ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ರಕ್ತಸ್ರಾವ ಹೆಚ್ಚಾಗುತ್ತಿರುವಾಗ ದೇಹಕ್ಕೆ ಪೂರ್ಣ ವಿಶ್ರಾಂತಿ ಅತ್ಯಗತ್ಯ. ಈ ಸಮಯದಲ್ಲಿ ಅತಿಯಾದ ಶ್ರಮ, ಪ್ರಯಾಣ, ಉಪವಾಸ ಅಥವಾ ಮಾನಸಿಕ ಒತ್ತಡವನ್ನು ತಪ್ಪಿಸಬೇಕು.
ರಕ್ತಸ್ರಾವ ಹೆಚ್ಚಾಗುತ್ತಿರುವಾಗ ದೇಹಕ್ಕೆ ಪೂರ್ಣ ವಿಶ್ರಾಂತಿ ಅತ್ಯಗತ್ಯ. ಈ ಸಮಯದಲ್ಲಿ ಅತಿಯಾದ ಶ್ರಮ, ಪ್ರಯಾಣ, ಉಪವಾಸ ಅಥವಾ ಮಾನಸಿಕ ಒತ್ತಡವನ್ನು ತಪ್ಪಿಸಬೇಕು.
ಆಯುರ್ವೇದದ ಪ್ರಕಾರ, ಮುಟ್ಟು ಎಂಬುದು ಅಪಾನ ವಾಯು ಎಂಬ ವಾತದೋಷದ ಉಪಪ್ರಕಾರವನ್ನು ಅವಲಂಬಿಸಿರುವ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅಪಾನ ವಾಯುವಿನ ಕಾರ್ಯವು ಸರಿಯಾಗಿ ನಡೆದರೆ, ಮುಟ್ಟು ನೋವುರಹಿತ ಮತ್ತು ನಿಯಮಿತವಾಗಿರುತ್ತದೆ
ಕಡಿಮೆ ಮಣ್ಣಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವುದು, ದೊಡ್ಡ ಸಸಿಗಳಿಗಾಗಿ ನರ್ಸರಿ ಮಾಡುವುದು, ಹಾಗೆಯೇ ಮಣ್ಣಿನ ಪರೀಕ್ಷೆ, ಸಾವಯವ (ನೈಸರ್ಗಿಕ) ಗೊಬ್ಬರ, ಔಷಧೀಯ ಸಸ್ಯಗಳ ಕೊಯ್ಲು ಮತ್ತು ಸಂಗ್ರಹ ಮುಂತಾದವುಗಳ ಬಗ್ಗೆ ಸುಲಭ ಮಾರ್ಗದರ್ಶನ ಮಾಡುವ ಗ್ರಂಥ !
‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (‘ಎನ್ಸಿಇಆರ್ಟಿ’) ಯ ಶಾಲಾ ಪಠ್ಯಪುಸ್ತಕಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ – ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮತ್ತು ಕಂಪ್ಯೂಟರ್ ತಂತ್ರಜ್ಞಾನ (ಸಿಟಿ) ವನ್ನು ಮೂರನೇ ತರಗತಿಯ ಪಠ್ಯಕ್ರಮದಲ್ಲಿ ಸೇರಿಸಲಾಗುವುದು
ಆಯುರ್ವೇದ ಮತ್ತು ಆಧುನಿಕ ಔಷಧಿಗಳ ಸಮನ್ವಯ ಮತ್ತು ಸಂಯೋಜಿಸುವ ಉದ್ದೇಶದಿಂದ ಹಾಗೆಯೇ ಜಾಗತಿಕ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ದೇಶದಾದ್ಯಂತ ಸುಮಾರು 16 ರಾಜ್ಯಗಳ 200 ಶೈಕ್ಷಣಿಕ ಸಂಸ್ಥೆಗಳಿಂದ 300ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು.
‘ಒಗ್ಗರಣೆ ಅವಲಕ್ಕಿಯು ತಿಂಡಿಯಲ್ಲಿ ಅತೀ ಹೆಚ್ಚು ತಿನ್ನುವ ಪದಾರ್ಥವಾಗಿದೆ. ಕೆಲವರಿಗೆ ಒಗ್ಗರಣೆ ಅವಲಕ್ಕಿ ಸೇವಿಸಿದ ನಂತರ ಗಂಟಲಿನಲ್ಲಿ ಅಥವಾ ಎದೆಯಲ್ಲಿ ಉರಿಯಾಗುವುದು ಹಾಗೂ ಹೊಟ್ಟೆ ತೊಳೆಸುವುದು ಈ ರೀತಿಯ ತೊಂದರೆ ಆಗುತ್ತದೆ.
ಯುದ್ಧದ ಕಾಲದಲ್ಲಿ ಔಷಧಗಳ ಸಂಗ್ರಹವನ್ನು ಹೆಚ್ಚಾಗಿ ಸೈನಿಕರಿಗಾಗಿ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಔಷಧಗಳ ಕೊರತೆಯಾಗುವುದು. ಈ ದೃಷ್ಟಿಯಿಂದ ಕುಟುಂಬಕ್ಕಾಗಿ ಬೇಕಾಗುವ ಔಷಧಗಳನ್ನು ಆಪತ್ಕಾಲದ ಮೊದಲೇ ಖರೀದಿಸಿಡಬೇಕಾಗಿದೆ.
ಸದ್ಯ ಕೆಲವೆಡೆ ‘ಉಷ್ಣತೆಯ ಅಲೆಗಳು’ ಬರುವ ಬಗ್ಗೆ ಸೂಚನೆ ಇದೆ. ಮಧ್ಯಾಹ್ನದ ತಾಪಮಾನವು ೩೭ ಡಿಗ್ರಿ ಸೆಲ್ಸಿಯಸ್ವರೆಗೆ ತಲುಪುತ್ತಿದೆ. ಆದುದರಿಂದ ತಲೆ ಮತ್ತು ಕಣ್ಣುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಪಂಚಕರ್ಮದಲ್ಲಿ ಮೂಲತಃ ದೋಷವನ್ನು ಹುಡುಕುವುದು ಅಥವಾ ಶರೀರದಲ್ಲಿ ಹೆಚ್ಚಾಗಿರುವ ಅಥವಾ ಬೇಡವಾದ ಸ್ಥಳದಲ್ಲಿರುವ ದೋಷವನ್ನು ಹೊರಗೆ ತೆಗೆಯುವ ಉದ್ದೇಶವಿರುತ್ತದೆ. ಪಂಚಕರ್ಮವನ್ನು ರೋಗಕ್ಕನುಸಾರ ಹಾಗೂ ಋತುಗಳಿಗನುಸಾರ ಮಾಡಬಹುದು
ಪಂಚಕರ್ಮದಲ್ಲಿ ಮೂಲತಃ ದೋಷವನ್ನು ಹುಡುಕುವುದು ಅಥವಾ ಶರೀರದಲ್ಲಿ ಹೆಚ್ಚಾಗಿರುವ ಅಥವಾ ಬೇಡವಾದ ಸ್ಥಳದಲ್ಲಿ ರುವ ದೋಷವನ್ನು ಹೊರಗೆ ತೆಗೆಯುವ ಉದ್ದೇಶವಿರುತ್ತದೆ. ಪಂಚಕರ್ಮವನ್ನು ರೋಗಕ್ಕನುಸಾರ ಹಾಗೂ ಋತುಗಳಿಗನುಸಾರ ಮಾಡಬಹುದು.