ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಭಾರತದಿಂದ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸಂಕಷ್ಟ ಮಂಡನೆ
ಭಾರತದಲ್ಲಿ ಪೌರತ್ವ ಸಂಶೋಧನಾ ಕಾಯ್ದೆಯ ಚರ್ಚೆ ಮುಂದುವರೆಯುವಾಗಲೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಈ ವಿಷಯ ಚರ್ಚೆಯಾಗಿದೆ.
ಭಾರತದಲ್ಲಿ ಪೌರತ್ವ ಸಂಶೋಧನಾ ಕಾಯ್ದೆಯ ಚರ್ಚೆ ಮುಂದುವರೆಯುವಾಗಲೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಈ ವಿಷಯ ಚರ್ಚೆಯಾಗಿದೆ.
ಕೆನಡಾದಲ್ಲಿ ವರ್ಷ 2025 ರಲ್ಲಿ ಚುನಾವಣೆಗಳು ನಡೆಯಲಿವೆ. ಆ ಹಿನ್ನೆಲೆಯಲ್ಲಿ ‘ಇಪ್ಸೋಸ್’ ಈ ಸಂಸ್ಥೆಯು ನಡೆಸಿದ ಒಂದು ಸಮೀಕ್ಷೆಯಲ್ಲಿ ಮುಂದಿನ ಪ್ರಧಾನಿ ಎಂದು ಜಸ್ಟಿನ್ ಟ್ರುಡೊ ಇವರಿಗೆ ಕೇವಲ ಶೇ.31 ಹಾಗೂ ವಿರೋಧ ಪಕ್ಷದ ನಾಯಕ ಪಿಯರೆ ಪೊಯಲಿವರೆ ಇವರಿಗೆ ಶೇ.40 ಜನರು ಆಯ್ಕೆ ಮಾಡಿದ್ದಾರೆ.
ಕೆನಡಾದ ಸಂಸತ್ತಿನಲ್ಲಿ ನಿಜ್ಜಾರನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಹೊರಿಸಲಾದ ಆರೋಪದ ಬಗ್ಗೆ ಮಾಹಿತಿ ನೀಡುವ ನಿರ್ಣಯ ಸಹಜವಾಗಿಯೇ ತೆಗೆದುಕೊಂಡಿಲ್ಲ. ಹತ್ಯೆಯ ಪ್ರಕರಣದಲ್ಲಿನ ಆರೋಪ ವಿಶ್ವಾಸರ್ಹವಾಗಿದ್ದೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.
ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊರವರು ಇಲ್ಲಿ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಸಹಭಾಗಿಯಾಗಲು ಬಂದಿದ್ದಾರೆ. ಈ ಸಮಯದಲ್ಲಿ ಭಾರತೀಯ ವಾರ್ತಾಸಂಸ್ಥೆ `ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ ಪತ್ರಕರ್ತರು ಟ್ರುಡೊರವರಿಗೆ ಭಾರತದ ಮೇಲೆ ಅವರು ಮಾಡಿರುವ ಆರೋಪವನ್ನು ಭಾರತವು ತಿರಸ್ಕರಿಸಿರುವ ಬಗ್ಗೆ ಪ್ರಶ್ನಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಜಸ್ಟಿನ್ ಟ್ರುಡೋ ಇವರು ‘ಇಲ್ಲಿಯ ಹಿಂದೂ ನಾಗರಿಕರ ರಕ್ಷಣೆಗಾಗಿ ಏನು ಮಾಡುವರು ?’, ಇದನ್ನು ಹೇಳಲು ಅನಿವಾರ್ಯ ಪಡಿಸಬೇಕು !
ಇರಾನ್ ನ ಸಂಸತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಲು ನಿರಾಕರಿಸುವವರನ್ನು ಮತ್ತು ಅವರನ್ನು ಬೆಂಬಲಿಸುವ ಮಹಿಳೆಯರಿಗೆ ಶಿಕ್ಷೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಅಂಗೀಕರಿಸಿದೆ.
ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ನಂತರ ಕೆನಡಾ ಮತ್ತು ಭಾರತದಲ್ಲಿ ನಡುವೆ ನಡೆಯುತ್ತಿರುವ ವಿವಾದದಿಂದ ಈಗ ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ.
ಕೆನಡಾ ಮತ್ತು ಭಾರತದ ಮಧ್ಯೆ ನಡೆಯುತ್ತಿರುವ ವಿವಾದದ ಮಧ್ಯೆ ಈಗ ಕೆನಡಾದ ಮುಸಲ್ಮಾನ ಸಂಘಟನೆ ಖಲಿಸ್ತಾನಿ ಸಿಖ್ ಗಳಿಗೆ ಬೆಂಬಲ ಘೋಷಿಸಿದೆ. “ನ್ಯಾಷನಲ್ ಕೌನ್ಸಿಲ್ ಆಫ ಕೆನಡಿಯನ್ ಮುಸ್ಲೀಂಸ್(ಎನ್.ಸಿ.ಸಿ.ಎಂ.) ಈ ಸಂಘಟನೆಯು “ಜಾಗತೀಕ ಸಿಖ್ ಸಂಘಟನೆ” ಜೊತೆಗೆ ಭಾರತದ ವಿರುದ್ದ ಕೆನಡಾ ಸರಕಾರಕ್ಕೆ ೪ ಬೇಡಿಕೆಗಳನ್ನು ಮುಂದಿಟ್ಟಿದೆ.
ಕೆನಡಾದ ಭಾರತೀಯ ಮೂಲದ ಮಾಜಿ ಆರೋಗ್ಯಸಚಿವ ಉಜ್ಜ್ವಲ ದೊಸಂಝರವರು ಕೆನಡಾದಲ್ಲಿಯೇ `ಖಾಲಿಸ್ತಾನ’ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅವರು `ಪ್ರಧಾನಮಂತ್ರಿ ಟ್ರುಡೊರವರಿಗೆ ಖಾಲಿಸ್ತಾನಿಗಳೊಂದಿಗೆ ಸಂಬಂಧವಿರಬಹುದು’, ಎಂದೂ ಹೇಳಿದರು.
ಕೆನಡಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ, ಇದೇ ಇದರಿಂದ ತಿಳಿಯುತ್ತದೆ ! ಪ್ರಧಾನಮಂತ್ರಿ ಟ್ರುಡೋ ಇವರು ಭಾರತದ ಮೇಲೆ ಬೊಟ್ಟು ಮಾಡುವ ಬದಲು ಕಾನೂನು ಮತ್ತು ಸುವ್ಯವಸ್ಥೆಯ ಕಡೆಗೆ ಗಮನಹರಿಸಬೇಕು !