Russia Shadow War : ರಷ್ಯಾದಿಂದ ಅಮೇರಿಕಾ ಮತ್ತು ಯುರೋಪ ವಿರುದ್ಧ ‘ಶ್ಯಾಡೋ ವಾರ್’ ಘೋಷಣೆ !
ರಷ್ಯಾವು ಅಮೇರಿಕಾ ಮತ್ತು ಯುರೋಪ ವಿರುದ್ಧ ‘ಶ್ಯಾಡೋ ವಾರ್’ ಘೋಷಿಸಿದೆ ಎಂದು ಸಿ.ಎಸ್.ಐ.ಎಸ್ ಹೇಳಿದೆ. ರಷ್ಯಾವು ಅಮೇರಿಕಾ ಮತ್ತು ಯುರೋಪ ವಿರುದ್ಧ ಸೈಬರ್ ದಾಳಿಗಳು ಮತ್ತು ಬೇಹುಗಾರಿಕೆ ನಡೆಸುತ್ತಿದೆ.
ರಷ್ಯಾವು ಅಮೇರಿಕಾ ಮತ್ತು ಯುರೋಪ ವಿರುದ್ಧ ‘ಶ್ಯಾಡೋ ವಾರ್’ ಘೋಷಿಸಿದೆ ಎಂದು ಸಿ.ಎಸ್.ಐ.ಎಸ್ ಹೇಳಿದೆ. ರಷ್ಯಾವು ಅಮೇರಿಕಾ ಮತ್ತು ಯುರೋಪ ವಿರುದ್ಧ ಸೈಬರ್ ದಾಳಿಗಳು ಮತ್ತು ಬೇಹುಗಾರಿಕೆ ನಡೆಸುತ್ತಿದೆ.
ಈ ಘಟನೆಯಿಂದ ನೈತಿಕತೆಯ ಅವನತಿ ಎಷ್ಟು ಆಗಿದೆ ಎಂದು ಗಮನಕ್ಕೆ ಬರುತ್ತದೆ! ಇದರ ಹಿಂದೆ ಕಾಮುಕ ಅನ್ಯ ಧರ್ಮದವರಿದ್ದಾರೆಯೇ?, ಎಂಬುದನ್ನು ಸಹ ತನಿಖೆ ಮಾಡಬೇಕು!
ಸಮಯ್ ರೈನಾ ಅವರ ‘ಶೋ ಇಂಡಿಯಾಸ್ ಗಾಟ್ ಲೇಟೆಂಟ್’ ನಲ್ಲಿ ಪೋಷಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ಸದ್ಯ ಪರಾರಿಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಮತ್ತು ಮನೆಗೆ ಬೀಗ ಹಾಕಲಾಗಿದೆ.
ಗ್ರಾಹಕರು ‘ಪಿನ್’ ಸಂಖ್ಯೆಯನ್ನು ನಮೂದಿಸಿದ ಕ್ಷಣದಲ್ಲಿ ಗ್ರಾಹಕರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯುವ ಅರ್ಜಿಯನ್ನು ಅನುಮೋದಿಸುತ್ತಾರೆ. ಅನಂತರ ಗ್ರಾಹಕನ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಈ ಮಾಹಿತಿಯು ಪೊಲೀಸರಿಂದ ತಿಳಿದುಬಂದಿದೆ. ಚಿಕ್ಕ ಮೊತ್ತವನ್ನು ನೀಡಿ ದೊಡ್ಡ ಮೊತ್ತವನ್ನು ದೋಚುವ ಕುತಂತ್ರ ಇದಾಗಿದೆ.
‘ಡಿಜಿಟಲ್ ಅರೆಸ್ಟ್’ ಹಗರಣದ ಪ್ರಮುಖ ಆರೋಪಿಯನ್ನು ಕೊಲಕಾತಾ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ.
ರಾಜಸ್ಥಾನದ ಡಿಗ್ ಪ್ರದೇಶದ ಪಾಲ್ಡಿ ಗ್ರಾಮದಲ್ಲಿ, ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳು ಮಕ್ಕಳು ಮತ್ತು ಯುವಕರು ಜನರಿಂದ ಸೈಬರ್ ವಂಚನೆ ಮಾಡಲೆಂದು ಖರೀದಿಸಿದ್ದ 300 ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಕಸಿದು ಎಲ್ಲಾ ಮೊಬೈಲ್ ಫೋನ್ಗಳನ್ನು ಒಡೆದು ಸುಟ್ಟುಹಾಕಿದರು.
‘ಪ್ರತಿದಿನ ಮತ್ತು ಪ್ರತಿಯೊಂದು ಸ್ಥಳದಲ್ಲಿ ಸೈಬರ್ ಅಪರಾಧಗಳ ಹೆಚ್ಚುತ್ತಿರುವ ಸಂಖ್ಯೆಯು ಕೇವಲ ಚಿಂತಾಜನಕ ಮಾತ್ರವಲ್ಲದೇ ದುಃಖದಾಯಕವೂ ಆಗಿದೆ. ಶ್ರೀಮಂತರು ಅಥವಾ ಬಡವರು, ವಿದ್ಯಾವಂತರು ಅಥವಾ ಅವಿದ್ಯಾವಂತರು, ಪುರುಷರು ಮತ್ತು ಸ್ತ್ರೀಯರು, ವೃದ್ಧರು ಹಾಗೂ ಯುವಕರು ಯಾರೇ ಇರಲಿ, ಹೆಚ್ಚುಕಡಿಮೆ ಪ್ರತಿಯೊಬ್ಬರೂ ಇದರಲ್ಲಿ ಮೋಸ ಹೋಗುತ್ತಿದ್ದಾರೆ.
ಭಾರತೀಯ ಯುವಕರನ್ನು ಕಳ್ಳಸಾಗಾಟ ಮಾಡಿ ಅವರನ್ನು ಸೈಬರ್ ಹಗರಣ ಮಾಡುವಂತೆ ಒತ್ತಡ ಹೇರುವ ಪಾಕಿಸ್ತಾನ ಅಥವಾ ಚೀನಾದ ಅಪರಾಧಿಗಳು !
ಭಾರತದ ಗುಪ್ತಚರ ಸಂಸ್ಥೆ ‘ರಾ’ ಕೂಡ, ಭಾರತಕ್ಕೆ ಈಗ ಮುಸ್ಲಿಂ ರಾಷ್ಟ್ರಗಳಿಗಿಂತ ಮೊದಲು ಕೆನಡಾವನ್ನು ವಿಶ್ವದ ಅತ್ಯಂತ ಅಪಾಯಕಾರಿ ದೇಶ ಎಂದು ಘೋಷಿಸಬೇಕು !
ಸೈಬರ್ ವಂಚಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.