ಹಿಂದೂಗಳೇ, ಧರ್ಮಾಚರಣೆಯಿಂದ ಯುಗಾದಿ ಆಚರಿಸಿ ಧರ್ಮತೇಜವನ್ನು ಜಾಗೃತಗೊಳಿಸಿ ಮಾಡೋಣ !
ಸಾಂಪ್ರದಾಯಿಕ ಸಾತ್ತ್ವಿಕ ಹಿಂದೂ ಉಡುಪು, ಆಭರಣ ಮತ್ತು ಕೇಶರಚನೆಗಳಿಂದ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶೇಕಡ ೧೦೦ ರಷ್ಟು ಆಧ್ಯಾತ್ಮಿಕ ಲಾಭವಾಗುತ್ತದೆ.
ಸಾಂಪ್ರದಾಯಿಕ ಸಾತ್ತ್ವಿಕ ಹಿಂದೂ ಉಡುಪು, ಆಭರಣ ಮತ್ತು ಕೇಶರಚನೆಗಳಿಂದ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶೇಕಡ ೧೦೦ ರಷ್ಟು ಆಧ್ಯಾತ್ಮಿಕ ಲಾಭವಾಗುತ್ತದೆ.
ಪ್ರಾನ್ಸನ 15 ನೇ ಶತಮಾನದ ಜಗತ್ ಪ್ರಸಿದ್ಧ ಫ್ರೆಂಚ್ ಭವಿಷ್ಯಕಾರ ಮೈಕೆಲ್ ಡಿ. ನಾಸ್ಟ್ರಾಡಾಮಸ್ ಇವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅವರು ತಮ್ಮ ‘ಲೆಸ್ ಪ್ರೊಫೆಸೀಸ್’ ಪುಸ್ತಕದಲ್ಲಿ ಅನೇಕ ಭವಿಷ್ಯವಾಣಿಗಳನ್ನು ಬರೆದಿದ್ದಾರೆ
‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ನಾನು ಸಹಾಯ ಮಾಡುವೆನು’ ಎಂಬ ದೃಷ್ಟಿಕೋನ ಇಟ್ಟುಕೊಳ್ಳದೇ, ‘ಇದು ನನ್ನದೇ ಕಾರ್ಯವಾಗಿದೆ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು !
ಬಾಂಸ್ವಾಡಾ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಸೋಡ್ಲದುಧಾ ಗ್ರಾಮದಲ್ಲಿ ಚರ್ಚ್ ಅನ್ನು ದೇವಾಲಯವಾಗಿ ಪರಿವರ್ತಿಸಲಾಗಿದೆ. ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ 30 ಕ್ಕೂ ಹೆಚ್ಚು ಜನರು ಮನೆಗೆ ಮರಳಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.
ಮುಂದಿನ ತಿಂಗಳಿನಿಂದ ಮಢಿಯಲ್ಲಿ ಚೈತನ್ಯ ಕಾನಿಫನಾಥ ಮಹಾರಾಜರ ಜಾತ್ರೆ ಪ್ರಾರಂಭವಾಗಲಿದೆ. ಗ್ರಾಮ ಪಂಚಾಯಿತಿ ಮಾಡಿದ ಠರಾವು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ನಿಯೋಗವು ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.
ನಾನು ಬೇರೆ ಧರ್ಮ ಏಕೆ ಸ್ವೀಕರಿಸಬೇಕು ? ನನಗೆ ಎಲ್ಲಾ ಧರ್ಮದ ಬಗ್ಗೆ ಪ್ರೀತಿ ಇದೆ. ನಾವು ಈ ಧರ್ಮದಲ್ಲಿ ಹುಟ್ಟಲು ಅರ್ಜಿ ಸಲ್ಲಿಸಲಿಲ್ಲ. ನಾನು ಹಿಂದೂ ಆಗಿ ಹುಟ್ಟಿದ್ದೇನೆ ಮತ್ತು ಹಿಂದೂ ಆಗಿಯೇ ಸಾಯುತ್ತೇನೆ
ಯಾವುದು ಸತ್ಯವಿದೆ, ಅದನ್ನೇ ಪವನ ಕಲ್ಯಾಣ ಇವರು ಸ್ಪಷ್ಟವಾಗಿ ಮಂಡಿಸಿದ್ದಾರೆ. ಹಿಂದುಗಳು ಇದನ್ನು ಗಾಂಭೀರ್ಯತೆಯಿಂದ ಯೋಚಿಸಬೇಕು ಮತ್ತು ಭಾರತವನ್ನು ಆದಷ್ಟು ಬೇಗನೆ ಹಿಂದು ರಾಷ್ಟ್ರ ಎಂದು ಘೋಷಿಸಿ ಸ್ವಂತದ ಅಸ್ತಿತ್ವದ ರಕ್ಷಣೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ!
ಮಹಾಕುಂಭ ಮೇಳದಲ್ಲಿ ಎಲ್ಲಾ ಸಂತರು, ಮಹಂತರು, ಅಖಾಡಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ‘ಭಾರತ ಹಿಂದೂ ರಾಷ್ಟ್ರವಾಗಬೇಕು’ ಎಂದು ಮಾಡಿದ ಘೋಷಣೆಯು ಇಡೀ ಮಹಾಕುಂಭ ಮೇಳದ ಕೇಂದ್ರಬಿಂದುವಾಯಿತು.
ಯಾರಾದರೂ ಹಿಂದೂ ಧರ್ಮವನ್ನು ಮಾತ್ರವಲ್ಲದೇ ಯಾವುದೇ ಧರ್ಮ, ಧರ್ಮಗ್ರಂಥಗಳ, ದೇವತೆಗಳನ್ನು ಅವಮಾನಿಸುತ್ತಿದ್ದರೆ, ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ. ಸರಕಾರವು ಈ ಬಗ್ಗೆ ಗಮನ ಹರಿಸಬೇಕು.
ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿ ಕ್ರೂರ ಶತ್ರುವಿನ ಮುಂದೆ ನಿಲ್ಲಿಸಿದಾಗಲೂ ಅವರು (ಸಂಭಾಜಿರಾಜೆ) ದೃಢವಾಗಿ ನಿಂತರು ಮತ್ತು ಜೀವನದ ಮೌಲ್ಯವನ್ನು ಕಟ್ಟಿಯೂ ತಮ್ಮ ಧರ್ಮವನ್ನು ಮಾರಾಟ ಮಾಡಲು ನಿರಾಕರಿಸಿದರು