ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಇಂತಹ ಒತ್ತಾಯವನ್ನು ಏಕೆ ಮಾಡಬೇಕಾಗುತ್ತಿದೆ? ಗೋರಿಗಳನ್ನು ನಿರ್ಮಿಸುತ್ತಿರುವಾಗ ಆಡಳಿತ ಮಂಡಳಿ ಮತ್ತು ಪುರಾತತ್ವ ಇಲಾಖೆ ನಿದ್ರಿಸುತ್ತಿದ್ದವೇ?
ಇಂತಹ ಒತ್ತಾಯವನ್ನು ಏಕೆ ಮಾಡಬೇಕಾಗುತ್ತಿದೆ? ಗೋರಿಗಳನ್ನು ನಿರ್ಮಿಸುತ್ತಿರುವಾಗ ಆಡಳಿತ ಮಂಡಳಿ ಮತ್ತು ಪುರಾತತ್ವ ಇಲಾಖೆ ನಿದ್ರಿಸುತ್ತಿದ್ದವೇ?
ಕನಿಷ್ಠ ೨ ಸಾವಿರ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾದ ಈ ನಾಣ್ಯಗಳನ್ನು ತಾಮ್ರದ ಲೋಹದಿಂದ ಮಾಡಲಾಗಿತ್ತು. ಪುರಾತತ್ವ ಇಲಾಖೆಯು ಆ ನಾಣ್ಯಗಳನ್ನು ದೇವಸ್ಥಾನದ ಕೋಣೆಯೊಂದರಲ್ಲಿ ಇರಿಸಿತ್ತು.
ಇಲ್ಲಿನ ಶ್ರೀ ಸಾಯಿಬಾಬಾ ಮಂದಿರ ಪರಿಸರದ ಪ್ರಸಾದ ಮಾರಾಟ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಮತ್ತು ಫಂಗಸ್ ಬಂದಿರುವ ಪೇಡಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಾಯಿಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆ ಯಾವುದಾದರೂ ಮಸೀದಿಗೆ ಸಂಬಂಧಿಸಿದಂತೆ ನಡೆದಿದ್ದರೆ, ಈ ಹೊತ್ತಿಗೆ ಅಲ್ಲಿನ ಆಡಳಿತಾಧಿಕಾರಿಗಳ ವಿರುದ್ಧ ಫತ್ವಾ ಹೊರಡಿಸಲಾಗುತ್ತಿತ್ತು ಮತ್ತು ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗುತ್ತಿತ್ತು!
ಶ್ರೀ ವಿಠ್ಠಲನ ಮೂರ್ತಿಯು ವಾರಕರಿ ಸಂಪ್ರದಾಯಕ್ಕೆ ಅತ್ಯಂತ ಪ್ರಮುಖವಾಗಿದ್ದು, ಮೂರ್ತಿಯು ನಿರಂತರವಾಗಿ ಸವೆದುಹೋಗುತ್ತಿರುವ ಕಾರಣ ನೀಡಿ ಮಹಾಪೂಜೆಯನ್ನು ನಿಲ್ಲಿಸಲಾಗಿದೆ. ಅಲ್ಲದೆ, ಇದುವರೆಗೆ ಮೂರು ಬಾರಿ ರಾಸಾಯನಿಕ ಪ್ರಕ್ರಿಯೆಯ ಮೂಲಕ ಮೂರ್ತಿಯ ಸವೆತವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿತ್ತು;
ಇಲ್ಲಿನ ಧಂತೋಲಿ ಪರಿಸರದಲ್ಲಿರುವ ಶ್ರೀ ದುರ್ಗಾದೇವಿಯ ದೇವಸ್ಥಾನವನ್ನು ಪ್ರವೇಶಿಸಿ, ದೇವಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಗಜನ್ವಿ, ಇರ್ಫಾನ್ ಶೇಖ್ ಮತ್ತು ಶೋಯೆಬ್ ಶೇಖ್ ಅವರನ್ನು ಬಂಧಿಸಿದ್ದಾರೆ.
ಜೂನ್ ೫ ಮತ್ತು ೬ರ ರಂದು ರೈಲು ಮಾರ್ಗದಲ್ಲಿ ಸ್ಫೋಟಗಳನ್ನು ಮಾಡಲಾಗುವುದು, ಆದ್ದರಿಂದ ಯಾರೂ ಪ್ರಯಾಣಿಸಬಾರದು ಎಂದು ಇ-ಮೇಲ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ನಗರದ ಕೆ.ಆರ್. ಲೇಔಟ್ ಭಾಗದಲ್ಲಿರುವ ಶ್ರೀರಾಮಮಂದಿರದ ಬಳಿ ಇರುವ ಸರಕಾರಿ ಶಾಲೆಯ ಜಾಗದಲ್ಲಿ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಪ್ರಸ್ತಾವನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ ನೇತೃತ್ವದ ನಿಯೋಗವು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ರಾಜ್ಯದಲ್ಲಿ ಹಿಂದುತ್ವವಾದಿ ಸರಕಾರವಿದ್ದರೂ ಮುಸ್ಲಿಮರಿಗೆ ನಮಾಜ್ ಮಾಡಲು ಅನುಮತಿ ಮತ್ತು ಹಿಂದೂಗಳಿಗೆ ಮಾತ್ರ ದೇವಸ್ಥಾನಕ್ಕೆ ಹೋಗಲು ವಿರೋಧ ವ್ಯಕ್ತಪಡಿಸುವ ಇಂತಹ ಇಬ್ಬಗೆಯ ನೀತಿ ಏಕೆ?
ಐತಿಹಾಸಿಕ ಸಾರಸಬಾಗ್ ಪರಿಸರದಲ್ಲಿ ಮಾರ್ಚ್ 9 ರಂದು ನಡೆದ ‘ರಮಜಾನ್ ಈದ್’ನ ಮರುದಿನ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರ ಜನಸಮೂಹ ಜಮಾಯಿಸಿತ್ತು.