ಹಿಂದೂ ಮಹಿಳಾ ವೈದ್ಯರನ್ನು ಬೆನ್ನಟ್ಟಿ ಪೀಡಿಸುತ್ತಿದ್ದ ಆಜಂ ವಿರುದ್ಧ ಮೊಕದ್ದಮೆ ದಾಖಲು : Uttarakhand Lady Doctor Harassed
ಉತ್ತರಾಖಂಡದ ಆಜಂ ಎಂಬ ಮುಸ್ಲಿಂ ಯುವಕ ಕಳೆದ 2 ವರ್ಷಗಳಿಂದ ಮಹಿಳಾ ವೈದ್ಯರೊಬ್ಬರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳಾ ವೈದ್ಯರು ದೂರು ನೀಡಿದ್ದಾರೆ.
ಉತ್ತರಾಖಂಡದ ಆಜಂ ಎಂಬ ಮುಸ್ಲಿಂ ಯುವಕ ಕಳೆದ 2 ವರ್ಷಗಳಿಂದ ಮಹಿಳಾ ವೈದ್ಯರೊಬ್ಬರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳಾ ವೈದ್ಯರು ದೂರು ನೀಡಿದ್ದಾರೆ.
ಪ್ರಮೋದ್ ನೌಟಿಯಾಲ್ ಅವರಿಗೆ ದೇವಸ್ಥಾನದ ದೇಣಿಗೆಯ ಜವಾಬ್ದಾರಿಯಿತ್ತು. ಅವರು ‘ದೇಣಿಗೆ ಅಧಿಕಾರಿ’ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಬಂಧನದ ನಂತರ ಬದರಿನಾಥ ದೇವಸ್ಥಾನ ಸಮಿತಿಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೂ ಬಂಧನದ ಭೀತಿ ಎದುರಾಗಿದೆ.
ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಬದರಿನಾಥ ಧಾಮದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಸ್ಥಾನ ಸಮಿತಿಯ ಅಧ್ಯಕ್ಷರ ಅಮಾನತುಗೊಂಡಿರುವ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನದ ಆರೋಪದ ಪ್ರಕರಣದಲ್ಲಿ, ಬದರಿನಾಥ-ಕೇದಾರನಾಥ ಮಂದಿರ ಸಮಿತಿಯ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲರವರನ್ನು ಅಮಾನತುಗೊಳಿಸಲಾಗಿದೆ.
ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಅಪಕೀರ್ತಿ ತರುವ ಮೂಲಕ ಹಿಂದೂ ದೇವಸ್ಥಾನಗಳಿಗೆ ಕೆಟ್ಟ ಹೆಸರು ತರುವ ಷಡ್ಯಂತ್ರ ಇದಾಗಿರಬಹುದೇ?, ಎಂಬ ಬಗ್ಗೆಯೂ ತನಿಖೆಯಾಗುವುದು ಅತ್ಯಗತ್ಯ !
ವಿಎಚ್ಪಿ ಸರ್ವಪಕ್ಷ ಸಮಿತಿಯಿಂದ ತನಿಖೆಯ ಬೇಡಿಕೆಯನ್ನು ತಿರಸ್ಕರಿಸಿದೆ ಮತ್ತು ಅಪರಾಧ ಪ್ರಕರಣಗಳ ತನಿಖೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಇಶಾನ್ಪ್ರೀತ್ ಸಿಂಗ್ಗೆ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ಪಂಜಾಬ್ ಗಡಿಗೆ ತಲುಪಿಸಲಾಗಿತ್ತು. ಅವನು ಆಗಸ್ಟ್ 15 ರ ಮೊದಲು ಯಾವುದೇ ದೊಡ್ಡ ರಕ್ತಪಾತವನ್ನು ಉಂಟುಮಾಡಲು ಸಿದ್ಧತೆಯಲ್ಲಿದ್ದನು.
ಆರೋಪಿ ಮುಸ್ಲಿಮರ ಅಕ್ರಮ ಮನೆಗಳನ್ನು ಧ್ವಂಸ ಮಾಡಿದ ಸರ್ಕಾರ, 12 ಜನರ ವಿರುದ್ಧ ಪ್ರಕರಣ ದಾಖಲು
ಉತ್ತರಾಖಂಡಕ್ಕೆ ಹೊಂದಿಕೊಂಡಿರುವ ತನ್ನ ಗಡಿ ಭಾಗದಲ್ಲಿ ನೇಪಾಳವು ಚೀನಾ ನಿರ್ಮಿತ ‘ಥರ್ಮಲ್ ಕ್ಯಾಮೆರಾಗಳನ್ನು’ (ವಸ್ತುಗಳಿಂದ ಹೊರಹೊಮ್ಮುವ ಇನ್ಫ್ರಾರೆಡ್ ಕಿರಣಗಳನ್ನು ಗುರುತಿಸಿ, ಅವುಗಳ ತಾಪಮಾನವನ್ನು ಚಿತ್ರದ ರೂಪದಲ್ಲಿ ತೋರಿಸುವ ಕ್ಯಾಮೆರಾ) ಅಳವಡಿಸಲು ಪ್ರಾರಂಭಿಸಿದೆ.
ಬಂಧಿತ ಆರೋಪಿಗಳಲ್ಲಿ ಅಕ್ಬರ, ವಸೀಮ ಮತ್ತು ಶಕೀಲ ಅವರಂತಹ ಹೆಸರುಗಳು ಸೇರಿವೆ, ಇವರು ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಸಾಧುಗಳ ವೇಷದಲ್ಲಿ ತಿರುಗಾಡುತ್ತಿದ್ದರು. ಇಲ್ಲಿನ ದರ್ಗಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪರಿಸರದಲ್ಲಿ ಪೊಲೀಸರು ಪರಿಶೀಲನಾ ಅಭಿಯಾನವನ್ನು ಹಮ್ಮಿಕೊಂಡಿದ್ದರು.