ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ
ಈ ಸಮಯದಲ್ಲಿ ಕೆಲವು ಜನರು ಆತನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಇದರಲ್ಲಿ ಭಾರತದ ಕುರಿತು ಅವಾಚ್ಯ ಶಬ್ದಗಳನ್ನು ಬಳಸಿರುವುದು ಸಹ ಕಂಡುಬಂದಿದೆ.
ಈ ಸಮಯದಲ್ಲಿ ಕೆಲವು ಜನರು ಆತನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಇದರಲ್ಲಿ ಭಾರತದ ಕುರಿತು ಅವಾಚ್ಯ ಶಬ್ದಗಳನ್ನು ಬಳಸಿರುವುದು ಸಹ ಕಂಡುಬಂದಿದೆ.
ಗ್ರೇಟ್ ಯಾರ್ಮೌತ್ನ ಸಂಸದ ರೂಪರ್ಟ್ ಲೊವೆ, ಸಂಸತ್ತಿನಲ್ಲಿ ಬಾಧಿತರಾದ ಅನೇಕ ಮಹಿಳೆಯರು ಮತ್ತು ಹುಡುಗಿಯರ ಸಾಕ್ಷ್ಯಗಳನ್ನು ಓದಿದರು. ಈ ಸಾಕ್ಷ್ಯಗಳು ಪೊಲೀಸ್ ಅಧಿಕಾರಿಯೊಬ್ಬರ ಅತ್ಯಾಚಾರ ಮತ್ತು ಜನಾಂಗೀಯ ಆಧಾರದ ಮೇಲೆ ಬ್ರಿಟಿಷ್ ಹುಡುಗಿಯರನ್ನು ಗುರಿಯಾಗಿಸಿಕೊಂಡ ಬಗ್ಗೆ ನೋವಿನ ವಿವರಗಳನ್ನು ಬಹಿರಂಗಪಡಿಸುತ್ತವೆ.
ವರದಿಯ ಪ್ರಕಾರ ಟ್ರಂಪ್ ಅವರು, “ನೀವು ಹುಚ್ಚರಾಗಿದ್ದೀರಿ. ನಾನಿರದಿದ್ದರೆ ನೀವು ಜೈಲಿನಲ್ಲಿರುತ್ತಿದ್ದಿರಿ. ನಾನು ನಿಮ್ಮನ್ನು ರಕ್ಷಿಸುತ್ತಾ ಬಂದಿದ್ದೇನೆ. ಪ್ರತಿಯೊಬ್ಬರೂ ನಿಮ್ಮನ್ನು ದ್ವೇಷಿಸುತ್ತಾರೆ. ನಿಮ್ಮ ಇಂತಹ ನಡೆಗಳಿಂದಾಗಿ ಈಗ ಪ್ರತಿಯೊಬ್ಬರೂ ಇಸ್ರೇಲ್ ಅನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ,” ಎಂದು ಹೇಳಿದ್ದಾರೆ.
ನೇಪಾಳವು ಹಲವು ಕಡೆಗಳಲ್ಲಿ ಭಾರತದ ಭೂಮಿಯನ್ನು ಕಬಳಿಸಿದೆ ಎಂದು ನೇಪಾಳದ ಪ್ರಧಾನಮಂತ್ರಿ ಬಾಲೆನ್ ಶಾ ಅವರು ನೇಪಾಳದ ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಭಾರತವೂ ನೇಪಾಳದ ಭೂಭಾಗವನ್ನು ಅತಿಕ್ರಮಿಸಿದೆ
ಪ್ರಧಾನಮಂತ್ರಿಯವರು ಈ ವಿಷಯದ ಕುರಿತು ಇಷ್ಟೊಂದು ಕಠಿಣ ನಿಲುವು ತಳೆದಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಸಂಸತ್ತಿನ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿ, ನಾವು ಇಲ್ಲಿಯವರೆಗೆ ಅತ್ಯಂತ ಮುಗ್ಧರಾಗಿದ್ದೆವು.
ಪೆಜೆಶ್ಕಿಯನ್ ಮುಂದುವರಿದು ಮಾತನಾಡಿ, ನಾವು ಇರಾನ್ ಜನತೆಯ ಮುಂದೆ ಸಮಸ್ಯೆಗಳನ್ನು ನಿಜ ಸ್ವರೂಪದಲ್ಲಿ ಮಂಡಿಸುತ್ತೇವೆ. ಪ್ರಸ್ತುತ ಬಿಕ್ಕಟ್ಟುಗಳ ಗಂಭೀರತೆಯ ಬಗ್ಗೆ ಜನರೊಂದಿಗೆ ಪಾರದರ್ಶಕತೆ ಇರುವುದು ಅತ್ಯಗತ್ಯ, ಇದರಿಂದ ಸವಾಲುಗಳನ್ನು ಒಟ್ಟಾಗಿ ಎದುರಿಸಬಹುದು ಎಂದರು.
ಮೆಹ್ದಿ ಹಸನ್ ಅವರು ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುತ್ತಿದ್ದರು; ಆದರೆ ಪ್ರತಿ ಬಾರಿ ಖ್ವಾಜಾ ಆಸಿಫ್ ಅವರ ಉತ್ತರ ಸತ್ಯವನ್ನು ಮುಚ್ಚಿಡುವಂತದ್ದೇ ಆಗಿತ್ತು. ಪಾಕಿಸ್ತಾನದ ಸಂವಿಧಾನದ ಪ್ರಕಾರ, ದೇಶದ ಸರ್ವೋಚ್ಚ ಕಮಾಂಡರ್ ರಾಷ್ಟ್ರಪತಿಯಾಗಿದ್ದಾರೆ ಮತ್ತು ಸರಕಾರವು ನಾಗರಿಕ ನಾಯಕತ್ವದ ಅಧೀನದಲ್ಲಿದೆ; ಎಂದು ಹೇಳುತ್ತದೆ.
ಕೆಲವು ದಿನಗಳ ಹಿಂದೆ ಮುರ್ಷಿದಾಬಾದ ಜಿಲ್ಲೆಯ ಜಲಂಗಿ ಮಾರುಕಟ್ಟೆಯ ಶೂನ್ಯ ರೇಖೆಯಲ್ಲಿರುವ ಸಕಾರಪಾಡಾ ಗ್ರಾಮಕ್ಕೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ತಂಡವು ಗಡಿ ಅಳತೆ ಮಾಡಲು ಬಂದಾಗ ಗ್ರಾಮಸ್ಥರು ಸಿಹಿ ಹಂಚಿದ್ದರು.
ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2025-26 ರ ಸಾಲಿನಲ್ಲಿ ಭಾರತದ ರಕ್ಷಣಾ ರಫ್ತು ದಾಖಲೆಯ 38 ಸಾವಿರ 424 ಕೋಟಿ ರೂಪಾಯಿಗಳಿಗೆ ತಲುಪಿದೆ
4 ಸಾವಿರ 500 ಕಿಲೋಮೀಟರ್ ದೂರದಲ್ಲಿರುವ ಟರ್ಕಿಗೆ ಭಾರತದಿಂದ ಸವಾಲು ಹಾಕುವುದು, ಭಾರತವು ಮಹಾಶಕ್ತಿಯ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು!