೇಲೆ ಉಗುಳಿದರು. ಹಾಗೆಯೇ ಹಿಂದೂ ಮಹಿಳೆಯವರ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದರು. ದಾಳಿಯಲ್ಲಿ 6 ಹಿಂದೂಗಳು ಗಾಯಗೊಂಡರು. ಈ ಪ್ರಕರಣದಲ್ಲಿ ಪೊಲೀಸರು 12 ಕ್ಕಿಂತ ಹೆಚ್ಚು ಮುಸಲ್ಮಾನರ ಮೇಲೆ ಅಪರಾಧ ದಾಖಲಿಸಲಾಗಿದೆ.

ಮನದೀಪ ಅವರು ದೂರಿನಲ್ಲಿ, ಮೆರವಣಿಗೆ ಮಹತಾಬ ಹೆಸರಿನ ವ್ಯಕ್ತಿಯ ಮನೆಯ ಹತ್ತಿರ ತಲುಪುತ್ತಲೇ ಕಲ್ಲು ತೂರಾಟ ನಡೆಸಿದರು. ಈ ಕಲ್ಲು ತೂರಾಟ ಮನೆಯ ಮಾಳಿಗೆಯಿಂದ ನಡೆಯುತ್ತಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವು ಹಿಂದೂಗಳಿಗೆ ಜಾತಿಯಿಂದ ಸಂಬೋಧಿಸಿ ಅವರನ್ನು ಕೊಲ್ಲುವುದಾಗಿ ಘೋಷಿಸುತ್ತಿದ್ದರು. ತದನಂತರ ಅನೇಕ ಜನರು ಕೈಯಲ್ಲಿ ಖಡ್ಗ ಹಿಡಿದುಕೊಂಡು ಮೆರವಣಿಗೆ ಬಳಿ ಬಂದರು.

ಹಿಂದೂಗಳ ಮೇಲೆ ದಾಳಿ ಮಾಡುವವರಲ್ಲಿ ಮುಸಲ್ಮಾನ ಮಹಿಳೆಯರು ಎತ್ತಿದ ಕೈ !

ದೂರಿನಲ್ಲಿ ಗುಲಾಮ ವಾರಿಸ, ಸಯೀದ ಅಹಮದ, ರಹಮತ ಅಲಿ, ಹಶಮತ ಅಲಿ, ಕರೀಮ, ಸಮೀರ, ಸಮದ, ಜಲೀಲ, ಮುನವ್ವರ, ಸಗೀರ, ಖಲೀಲ, ಶಮಿ ಮಹಮ್ಮದ, ಇದ್ರಿಶ, ಮಹಮ್ಮದ ಆಶಿಕ, ಅಲ್ ಫೈಜ ಮುಂತಾದವರ ಹೆಸರನ್ನು ನಮೂದಿಸಲಾಗಿದೆ. ಹಾಗೆಯೇ ದಾಳಿ ನಡೆಸುವುದರಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಇದರಲ್ಲಿ ಮಹತಾಬನ ಪತ್ನಿ ಸೋನಿ ರಹಮಾನನ ಪತ್ನಿ ಬೇಗಮ ಬಾನೊ ಸೇರಿದಂತೆ ಸಮೀರ, ಕರೀಮ ಮತ್ತು ಜಲೀಲ ಇವರ ಪತ್ನಿಯರೂ ಸೇರಿದ್ದಾರೆ. (ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ, ಎಂದು ಕೂಗಾಡುವವರು ಈ ಘಟನೆಯ ವಿಷಯದಲ್ಲಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

  • ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಏನು ನಡೆಯುತ್ತದೆಯೋ, ಅದೇ ಭಾರತದಲ್ಲಿಯೂ ನಡೆಯುತ್ತಿದೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
  • ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವವರಿಗೆ ಈಗ ಕಠಿಣ ಶಿಕ್ಷೆಯನ್ನು ನೀಡಿದರೆ ಮಾತ್ರ ಇಂತಹ ಘಟನೆಗಳು ನಿಲ್ಲಬಹುದು !