ಪಾಕಿಸ್ತಾನಕ್ಕೆ ಹೋಗಿದ್ದ ರಾಜಸ್ಥಾನದ ವಿವಾಹಿತ ಕ್ರೈಸ್ತ ಮಹಿಳೆ ಅಂಜು ಪ್ರಿಯಕರ ನಶರುಲ್ಲಾಹನ ಜೊತೆ ನಿಕಾಹ !
ಅಂಜುಗೆ ಹುಚ್ಚು ಹಿಡಿದಿದೆ : ತಂದೆಯ ದಾವೆ !
ಅಂಜುಗೆ ಹುಚ್ಚು ಹಿಡಿದಿದೆ : ತಂದೆಯ ದಾವೆ !
ಗಾಝಿಯಾಬಾದನಲ್ಲಿ ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿ, ಮತಾಂತರಕ್ಕೆ ಪ್ರಯತ್ನ
ಈ ವಿಷಯದಲ್ಲಿ ಪಾಕಿಸ್ತಾನ ಮೌನವಾಗಿದೆ, ಆದರೆ ಚೀನಾ ಸರಕಾರ ವಿಚಾರಣೆ ಮಾಡಲಿದೆ !
ಜಾತ್ಯತೀತ ಭಾರತದಲ್ಲಿನ ಸರಕಾರಿ ಸಂಸ್ಥೆಯಾಗಿರುವ ರೈಲ್ವೆ ಇಲಾಖೆಯೂ ಕೂಡ ಹಲಾಲ ಪ್ರಮಾಣ ಪತ್ರವಿರುವ ಚಹಾ ಹೇಗೆ ಮಾರುತ್ತಿದೆ ?
೨ ತಿಂಗಳ ಹಿಂದಿನ ಘಟನೆಯ ವಿಡಿಯೋ ಪ್ರಸಾರವಾದ ನಂತರ ಒಬ್ಬನ ಬಂಧನ
ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ! – ದೇವಸ್ಥಾನದ ಆಡಳಿತದಿಂದ ಪೊಲೀಸರಿಗೆ ಪತ್ರ
ಮಧ್ಯಪ್ರದೇಶದಲ್ಲಿನ ಸಿಧಿ ಜಿಲ್ಲೆಯಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಅಡಿಯಲ್ಲಿ ಪ್ರವೇಶ ಶುಕ್ಲಾ ಇತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹೇಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬಹುನಿರೀಕ್ಷಿತ ಚಲನಚಿತ್ರ ‘೭೨ ಹೂರೆ’ ಬಿಡುಗಡೆ ಆಗುವ ಮೊದಲೇ ಚಲನಚಿತ್ರ ನಿರ್ದೇಶಕ ಸಂಜಯ ಪೂರಣಸಿಂಹ ಚೌಹಾನ ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ನೀಡಲಾಗುತ್ತಿದೆ. ಈ ಚಲನಚಿತ್ರ ಮುಂಬಯಿಲ್ಲಿನ ಭಯೋತ್ಪಾದಕ ದಾಳಿಯ ಮೇಲೆ ಆಧಾರಿತವಾಗಿದೆ.
ಸಚಿವ ಜೈಶಂಕರ್ ಇವರಿಂದ ಕೆನಡಾ ಸಹಿತ ಇತರ ದೇಶಗಳಿಗೆ ವಿದೇಶಾಂಗ ಎಚ್ಚರಿಕೆ !
ಜೂನ 29 ರಂದು ಬಕ್ರಿದ್ ನಿಮಿತ್ತ ನಗರದಲ್ಲಿ ಹಚ್ಚಲಾಗಿರುವ ಫಲಕದ ಮೇಲೆ `ಮಹಮ್ಮದ ಸುಫಿಖಾನ ರಜಾ ಫ್ರೆಂಡ್ ಸರ್ಕಲ್ ಗುಲಶನಾಬಾದ್’ ಎಂದು ಉಲ್ಲೇಖಿಸಲಾಗಿದೆ. ನಾಶಿಕ ನಗರವನ್ನು `ಗುಲಶನಾಬಾದ್’ ಎಂದು ಉಲ್ಲೇಖಿಸಿರುವುದು ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಆಕ್ರೋಶವು ಭುಗಿಲೆದ್ದಿವೆ.