ಮುಸಲ್ಮಾನರು ಆಹಾರ ಪದಾರ್ಥಗಳಲ್ಲಿ ಉಗುಳಿದರೆ ಇಸ್ಲಾಂ ಮತ್ತು ಕುರಾನ್ ನ ಅಪಪ್ರಚಾರವಾಗುತ್ತದೆ ! – ಯೋಗ ಋಷಿ ರಾಮದೇವ್ ಬಾಬಾ

ಮುಸಲ್ಮಾನರ ಧರ್ಮಗುರುಗಳು ಇಂತಹ ಘಟನೆಗಳನ್ನು ತಡೆಯುವ ಬಗ್ಗೆ ಮಾತನಾಡುವಂತೆ ಕರೆ

ಹರಿದ್ವಾರ (ಉತ್ತರಾಖಂಡ) – ಮುಸಲ್ಮಾನರಿಂದ ಆಹಾರ ಪದಾರ್ಥಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು, ಆಹಾರದಲ್ಲಿ ಮಣ್ಣು ಹಾಕುವುದು ಇತ್ಯಾದಿ ಘಟನೆಗಳಿಂದ ಇಸ್ಲಾಂ ಮತ್ತು ಕುರಾನ್ ಇದರ ಅಪಪ್ರಚಾರವಾಗುತ್ತಿದೆ ಇಂತಹ ಘಟನೆಗಳ ಬಗ್ಗೆ ಮುಸಲ್ಮಾನರ ಧರ್ಮಗುರುಗಳು ಮೌನ ವಹಿಸುತ್ತಾರೆ. ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಅವರು ಮಾತನಾಡಬೇಕು. ಇಂತಹ ಘಟನೆಗಳನ್ನು ಕಟ್ಟುನಿಟ್ಟಾಗಿ ವಿರೋಧಿಸಬೇಕು. ಈ ಘಟನೆಗಳು ಸುಸಂಸ್ಕೃತ ಮಾನವ ಸಮಾಜವನ್ನು ಕರಾಳಗೊಳಿಸುತ್ತಿವೆ, ಎಂದು ಯೋಗ ಋಷಿ ರಾಮದೇವ್ ಬಾಬಾ ಹೇಳಿದರು. ಅವರು ದಸರಾ ನಿಮಿತ್ತ ಕನ್ಯಾಪೂಜೆಯ ವೇಳೆ ಮಾತನಾಡುತ್ತಿದ್ದರು.