ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ವಿದೇಶಿ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಹಲವಾರು ಉಗ್ರಗಾಮಿ ಕೃತ್ಯಗಳನ್ನು ಯೋಜಿಸುತ್ತಿದ್ದ ತುಮಕೂರಿನ ಶ್ರೀರಾಮನಗರದ ನಿವಾಸಿ ಅಲ್ಲಾ ಬಕ್ಷ್ ಎಂಬಾತನನ್ನು ಪೊಲೀಸರು ಇತ್ತೀಚೆಗ ಬಂಧಿಸಿದ್ದಾರೆ.
ವಿದೇಶಿ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಹಲವಾರು ಉಗ್ರಗಾಮಿ ಕೃತ್ಯಗಳನ್ನು ಯೋಜಿಸುತ್ತಿದ್ದ ತುಮಕೂರಿನ ಶ್ರೀರಾಮನಗರದ ನಿವಾಸಿ ಅಲ್ಲಾ ಬಕ್ಷ್ ಎಂಬಾತನನ್ನು ಪೊಲೀಸರು ಇತ್ತೀಚೆಗ ಬಂಧಿಸಿದ್ದಾರೆ.
‘ಬಂಗಾಳದಲ್ಲಿ ಇರಲಿಕ್ಕಿದ್ದರೆ ಸರಕಾರದ ನಿಯಮಗಳನ್ನು ಪಾಲಿಸಲೇ ಬೇಕು. ಯಾರಿಗಾದರೂ ಕಾನೂನು ಮತ್ತು ನಿಯಮಗಳ ಬಗ್ಗೆ ಆಕ್ಷೇಪವಿದ್ದರೆ, ಅವರು ಬೇರೆಡೆಗೆ ಅಥವಾ ಇಸ್ಲಾಮಿಕ್ ದೇಶಗಳಿಗೆ ಹೋಗಬಹುದು’, ಎಂದು ಗೋಹತ್ಯೆಯ ಕುರಿತು ಬಂಗಾಳದ ಸಚಿವೆ ಅಗ್ನಿಮಿತ್ರ ಪಾಲ್ ಎಚ್ಚರಿಕೆ ನೀಡಿದ್ದಾರೆ.
ನಂದಿಗ್ರಾಮದ ಮುಸಲ್ಮಾನರು ತೃಣಮೂಲ ಕಾಂಗ್ರೆಸ್ಗೆ ಹಾಗೂ ಹಿಂದೂಗಳು ನನಗೆ ಮತ ನೀಡಿರುವುದರಿಂದ ನಾನು ಚುನಾಯಿತನಾಗಿದ್ದೇನೆ, ಆದ್ದರಿಂದ ನಾನು ಕೇವಲ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಭಾಜಪ ನಾಯಕ ಹಾಗೂ ಈಗಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಏಪ್ರಿಲ್ ೧೧ ರಂದು ‘ಲವ್ ಜಿಹಾದ್’ ಪ್ರಕರಣದಲ್ಲಿ ಬಂಧಿಸಲಾದ ಮುಸ್ತಫಾ ಎಂಬಾತನ ಸಂಚಾರವಾಣಿಯಲ್ಲಿ ಹಿಂದೂ ಹುಡುಗಿಯರ ೯೭೦೦ ಅಶ್ಲೀಲ ವಿಡಿಯೋಗಳು ಮತ್ತು ೭೦೦೦ ಛಾಯಾಚಿತ್ರಗಳು ಪತ್ತೆಯಾಗಿವೆ.
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾರ್ಥನಾ ಮಂದಿರದಲ್ಲಿ ಭಾಜಪ ನಾಯಕಿ ಮಾಧವಿ ಲತಾ ಅವರು ‘ದುರ್ಗಾ ಸೂಕ್ತಮ್’ ಪಠಿಸುತ್ತಿದ್ದಾಗ ಮುಸಲ್ಮಾನ ಮಹಿಳೆಯರು ನಮಾಜ್ ಪಠಿಸುತ್ತಿದ್ದರು. ಈ ಕಾರಣಕ್ಕಾಗಿ ಮಾಧವಿ ಲತಾ ಅವರು ಮುಸಲ್ಮಾನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ.
ರಾಜ್ಯದ ಜೈಲುಗಳಲ್ಲಿ ಮಾದಕದ್ರವ್ಯಗಳ ಬಳಕೆಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಎಲ್ಲಾ ಕಾರಾಗೃಹಗಳಲ್ಲಿ ಕೈದಿಗಳಿಗೆ ಡ್ರಗ್ ಟೆಸ್ಟ್ ಕಡ್ಡಾಯ ಗೊಳಿಸಲಾಗಿದ್ದು ಇದರಲ್ಲಿ ಮಹಿಳಾ ಕೈದಿಗಳಲ್ಲೇ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
‘ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ, ಮೂಢನಂಬಿಕೆಯ ಮೇಲಲ್ಲ’ ಎಂಬ ಬರಹದೊಂದಿಗೆ, ಸಾಧು-ಸಂತರ ವೇಷದ ವ್ಯಂಗ್ಯಚಿತ್ರದ ಮೂಲಕ ಹಿಂದೂ ಧರ್ಮವನ್ನು ಅವಮಾನಿಸುವ ಸಾಮಾಜಿಕ ನ್ಯಾಯ ಇಲಾಖೆಯ ವಿವಾದಾತ್ಮಕ ಜಾಹೀರಾತನ್ನು ಹಿಂಪಡೆಯಲಾಗಿದೆ.
ನುಸುಳುಕೋರ ಬಾಂಗ್ಲಾದೇಶಿ ನಾಗರಿಕರಿಗೆ ಉದ್ಯೋಗಕ್ಕಾಗಿ ಆಶ್ರಯ ನೀಡುವ ಕಟ್ಟಡ ನಿರ್ಮಾಣದಾರರು, ವ್ಯಾಪಾರಿಗಳು ಮತ್ತು ಉದ್ಯಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.
ಉತ್ತರಾಖಂಡದ ಭಾಜಪ ಸರಕಾರವು ಮದರಸಾ ಮಂಡಳಿಯನ್ನು ವಿಸರ್ಜಿಸಲು ನಿರ್ಧರಿಸಿದೆ. ಮದರಸಾ ಮಂಡಳಿಯ ಬದಲಿಗೆ ಹೊಸ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ರಾಜ್ಯಪಾಲರ ಒಪ್ಪಿಗೆಯ ನಂತರ ‘ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ವನ್ನು ಸ್ಥಾಪಿಸಲಾಗಿದೆ.
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಬಿಡುಗಡೆ ಮಾಡಿದ ವರದಿಯಲ್ಲಿ, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಒಟ್ಟು ೬೪೫ ಆಕ್ರಮಣಗಳಲ್ಲಿ ಕೇವಲ ೭೧ ಆಕ್ರಮಣಗಳು ಮಾತ್ರ ಧಾರ್ಮಿಕ ದ್ವೇಷದಿಂದ ನಡೆದಿವೆ, ಉಳಿದವುಗಳು ಅಪರಾಧ ಸ್ವರೂಪದ ಘಟನೆಗಳಾಗಿವೆ ಎಂದು ಹೇಳಿದೆ.