ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
ಇಸ್ಲಾಮ್ ನ ಕಟ್ಟರವಾದ ಸಿದ್ಧಾಂತದಿಂದ ಬೇಸತ್ತು ಪತ್ನಿ ಮತ್ತು ಮಕ್ಕಳೊಂದಿಗೆ ಸನಾತನ ಧರ್ಮ ಸ್ವೀಕಾರ!
ಇಸ್ಲಾಮ್ ನ ಕಟ್ಟರವಾದ ಸಿದ್ಧಾಂತದಿಂದ ಬೇಸತ್ತು ಪತ್ನಿ ಮತ್ತು ಮಕ್ಕಳೊಂದಿಗೆ ಸನಾತನ ಧರ್ಮ ಸ್ವೀಕಾರ!
೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು.
ಸಂಘದ ಕಾರ್ಯವು ಅತ್ಯಂತ ಬಹಿರಂಗವಾಗಿ ನಡೆಯುತ್ತದೆ. ಸಂಘದ ನೋಂದಣಿಯ ಬಗ್ಗೆ ಮಾತನಾಡುವುದು ಇತ್ಯಾದಿ ರಾಜಕೀಯ ನಡೆಯುತ್ತಿದ್ದು, ಈಗ ನಮಗೆ ಇಂತಹ ವಿಷಯಗಳ ಅಭ್ಯಾಸವಾಗಿದೆ.
ಭಾರತದಲ್ಲಿ ಯಾವ ರಾಮನ ಮಂದಿರಕ್ಕಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತೋ, ಅದೇ ರಾಮನ ಮೂರ್ತಿಯನ್ನು ಇಲ್ಲಿ ಮುಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ!
ಇಂತಹ ಆಕ್ರೋಶಭರಿತ ಹೇಳಿಕೆ ನೀಡುತ್ತಿರುವ ಈ ಪ್ರಾಧ್ಯಾಪಕರ ತಲೆ ನೆಟ್ಟಗಿದೆಯೇ? ಇಂತವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುವವರೆಗೆ ಹಿಂದೂಗಳು ಪ್ರತಿಭಟನೆ ನಡೆಸಬೇಕು ಮತ್ತು ಸರಕಾರದ ಮೇಲೆ ಒತ್ತಡ ಹೇರಬೇಕು!
ಪ್ರತಿಯೊಂದು ಯುಗವೂ ಸಮಾಜದಲ್ಲಿ ಅವ್ಯವಸ್ಥೆ, ವಿಭಜನೆ ಅಥವಾ ಅಸಮತೋಲನವನ್ನು ಸೃಷ್ಟಿಸಲು ಪ್ರಯತ್ನಿಸುವ ಶಕ್ತಿಗಳ ಉದಯವನ್ನು ಕಂಡಿದೆ. ಸಮಾಜವು ಒಗ್ಗಟ್ಟಾಗಿ ಮತ್ತು ಜಾಗೃತವಾಗಿದ್ದರೆ, ಯಾವುದೇ ನಕಾರಾತ್ಮಕ ಕ್ರಮವು ಯಶಸ್ವಿಯಾಗಲು ಅವಕಾಶವನ್ನು ಪಡೆಯುವುದಿಲ್ಲ.
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಹಿಂದೂ ಧರ್ಮಕ್ಕೆ ಮರಳಲು ಶ್ರಮಿಸಿದ ಸಾವಿರಾರು ಹಿಂದೂಗಳಿಗೆ ಸನ್ಮಾನ
ಖಾಂಡ್ವಾ ಜಿಲ್ಲೆಯಲ್ಲಿ ಬಿಲಾಲ್ ಎಂಬ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮರುಪ್ರವೇಶ ಮಾಡಿದ್ದಾನೆ. ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ. ಶಿವ ಮಂದಿರದಲ್ಲಿ ವಿಧ್ಯುಕ್ತ ಮಂತ್ರೋಚ್ಛಾರಣೆಯೊಂದಿಗೆ ಆತ ಸನಾತನ ಧರ್ಮವನ್ನು ಸ್ವೀಕರಿಸಿದ್ದಾನೆ.
ಮಮತಾ ಬ್ಯಾನರ್ಜಿ ಅವರ ಆಡಳಿತವಿರುವಾಗ ಅವರ ವಿರುದ್ಧ ಪೊಲೀಸರಲ್ಲಿ ದೂರೂ ಸಹ ದಾಖಲಾಗುತ್ತಿರಲಿಲ್ಲ, ಇದರಿಂದ ಅಲ್ಲಿ ಸರ್ವಾಧಿಕಾರಿ ಆಡಳಿತ ನಡೆದಿತ್ತು ಎಂಬುದು ತಿಳಿಯುತ್ತದೆ !