ಬೇಹುಗಾರಿಕೆ ನಡೆಸುವ ಚೀನಾದ ನೌಕೆ ಶ್ರೀಲಂಕಾದ ಹಂಬನಟೋಟಾ ಬಂದರಗೆ ತಲುಪಿತು !
ಭಾರತದ ವಿರೋಧದ ನಂತರವೂ ಶ್ರೀಲಂಕಾವು ಅನುಮತಿ ನೀಡಿದ ನಂತರ ಚೀನಾದ ‘ಯುವಾನ್ ವಾಂಗ್ – ೫’ ಈ ಬೆಹುಗಾರಿಕೆ ನಡೆಸುವ ನೌಕೆ ಆಗಸ್ಟ್ ೧೬ ರಂದು ಬೆಳಿಗ್ಗೆ ಶ್ರೀಲಂಕಾದ ಹಂಬನಟೋಟಾ ಬಂದರಗೆ ತಲುಪಿತು.
ಭಾರತದ ವಿರೋಧದ ನಂತರವೂ ಶ್ರೀಲಂಕಾವು ಅನುಮತಿ ನೀಡಿದ ನಂತರ ಚೀನಾದ ‘ಯುವಾನ್ ವಾಂಗ್ – ೫’ ಈ ಬೆಹುಗಾರಿಕೆ ನಡೆಸುವ ನೌಕೆ ಆಗಸ್ಟ್ ೧೬ ರಂದು ಬೆಳಿಗ್ಗೆ ಶ್ರೀಲಂಕಾದ ಹಂಬನಟೋಟಾ ಬಂದರಗೆ ತಲುಪಿತು.
ಒಂದೆಡೆ ಶ್ರೀಲಂಕಾವು ಪಾಕಿಸ್ತಾನದ ಯುದ್ಧನೌಕೆ ಮತ್ತು ಚೀನಾದ ಗುಪ್ತಚರ ನೌಕೆಗಳಿಗೆ ತನ್ನ ಬಂದರಿನಲ್ಲಿ ಬರಲು ಅನುಮತಿ ನೀಡಿದರೇ ಇನ್ನೊಂದೆಡೆ ಭಾರತವು ಶ್ರೀಲಂಕೆಗೆ ಈ ರೀತಿಯ ಸೈನಿಕ ಸಹಾಯ ನೀಡುವುದು ಎಷ್ಟು ಸೂಕ್ತವಾಗಿದೆ ?’, ಎಂಬ ಪ್ರಶ್ನೆ ಉದ್ಭವಿಸುತ್ತದೆ !
ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ ಖಾನ ಇವರು ಲಾಹೋರನ ಒಂದು ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರ ವಿಡಿಯೋ ತೋರಿಸಿ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಗಿಸಿದರು.
ಬ್ರಿಟನ್ನ ಪರಿಸರ ಸಂಸ್ಥೆಯು ಅವರ ದೇಶದಲ್ಲಿನ ೧೪ರಲ್ಲಿ ೮ ಭಾಗಗಳು ಬರಪೀಡಿತವಾಗಿವೆ ಎಂದು ಘೋಷಿಸಿದೆ. ಇವುಗಳಲ್ಲಿ ಡೆವೋನ, ಕಾರ್ನವಾಲ, ಸಾಲೆಂಟ, ಸೌಥ ಟಾಊ, ಕೆಂಟ, ದಕ್ಷಿಣ ಲಂಡನ, ಹರ್ಟಸ, ಉತ್ತರ ಲಂಡನ, ಈಸ್ಟ ಎಂಗ್ಲೀಯಾ, ಥೇಮ್ಸ್, ಲಿಂಕನಶಾಯರ, ನಾರ್ಥಮ್ಪ್ಟನಶಾಯರ ಹಾಗೂ ಮಿಡಲೆಡಸ ಈ ಭಾಗಗಳೂ ಸೇರಿವೆ.
‘ಸತ್ಯ ಏನು ಎಂದರೆ, ‘ನಿಜವಾದ ಮುಸಲ್ಮನರು’ ಪವಿತ್ರ ಗ್ರಂಥದ ಧಾರ್ಮಿಕ ದೃಷ್ಟಿಯಿಂದ ನಿಖರವಾಗಿ ಪಾಲನೆ ಮಾಡುತ್ತಾರೆ. ಅವರು ಇಸ್ಲಾಂಅನ್ನು ಟೀಕಿಸುವವರ ಮೇಲೆ ದಾಳಿ ಮಾಡುತ್ತಾರೆ. ‘ನಕಲಿ’ ಮುಸಲ್ಮಾನರು ಮಾತ್ರ ಮಾನವತೆಯ ಮೇಲೆ ವಿಶ್ವಾಸವಿಡುತ್ತಾರೆ.
ಯಾವುದು ಇಂಗ್ಲೆಂಡ್ನ ಸಿಖ್ಖ ಆಟಗಾರನಿಗೆ ಅನಿಸುತ್ತದೆಯೋ, ಅದು ಭಾರತದಲ್ಲಿರುವ ಎಷ್ಟು ಸಿಖ್ಖರಿಗೆ ಮತ್ತು ಭಾರತೀಯರಿಗೆ ಅನಿಸುತ್ತದೆ ?
ಸಂಯುಕ್ತ ರಾಷ್ಟ್ರದ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೇರಿಕಾಗಳು ಸೇರಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ ಅಜಹರ ಇವರ ಕಿರಿಯ ಸಹೋದರ ಅಬ್ದುಲ ರೌಫ ಅಜಹರ ಮೇಲೆ ಜಾಗತಿಕ ಸ್ತರದಲ್ಲಿ ನಿರ್ಬಂಧ ವಿಧಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದವು.
ನಾವು ಭಾರತೀಯ ಪ್ರವಾಸಿಗರಿಗಾಗಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲು ಒತ್ತು ನೀಡಲಿದ್ದೇವೆ ಎಂದು ಶ್ರೀಲಂಕಾದ ನೂತನ ಪ್ರವಾಸೋದ್ಯಮ ರಾಯಭಾರಿ ಮತ್ತು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಾ ಇವರು ಹೇಳಿದ್ದಾರೆ.
೨೦೨೦ ನೇ ಇಸವಿಯಲ್ಲಿ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಪರಾಕ್ರಮವನ್ನು ತೋರಿಸಿ ಚೀನಾದ ಅನೇಕ ಸೈನಿಕರ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಗಾಯಗೊಂಡಿದ್ದ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡುವ ಭಾರತೀಯ ಸೈನ್ಯದ ಡಾ. ದೀಪಕ ಸಿಂಹ ಅವರು ಅನೇಕ ಚೀನಾ ಸೈನಿಕರಿಗೂ ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸಿದ್ದರು.
ಇಲ್ಲಿನ ಅಲ್ಬಕರೀಕ ನಗರದಲ್ಲಿ ಕಳೆದ ಕೆಲವು ದಿನಗಳಲ್ಲಿ ನಾಲ್ವರು ಮುಸಲ್ಮಾನರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಅಫಘಾನಿಸ್ತಾನದ ನಾಗರೀಕನಾದ ಮಹಂಮದ ಸಯೀದನನ್ನ ಬಂಧಿಸಿದ್ದಾರೆ. ಈ ಹತ್ಯೆಯನ್ನು ಇಸ್ಲಾಮಿನ ದ್ವೇಷದಿಂದಾಗಿ ಮಾಡಲಾಗಿರುವುದಾಗಿ ಹೇಳಲಾಗುತ್ತಿತ್ತು.