ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಬಂಧಿತ ಆರೋಪಿಗಳನ್ನು ನೌಶಾದ್ (೩೨ ವರ್ಷ) ಮತ್ತು ಅಬ್ದುಲ್ ನಾಸಿರ್ (೪೧ ವರ್ಷ) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ನೌಶಾದ್ (೩೨ ವರ್ಷ) ಮತ್ತು ಅಬ್ದುಲ್ ನಾಸಿರ್ (೪೧ ವರ್ಷ) ಎಂದು ಗುರುತಿಸಲಾಗಿದೆ.
ಇಲ್ಲಿ ೨೦೨೦ ರಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಗುಪ್ತಚರ ಇಲಾಖೆಯ ಸಿಬ್ಬಂದಿ ಅಂಕಿತ್ ಶರ್ಮಾ ಅವರ ಹತ್ಯೆಯ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ನಗರಸೇವಕ ತಾಹೀರ್ ಹುಸೇನ್ ನನ್ನು ದೋಷಿ ಎಂದು ಘೋಷಿಸಿದೆ
ಒಬ್ಬ ವ್ಯಕ್ತಿಯು ಇಷ್ಟೊಂದು ತೀವ್ರ ಸ್ವರೂಪದ ಕೃತ್ಯವನ್ನು ಎಸಗುತ್ತಾನೆ ಎಂದರೆ, ಆತನಿಗೆ ಯೋಗ್ಯ ಸಂಸ್ಕಾರ ಸಿಕ್ಕಿಲ್ಲ ಮತ್ತು ಆತನಿಗೆ ಕರ್ಮಫಲ, ಪ್ರಾರಬ್ಧ ಮುಂತಾದ ಧರ್ಮಶಾಸ್ತ್ರಗಳ ಜ್ಞಾನವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ!
ಬಂಗಾಳದ ಪೂರ್ವ ಬರ್ಧಮಾನ ಜಿಲ್ಲೆಯಲ್ಲಿ ಆದಿವಾಸಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿ ಆಕೆಯ ಹತ್ಯೆ ಮಾಡಿದ ಪ್ರಕರಣದಲ್ಲಿ ಎಸ್. ಕೆ. ಅಜೀಜುಲ ಮತ್ತು ಭದಾಯಿ ಶೇಖ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮತಾಂಧ ಮುಸ್ಲಿಮರು ಪ್ರಪಂಚದಾದ್ಯಂತ ಲವ್ ಜಿಹಾದ್ ಮಾಡುತ್ತಿದ್ದಾರೆ, ಇದು ಅವರ ಯೋಜಿತ ಪಿತೂರಿ ಎಂಬುದು ಸ್ಪಷ್ಟವಾಗಿದೆ! ಈ ಘಟನೆಯ ಬಗ್ಗೆ ನೀವೇಕೆ ಮೌನವಾಗಿದ್ದೀರಿ?
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತಕ್ಕೆ ಕ್ಷಮೆಯಾಚಿಸುತ್ತಾರೆಯೇ?
ಆಕೆಯ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ನೀರು ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿದ್ದರಿಂದ ಮತ್ತು ತೀವ್ರ ರಕ್ತಸ್ರಾವದಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ. ಬಲಾತ್ಕಾರ ಮತ್ತು ಕೊಲೆ ಆರೋಪದ ಮೇಲೆ ಪೊಲೀಸರು ಪ್ರಭಾಸ ಮಂಡಲ ಸೇರಿದಂತೆ ಮೂವರನ್ನು ಬಂಧಿಸಿದ್ದರು.
ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆ ನೀತಿಯಿಂದಾಗಿ ಮತಾಂಧ ಶಕ್ತಿಗಳಿಗೆ ಬಲ ಬಂದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧೈರ್ಯವಿದ್ದರೆ, ಇಂತಹ ಘಟನೆಗಳಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ ಎಂದು ವಿಜಯೇಂದ್ರ ಸವಾಲು ಹಾಕಿದರು.
ಭಾರತೀಯ ಪೊಲೀಸ್ ಸೇವೆಯ (ಇಂಡಿಯನ್ ಪೊಲೀಸ್ ಸರ್ವಿಸ್) ಮಾಜಿ ಅಧಿಕಾರಿ ರಾಜೇಶ ಪಾಂಡೆ ಅವರ ‘ಅಂತಹೀನ’ ಎಂಬ ಪುಸ್ತಕದಲ್ಲಿ ಗೂಂಡಾ ಬಬ್ಲೂ ಶ್ರೀವಾಸ್ತವನ ಉಲ್ಲೇಖ ನೀಡಿ, ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ರಿಯಾಜ್ ಭಟ್ಕಳನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ದಾವೆ ಮಾಡಲಾಗಿದೆ.
ರಾಜ್ಯದಲ್ಲಿ ಮುಸಲ್ಮಾನಪ್ರೇಮಿ ಕಾಂಗ್ರೆಸ್ ಸರಕಾರ ಇರುವುದರಿಂದ ಇಂತಹ ಘಟನೆಗಳು ನಡೆಯದಿದ್ದರೆ ಅದೇ ಆಶ್ಚರ್ಯ! ಹಿಂದೂಗಳು ಕಾಂಗ್ರೆಸ್ ಅನ್ನು ಚುನಾಯಿಸಿ ಮಾಡಿದ ಪಾಪದ ಫಲವನ್ನು ಅನುಭವಿಸುತ್ತಿದ್ದಾರೆ, ಎಂಬುದು ಅವರ ಗಮನಕ್ಕೆ ಬರುತ್ತಿದೆಯೇ?