ತಕರಾರು ಬೇಡ, ಅಂತರ್ಮುಖರಾಗಿ ಕಾರಣ ಹುಡುಕಿ !
‘ನನ್ನ ಪ್ರಗತಿಯಾಗದಿರಲು ನನ್ನಲ್ಲಿ ಏನು ಕೊರತೆ ಇದೆ ? ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿರುತ್ತದೆ.
‘ನನ್ನ ಪ್ರಗತಿಯಾಗದಿರಲು ನನ್ನಲ್ಲಿ ಏನು ಕೊರತೆ ಇದೆ ? ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿರುತ್ತದೆ.
ಪ್ರೀತಿ, ನಿರಪೇಕ್ಷತೆ ಹಾಗೂ ಶ್ರೀ ನಾರಾಯಣನ ನಾಮಾನುಸಂಧಾನದಲ್ಲಿರುವ ಶ್ರೀಮತಿ ಆಂಡಾಳ ರಂಗನಾಯಕಾಚಾರ್ಯುಲು ಆರವಲ್ಲಿ !
ಅಧ್ಯಾತ್ಮದಲ್ಲಿ ಹೆಚ್ಚೆಂದರೆ ಶೇ. ೫೦ ರಷ್ಟು ಜ್ಞಾನ ವನ್ನು ಮಾತ್ರ ಶಬ್ದಗಳಿಂದ ಪಡೆದುಕೊಳ್ಳಬಹುದು. ಅದರ ಮುಂದಿನ ಎಲ್ಲ ಜ್ಞಾನವು ಅನುಭೂತಿ ಗಳಿಂದಲೇ ಸಿಗುತ್ತದೆ.
‘ವಿಜ್ಞಾನವು ಅನೇಕ ವರ್ಷಗಳಿಂದ ಯಾವುದೇ ವಿಷಯದ ಬಗ್ಗೆ ಬುದ್ಧಿ ಯಿಂದ ಸ್ಥೂಲದ ಕಾರಣ ಹುಡುಕುತ್ತದೆ; ಏಕೆಂದರೆ ಕಾರಣವು ತಿಳಿಯದೇ, ಅದಕ್ಕೆ ಉಪಾಯ ತಿಳಿಯುವುದಿಲ್ಲ. ತದ್ವಿರುದ್ಧವಾಗಿ ಅಧ್ಯಾತ್ಮವು ಬುದ್ಧಿಯ ಆಚೆಗಿನ ಸೂಕ್ಷ್ಮದ ಶಾಸ್ತ್ರ ಮತ್ತು ಅದಕ್ಕೆ ಉಪಾಯ ತಕ್ಷಣ ತಿಳಿಸುತ್ತದೆ.
ವರ್ಷ ೧೯೯೭-೯೮ ರಲ್ಲಿ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸಾರ್ವಜನಿಕ ಸಭೆಗಳು ನಡೆದವು. ಸಭೆಯ ಆರಂಭದಲ್ಲಿ ಅವರು ಮುಂದಿನ ಅಂಶಗಳನ್ನು ಹೇಳುತ್ತಿದ್ದರು. ‘ಇಂದಿನ ಪ್ರವಚನಕ್ಕೆ ಬಂದ ಜಿಜ್ಞಾಸುಗಳು ‘ನಾನು ಏನು ಹೇಳುತ್ತೇನೆ ?’, ಅದರತ್ತ ಗಮನ ಹರಿಸಬೇಕು.
ಹಿಂದೂಗಳೇ, ಕೇವಲ ರಾಮಮಂದಿರಕ್ಕಾಗಿ ಅಲ್ಲ, ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಶೀಲರಾಗಿರಿ; ಇಲ್ಲದಿದ್ದರೆ ಭಯೋತ್ಪಾದಕರು ರಾಮ ಮಂದಿರವನ್ನು ನಾಶ ಮಾಡಿಬಿಡುವರು.’
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಜೊತೆ ಸುಖಾಸನದ ಮೇಲೆ ಕುಳಿತುಕೊಳ್ಳುವ ತಪ್ಪು ಮಾಡುವುದು ಮತ್ತು ಆದರೂ ಅಲ್ಲಿಂದ ಹೊರಡುವಾಗ ಗುರುದೇವರು ಪ್ರೀತಿ ಯಿಂದ ಬೆನ್ನ ಮೇಲೆ ಕೈ ಆಡಿಸುವುದು
ಯಾವ ಸಾಧಕರು ನನ್ನನ್ನು ಸ್ಥೂಲದಲ್ಲಿ ನೋಡುತ್ತಾರೋ, ಅವರಿಗೆ ನಾನು ಕೆಲವೇ ಗಂಟೆಗಳ ತನಕ ಅವರೊಂದಿಗಿರುವ ಅನುಭವವಾಗುತ್ತದೆ, ಯಾವ ಸಾಧಕರು ನನ್ನನ್ನು ಸೂಕ್ಷ್ಮದಲ್ಲಿ ಅನುಭವಿಸಲು ಪ್ರಯತ್ನಿಸುತ್ತಾರೆಯೋ ಅವರಿಗೆ ನಾನು ೨೪ ಗಂಟೆಗಳ ಕಾಲ ಅವರೊಂದಿಗಿರುವ ಅನುಭವವಾಗುತ್ತದೆ.
ತೀವ್ರ ಆಧ್ಯಾತ್ಮಿಕ ತೊಂದರೆಗಳಿದ್ದರೆ, ಮನಸ್ಸಿನಲ್ಲಿ ಬರುವ ವಿಚಾರಗಳ ಪ್ರಮಾಣವು ತೀವ್ರವಾಗಿರುತ್ತದೆ, ಅಂತಹ ಸಂದರ್ಭದಲ್ಲಿ, ಆ ವಿಚಾರಗಳು ಕಡಿಮೆಯಾಗಲು ಅವರು ಸ್ವಯಂಸೂಚನೆಗಳನ್ನು ನೀಡಿದರೆ ಉಪಯೋಗವಾಗುವುದಿಲ್ಲ.