ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು.
೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು.
‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ ಸಂಸ್ಥೆಯ ವಿರುದ್ಧ, ಹಾಗೂ ವಾಶಿ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ಈ ವಿಧ್ವಂಸಕ ಭಿತ್ತಿಪತ್ರ ಅಂಟಿಸಲು ಅನುಮತಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು.
ಸಂಬಂಧಿತ ಜಾಹೀರಾತಿನಿಂದಾಗಿ ದೇಶಾದ್ಯಂತದ ರಾಷ್ಟ್ರಪ್ರೇಮಿ ನಾಗರಿಕರು ಆಕ್ರೋಶಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ‘ಅಮೆಜಾನ್’ ಅನ್ನು ಬಹಿಷ್ಕರಿಸುವ (#Boycott_Amazon) ಆನ್ ಲೈನ್ ಅಭಿಯಾನ ವೇಗವಾಗಿ ಪ್ರಸಾರವಾಗುತ್ತಿದೆ.
ವಾರಕರಿ ಸಂಪ್ರದಾಯ, ಸಂತ ಪರಂಪರೆ ಮತ್ತು ವಿಠ್ಠಲ ಭಕ್ತಿಯನ್ನು ತೀವ್ರವಾಗಿ ನಿಂದಿಸುವ ಹಾಗೂ ವಿಠ್ಠಲ ಭಕ್ತರನ್ನು ಹಿಂಸಾತ್ಮಕವಾಗಿ ತೋರಿಸುವ ‘ಈಠ್ಠಲಾ’ ನಾಟಕದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಹಾಗೂ ವಾರಕರಿ ಸಂಪ್ರದಾಯದವರು ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ.
ಸಾಮಾನ್ಯ ರೈತರನ್ನು ಕತ್ತಲಲ್ಲಿಟ್ಟು ‘ಗೋಕುಲ್’ನ ಹಣವನ್ನು ‘ಹಲಾಲ್’ಗಾಗಿ ಬಳಸುವುದು ಲಕ್ಷಾಂತರ ರೈತರಿಗೆ ಮಾಡುತ್ತಿರುವ ವಂಚನೆಯೇ ಆಗಿದೆ. 2013 ರಲ್ಲಿ ಪ್ರಾರಂಭವಾದ ಹಲಾಲ್ ಆರ್ಥಿಕತೆಯು ಇಂದು ಜಾಗತಿಕ ಮಟ್ಟದಲ್ಲಿ 2.1 ಅಮೆರಿಕನ್ ಟ್ರಿಲಿಯನ್ ಡಾಲರ್ಗಳವರೆಗೆ (179.6 ಲಕ್ಷ ಕೋಟಿ ರೂಪಾಯಿಗಳವರೆಗೆ) ತಲುಪಿದೆ.
ಇಂತಹ ಅಸ್ಪಷ್ಟ ಸ್ಪಷ್ಟನೆ ನೀಡುವ ಬದಲಿಗೆ, ಮತಾಂತರಕ್ಕಾಗಿ ಒತ್ತಡ ಹೇರಿದ ಧರ್ಮಾಂಧ ಉದ್ಯೋಗಿಗಳ ವಿರುದ್ಧ ಸಂಸ್ಥೆ ಏನು ಕ್ರಮ ಕೈಗೊಂಡಿದೆ? ಎಂಬುದನ್ನು ಹೇಳಬೇಕು.
‘ಕಾರ್ಪೊರೇಟ್ ಜಿಹಾದ್’ ಪ್ರಕರಣ ಮುನ್ನೆಲೆಗೆ ಬಂದಿರುವ ಮೂರನೇ ಸಂಸ್ಥೆ ವಿಪ್ರೋ ಆಗಿದೆ. ಇದೆಲ್ಲವೂ ಕೇವಲ ಹಿಮನದಿಯ ತುದಿಯೇ (Tip of the iceberg) ಎಂಬುದನ್ನು ಪರಿಶೀಲಿಸುವುದು ಕಾಲದ ಅಗತ್ಯವಾಗಿದೆ!
ಶ್ರೀ. ಶಿಂದೆ ಮಾತು ಮುಂದುವರೆಸುತ್ತಾ, ”ದೇವಸ್ಥಾನದ ವಿಶ್ವಸ್ತರು ಅಥವಾ ಮಹಾಜನರು ‘ನಾವು ದೇವರ ರಾಜ್ಯವನ್ನು ನಡೆಸುತ್ತಿದ್ದೇವೆ’ ಎಂಬ ಭಾವನೆಯನ್ನಿಟ್ಟುಕೊಂಡು ದೇವಸ್ಥಾನದ ಕಾರ್ಯಗಳನ್ನು ಮಾಡಬೇಕು.
ಈ ಪ್ರತಿಭಟನೆಯನ್ನು ಮೇ 28 ರಂದು ಇಲ್ಲಿನ ಜಯಸ್ತಂಭದಲ್ಲಿ ಮಾಡಲಾಯಿತು. ಈ ವೇಳೆ ಸಾವರ್ಕರ್ ಪ್ರೇಮಿಗಳು, ಪುನರಾಭಿವೃದ್ಧಿಯ ಹೆಸರಿನಲ್ಲಿ ಸಾವರ್ಕರ್ ಸದನವನ್ನು ನೆಲಸಮ ಮಾಡಲು ಬಿಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ವ್ಯಕ್ತಪಡಿಸಿದರು.
ಅಧಿನಿಯಮಕ್ಕೆ ಮಹಾರಾಷ್ಟ್ರ ಮಂದಿರ ಮಹಾಸಂಘದ ತೀವ್ರ ವಿರೋಧವಿದೆ. ಸರಕಾರವು ಹಿಂದುತ್ವನಿಷ್ಠವಾಗಿದೆ. ಆದ್ದರಿಂದ ಸರಕಾರವು ದೇವಸ್ಥಾನಗಳ ಹಿತದೃಷ್ಟಿಯ ಕಾನೂನನ್ನು ತರಬೇಕು. ದೇವಸ್ಥಾನಗಳ ಇನಾಮು ಭೂಮಿ ಮಾರಾಟದ ಪ್ರಸ್ತಾವಿತ ಕಾನೂನಿನ ಕರಡನ್ನು ರದ್ದುಗೊಳಿಸುವವರೆಗೂ ನಮ್ಮ ವಿರೋಧ ಮುಂದುವರಿಯುವುದು.