ಡಾಕ್ಟರ್, ನನಗೆ ಪಂಚಕರ್ಮ ಮಾಡಿಸಲಿಕ್ಕಿದೆ !
ಪಂಚಕರ್ಮದಲ್ಲಿ ಮೂಲತಃ ದೋಷವನ್ನು ಹುಡುಕುವುದು ಅಥವಾ ಶರೀರದಲ್ಲಿ ಹೆಚ್ಚಾಗಿರುವ ಅಥವಾ ಬೇಡವಾದ ಸ್ಥಳದಲ್ಲಿರುವ ದೋಷವನ್ನು ಹೊರಗೆ ತೆಗೆಯುವ ಉದ್ದೇಶವಿರುತ್ತದೆ. ಪಂಚಕರ್ಮವನ್ನು ರೋಗಕ್ಕನುಸಾರ ಹಾಗೂ ಋತುಗಳಿಗನುಸಾರ ಮಾಡಬಹುದು
ಪಂಚಕರ್ಮದಲ್ಲಿ ಮೂಲತಃ ದೋಷವನ್ನು ಹುಡುಕುವುದು ಅಥವಾ ಶರೀರದಲ್ಲಿ ಹೆಚ್ಚಾಗಿರುವ ಅಥವಾ ಬೇಡವಾದ ಸ್ಥಳದಲ್ಲಿರುವ ದೋಷವನ್ನು ಹೊರಗೆ ತೆಗೆಯುವ ಉದ್ದೇಶವಿರುತ್ತದೆ. ಪಂಚಕರ್ಮವನ್ನು ರೋಗಕ್ಕನುಸಾರ ಹಾಗೂ ಋತುಗಳಿಗನುಸಾರ ಮಾಡಬಹುದು
ಪಂಚಕರ್ಮದಲ್ಲಿ ಮೂಲತಃ ದೋಷವನ್ನು ಹುಡುಕುವುದು ಅಥವಾ ಶರೀರದಲ್ಲಿ ಹೆಚ್ಚಾಗಿರುವ ಅಥವಾ ಬೇಡವಾದ ಸ್ಥಳದಲ್ಲಿ ರುವ ದೋಷವನ್ನು ಹೊರಗೆ ತೆಗೆಯುವ ಉದ್ದೇಶವಿರುತ್ತದೆ. ಪಂಚಕರ್ಮವನ್ನು ರೋಗಕ್ಕನುಸಾರ ಹಾಗೂ ಋತುಗಳಿಗನುಸಾರ ಮಾಡಬಹುದು.
ಜೀರ್ಣದ ಸಮಸ್ಯೆಗಳು, ಆಮ್ಲಪಿತ್ತವಿರುವ ರೋಗಿಗಳಿಗೆ ’ನೀವು ನಮಗೆ ಏನೂ ತಿನ್ನಬೇಡಿ ಎನ್ನುತ್ತೀರಿ. ಹಸಿಮೆಣಸಿನಕಾಯಿ ಬೇಡ, ಪನೀರ್, ಮೈದಾ, ರವೆ, ಅವಲಕ್ಕಿ, ಬೇಕರಿ, ಬ್ರೆಡ್, ಆಲುಗಡ್ಡೆ ಬೇಡ. ಹಾಗಾದರೆ ತಿನ್ನುವುದಾದರೂ ಏನು ?’, ಎಂಬ ಪ್ರಶ್ನೆಯನ್ನು ಅನೇಕ ಬಾರಿ ಕೇಳಲಾಗುತ್ತದೆ.
ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಂದು ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ‘ಆಯುರ್ವೇದ’ ಈ ವಿಷಯವನ್ನು ಬಾಲ್ಯದಿಂದಲೇ ಕಲಿಸಲಾಗುವುದು. ಆದ್ದರಿಂದ ನಾಗರಿಕರಲ್ಲಿ ಬಾಲ್ಯದಿಂದಲೂ ಆರೋಗ್ಯದ ಕುರಿತಾದ ಮಾಹಿತಿ ತಿಳಿಯುವುದು ಮತ್ತು ಅವರು ರೋಗರುಜಿನೆಗಳಿಂದ ದೂರ ಉಳಿಯುವರು.’
ಮನೆಯ ಬಾಲ್ಕನಿ, ಪರಿಸರ, ಹೊಲ ಇತ್ಯಾದಿಗಳಲ್ಲಿ ಬೆಳೆಸುವ ೨೦೦ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಅವುಗಳನ್ನು ೧೦೦ ರೋಗಗಳಿಗೆ ಬಳಸುವ ಮಾಹಿತಿ ಗ್ರಂಥದಲ್ಲಿ ಕೊಡಲಾಗಿದೆ. ಭಾವೀ ಮಹಾಯುದ್ಧದಲ್ಲಿ ಆಗಬಹುದಾದ ಔಷಧಿಗಳ ಕೊರತೆ ಗಮನದಲ್ಲಿಟ್ಟು ಈಗಲೇ ಈ ಸಸ್ಯಗಳನ್ನು ಬೆಳೆಸಿ !
ಮನುಷ್ಯನನ್ನು ರೋಗಗಳಿಂದ ಮಾತ್ರವಲ್ಲ; ಭವರೋಗಗಳಿಂದ ಅಂದರೆ ಜನ್ಮಮೃತ್ಯುವಿನ ಚಕ್ರದಿಂದಲೂ ಮುಕ್ತ ಗೊಳಿಸಿ ಮಾನವನನ್ನು ದುಃಖದಿಂದ ಶಾಶ್ವತವಾಗಿ ಮುಕ್ತ ಮಾಡುವುದು ಮತ್ತು ಸಚ್ಚಿದಾನಂದ ಸ್ವರೂಪದ ಅಂದರೆ ಮೋಕ್ಷಪ್ರಾಪ್ತಿ ಮಾಡಿಕೊಡುವುದೇ ಆಯುರ್ವೇದದ ಅಂತಿಮ ಧ್ಯೇಯವಾಗಿದೆ.
ಬೆಳಗ್ಗೆ ಬಹಳಷ್ಟು ಜನರಿಗೆ ಹಸಿವಾಗುವುದಿಲ್ಲ ಅಥವಾ ಬೆಳ್ಳಗೆ ೧೧ ಗಂಟೆಗೆ ಸುಮಾರು ಹಸಿವಾಗುತ್ತದೆ. ಬೆಳಗ್ಗೆ ೧೧ ಅಥವಾ ೧೧.೩೦ ಕ್ಕೆ ಊಟ ಮಾಡುವುದು ಉತ್ತಮ ಆಯ್ಕೆಯಾಗಿದೆ. ಸಂಜೆ ೬ ಅಥವಾ ೬.೩೦ ಗಂಟೆಗೆ ಹಸಿವಾದಾಗ ಊಟ ಮಾಡುವುದು ಒಳ್ಳೆಯದು.
ಕೇಕ್, ಬಿಸ್ಕತ್ತು, ಖಾರಿ, ಟೊಸ್ಟ್ ಇವುಗಳೂ ತಂಗಳು ಪದಾರ್ಥಗಳಾಗಿವೆ. ಸತತವಾಗಿ ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಅನೇಕ ತೊಂದರೆಗಳಾಗುತ್ತವೆ. ಇದರ ಮೇಲೆ ಸಂಶೋಧನೆಯನ್ನೂ ಮಾಡಲಾಗಿದೆ.
ಮೂತ್ರವನ್ನು ದೀಘ್ರಕಾಲದ ವರೆಗೆ ಹಿಡಿದಿಟ್ಟು ಕೊಳ್ಳುವುದು. ದೂರದ ಪ್ರವಾಸದಲ್ಲಿ ಅನೇಕ ಬಾರಿ,ಮೂತ್ರವಿಸರ್ಜನೆಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯು ರೋಗಾಣುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.
ತಲೆ ನೋವಿನ ಹಳೆಯ ಕಾಯಿಲೆ, ಅದರೊಂದಿಗೆ ಒತ್ತಡ, ಗೊಂದಲ, ಚಲನವಲನ ಮತ್ತು ಬೆಳಕನ್ನು ಸಹಿಸಲು ಆಗದಿರುವುದು