ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !
ಸಾಧಕರಿಗೆ ಸೂಚನೆ ! ‘ಕೆಲವು ಸಾಧಕರು ‘ನಾನು ಊಟ ಮಾಡಿ ಬರುತ್ತೇನೆ’, ಎಂದು ಹೇಳುತ್ತಾರೆ. ಕೆಲವು ಸಾಧಕರು ಇತರ ಸಾಧಕರಿಗೆ ‘ನಿಮ್ಮ ಊಟ ಆಯಿತೇ ?’ ಎಂದು ಕೇಳುತ್ತಾರೆ. ಸಾಧಕರು, ಇದರ ಬದಲು ‘ನಾನು ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಬೇಕು ಅಥವಾ ‘ನೀವು ಮಹಾಪ್ರಸಾದವನ್ನು ಸೇವಿಸಿದ್ದೀರಾ ?’, ಎಂದು ಕೇಳಬೇಕು. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ. ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ನಮ್ಮ ಮನಸ್ಸಿನಲ್ಲಿ ಯಾವ … Read more