ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಋಷಿಮುನಿಗಳು ಎಂದರೆ ಈಶ್ವರನ ಸೃಷ್ಟಿಯೇ ಆಗಿದ್ದಾರೆ. ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಅವರಾಗಿದ್ದಾರೆ ! ಅವರಿಂದಲೇ ಮಾನವನ ಮುಂದಿನ ವಂಶಗಳು ಹುಟ್ಟಿ ಬೆಳೆದವು.
ಋಷಿಮುನಿಗಳು ಎಂದರೆ ಈಶ್ವರನ ಸೃಷ್ಟಿಯೇ ಆಗಿದ್ದಾರೆ. ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಅವರಾಗಿದ್ದಾರೆ ! ಅವರಿಂದಲೇ ಮಾನವನ ಮುಂದಿನ ವಂಶಗಳು ಹುಟ್ಟಿ ಬೆಳೆದವು.
ಮಹರ್ಷಿ ಗೌತಮರು ನ್ಯಾಯಶಾಸ್ತ್ರದ ಪ್ರವರ್ತಕರಾಗಿದ್ದು, ತಪಸ್ಸು, ತ್ಯಾಗ ಮತ್ತು ಕರುಣೆಯಿಂದ ಸಮಾಜಕ್ಕೆ ಆದರ್ಶ ಜೀವನದ ಮಾರ್ಗವನ್ನು ತೋರಿದರು. ಅವರ ಆಧ್ಯಾತ್ಮಿಕ ತೇಜಸ್ಸಿನಿಂದ ಬರಗಾಲದ ಸಮಯದಲ್ಲೂ ಆಶ್ರಮವು ಸಮೃದ್ಧಿಯ ಕೇಂದ್ರವಾಗಿತ್ತು.
ಸಮಾಜದಲ್ಲಿ ಸಾಮಾನ್ಯವಾಗಿ ಯಾವುದಾದರೂ ವ್ಯಕ್ತಿ ಎಲ್ಲಿಯ ವರೆಗೆ ಉಪಯುಕ್ತವಾಗಿರುತ್ತಾನೆ, ಅಲ್ಲಿಯ ವರೆಗೆ ಇತರರು ಅವನ ಬಗ್ಗೆ ಯೋಗಕ್ಷೇಮ ವಿಚಾರಿಸುತ್ತಾರೆ ಅಥವಾ ಅವನ ಬಗ್ಗೆ ಕಾಳಜಿ ವಹಿಸುತ್ತಾರೆ.
ಜುಲೈ 29, ಬುಧವಾರ ಗುರುಪೂರ್ಣಿಮೆ ನಡೆಯುವ ಸ್ಥಳಗಳ ಮಾಹಿತಿ
‘ಯಜ್ಞವು ಆಧ್ಯಾತ್ಮಿಕ ಬಲವನ್ನು ನಿರ್ಮಿಸುವ ಅತ್ಯಂತ ಸುಲಭವಾದ ಮಾಧ್ಯಮವಾಗಿದೆ. ಆದುದರಿಂದಲೇ ಪ್ರಾಚೀನ ಕಾಲದಿಂದಲೂ ‘ಯಜ್ಞ ಮಾಡುವುದು ಅಪೇಕ್ಷಿತ ಫಲಪ್ರಾಪ್ತಿಗಾಗಿ ಮತ್ತು ಆಪತ್ತುಗಳ ನಿವಾರಣೆಗಾಗಿ ಇರುವ ಒಂದು ಸಹಜ ಮಾರ್ಗವಾಗಿದೆ.
ಗೋರಕ್ಷಕರ ಮೇಲೆ ನಡೆಯುವ ಪ್ರಾಣಾಂತಿಕ ದಾಳಿಗಳನ್ನು ತಡೆಯಲು ವಿಶೇಷ ಭದ್ರತೆ ಮತ್ತು ಕಾನೂನು ನೆರವು ನೀಡಬೇಕು. ಹೊಸ ಗೋ ಸೇವಕರಿಗೆ ‘ಕೃತಕ ಗರ್ಭಧಾರಣೆ’ಯ ಉನ್ನತ ಮಟ್ಟದ ತರಬೇತಿ ನೀಡಿ ಅವರನ್ನು ಪಶುಸಂಗೋಪನಾ ಇಲಾಖೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.
ಪಾಶ್ಚಾತ್ಯರ ಅಂಧಾನುಕರಣೆಯು ಭಾರತೀಯತೆಗೆ ಸಂಪೂರ್ಣವಾಗಿ ಪರಕೀಯ ಮತ್ತು ವಿರೋಧಿಯಾಗಿದೆ.
ಇತರರಿಗೆ ಸಹಾಯ ಮಾಡುವುದು ಸಾಮಾಜಿಕ ಮತ್ತು ಸಾಧನೆ, ಇವೆರಡೂ ದೃಷ್ಟಿಯಿಂದ ಅತ್ಯಗತ್ಯವಾದ ಗುಣವಾಗಿದೆ.
ಸನಾತನದ ೩೭೦ ಗ್ರಂಥ-ಕಿರುಗ್ರಂಥಗಳು ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲ್ಯಾಳಂ, ಬೆಂಗಾಲಿ, ಒಡಿಯಾ, ಅಸ್ಸಾಮಿ, ಪಂಜಾಬಿ ಮತ್ತು ನೇಪಾಳಿ ಹೀಗೆ ಒಟ್ಟು ೧೩ ಭಾಷೆಗಳಲ್ಲಿ ಒಟ್ಟು ೧ ಕೋಟಿ ೨ ಲಕ್ಷ ೪೬ ಸಾವಿರ ಪ್ರತಿಗಳು ಮುದ್ರಿತಗೊಂಡಿವೆ !
ಬ್ರಿಟಿಷರ ಕ್ರೂರ ಪಾಶದಿಂದ ಮಾತೃಭೂಮಿಯನ್ನು ಮುಕ್ತಗೊಳಿಸಲು ಟೊಂಕಕಟ್ಟಿ ನಿಂತ ದೇಶಭಕ್ತರಿಗೆ ’ವಂದೇ ಮಾತರಮ್’ ಎಂಬ ಮಂತ್ರವೇ ಸರ್ವಸ್ವದ ಬಲಿದಾನದ ಪ್ರೇರಣೆ ನೀಡಿತು. ಈ ಮಂತ್ರವು ಸಶಸ್ತ್ರ ಕ್ರಾಂತಿಕಾರಿಗಳಿಗೆ ಶಕ್ತಿಯನ್ನು ನೀಡಿದಂತೆಯೇ, ಸಾಂವಿಧಾನಿಕ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಪಡೆಯಲು ಬದ್ಧರಾದವರಿಗೂ ಧೈರ್ಯವನ್ನು ನೀಡಿತು.