ಭಾರತದ ಮುಸಲ್ಮಾನರು ಹೀಗೆ ಹೇಳುತ್ತಾರಾ ?
ಕೆಲವು ವಾರಗಳ ಹಿಂದೆ ನನ್ನ ಡಿ.ಎನ್.ಎ. ಪರೀಕ್ಷಿಸಲಾಗಿದೆ. ಅದರಲ್ಲಿ ನನ್ನ ಡಿ.ಎನ್.ಎ. ಭಾರತೀಯ ಇರುವುದು ತಿಳಿದು ಬಂದಿದೆ ಎಂದು ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಹೇಳಿದ್ದಾರೆ.
ಕೆಲವು ವಾರಗಳ ಹಿಂದೆ ನನ್ನ ಡಿ.ಎನ್.ಎ. ಪರೀಕ್ಷಿಸಲಾಗಿದೆ. ಅದರಲ್ಲಿ ನನ್ನ ಡಿ.ಎನ್.ಎ. ಭಾರತೀಯ ಇರುವುದು ತಿಳಿದು ಬಂದಿದೆ ಎಂದು ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಹೇಳಿದ್ದಾರೆ.
ಕೇರಳದ ತಲಚೇರಿಯಲ್ಲಿ ೨೦೦೨ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಬ್ಬರು ಸ್ವಯಂಸೇವಕರ ಹತ್ಯೆ ಪ್ರಕರಣದಲ್ಲಿ ೫ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಜೀವಾವಧಿ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.
ಶಿರಡಿಯ ಪುಣತಾಂಬಾ ಗ್ರಾಮದ ಮಹಾದೇವ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಗ್ರಹವನ್ನು ಧ್ವಂಸಗೊಳಿಸಿ ವಿರೂಪಗೊಳಿಸಿದ್ದಾನೆ. ಹದಿನೈದು ದಿನಗಳ ಹಿಂದೆ ಮಾರುತಿಯ ದೇವಸ್ಥಾನದಲ್ಲಿಯೂ ವಿಗ್ರಹವನ್ನು ಅಪವಿತ್ರಗೊಳಿಸಲಾಗಿತ್ತು.
ಸಂವಿಧಾನದ ಪ್ರಕಾರ ಭಾರತ ‘ಜಾತ್ಯತೀತ ದೇಶ’ ಆಗಿರುವುದರಿಂದ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಮಾತ್ರವಲ್ಲದೆ ಇತರ ಧರ್ಮದವರ ಧಾರ್ಮಿಕ ಸ್ಥಳಗಳನ್ನು ಸಹ ನಿಯಂತ್ರಣಕ್ಕೆ ತರಲು ಸರಕಾರ ಚಿಂತನೆ ನಡೆಸಬೇಕು ಎಂದು ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಸರಕಾರಕ್ಕೆ ಸೂಚಿಸಿದರು.
ನಾನೊಬ್ಬ ಹಿಂದೂ, ನನ್ನ ಹೆಸರು ಮಲ್ಲಿಕಾರ್ಜುನ ಖರ್ಗೆ. ೧೨ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ನಾನು ಒಬ್ಬ ಲಿಂಗ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳುವ ಮೂಲಕ ತಮ್ಮನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದ್ದಾರೆ.
ಅಜ್ಮೇರ್ ಷರೀಫ್ ದರ್ಗಾ ಹಿಂದೆ ಶಿವ ದೇವಾಲಯವಾಗಿತ್ತು ಎಂಬ ಮನವಿಯನ್ನು ಅಜ್ಮೇರಿನ ಸ್ಥಳೀಯ ನ್ಯಾಯಾಲಯ ಸ್ವೀಕರಿಸಿದ ನಂತರ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮಗೋಪಾಲ್ ಯಾದವ್ ಅವರು ‘ಸಣ್ಣ ನ್ಯಾಯಾಧೀಶರು ಈ ದೇಶಕ್ಕೆ ಬೆಂಕಿ ಹಚ್ಚಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.
ಕೇರಳದ ೧ ಸಾವಿರ ಚರ್ಚ್ಗಳ ಸಂಘ ’ಸಿರೋ ಮಲಬಾರ್ ಚರ್ಚ್’ ನಿಂದ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕ್ರೈಸ್ತ ಬಾಹುಳ್ಯದ ಗ್ರಾಮಗಳಾದ ಮುನಂಬಮ್ ಮತ್ತು ಚೆರಾಯಿ ಈ ಗ್ರಾಮಗಳಲ್ಲಿನ ಭೂಮಿಯನ್ನು ವಕ್ಫ್ ಬೋರ್ಡ್ ಹಕ್ಕು ಪ್ರಸ್ತಾಪಿಸಿದ್ದರಿಂದ ಈ ವಿರೋಧ ಮಾಡಲಾಗುತ್ತಿದೆ.
ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ಎರಡು ಹಿಂದೂ ದೇವಾಲಯಗಳಿಗೆ ಬಂದ ೪ ಅಜ್ಞಾತ ಮುಸುಕುಧಾರಿಗಳು ಶಿವಲಿಂಗ ಮತ್ತು ಶಿವನ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
ಭಿಲವಾಡಾದಲ್ಲಿ ಪಟಾಕಿಗಳನ್ನು ಹಾರಿಸಿದ್ದರಿಂದ ಮತಾಂಧ ಮಸಲ್ಮಾನರು ಭಾಜಪ ನಾಯಕ ದೇವೇಂದ್ರ ಸಿಂಗ್ ಹಾಡಾ ಅವರನ್ನು ಚಾಕುವಿನಿಂದ ಇರಿದು, ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದರು.