ಮುಸಲ್ಮಾನರ ಧರ್ಮಗುರುಗಳು ಇಂತಹ ಘಟನೆಗಳನ್ನು ತಡೆಯುವ ಬಗ್ಗೆ ಮಾತನಾಡುವಂತೆ ಕರೆ

ಹರಿದ್ವಾರ (ಉತ್ತರಾಖಂಡ) – ಮುಸಲ್ಮಾನರಿಂದ ಆಹಾರ ಪದಾರ್ಥಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು, ಆಹಾರದಲ್ಲಿ ಮಣ್ಣು ಹಾಕುವುದು ಇತ್ಯಾದಿ ಘಟನೆಗಳಿಂದ ಇಸ್ಲಾಂ ಮತ್ತು ಕುರಾನ್ ಇದರ ಅಪಪ್ರಚಾರವಾಗುತ್ತಿದೆ ಇಂತಹ ಘಟನೆಗಳ ಬಗ್ಗೆ ಮುಸಲ್ಮಾನರ ಧರ್ಮಗುರುಗಳು ಮೌನ ವಹಿಸುತ್ತಾರೆ. ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಅವರು ಮಾತನಾಡಬೇಕು. ಇಂತಹ ಘಟನೆಗಳನ್ನು ಕಟ್ಟುನಿಟ್ಟಾಗಿ ವಿರೋಧಿಸಬೇಕು. ಈ ಘಟನೆಗಳು ಸುಸಂಸ್ಕೃತ ಮಾನವ ಸಮಾಜವನ್ನು ಕರಾಳಗೊಳಿಸುತ್ತಿವೆ, ಎಂದು ಯೋಗ ಋಷಿ ರಾಮದೇವ್ ಬಾಬಾ ಹೇಳಿದರು. ಅವರು ದಸರಾ ನಿಮಿತ್ತ ಕನ್ಯಾಪೂಜೆಯ ವೇಳೆ ಮಾತನಾಡುತ್ತಿದ್ದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !