ನ್ಯಾಯಮೂರ್ತಿಗಳ ಪ್ರಮಾಣ ವಚನ !
ಪ್ರಜಾಪ್ರಭುತ್ವದ ೪ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆಯಂತಹ ಒಂದು ಸ್ತಂಭವು ಪ್ರಸ್ತುತ ಉಳಿದಿರುವ ಅಲ್ಪಸ್ವಲ್ಪ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಪ್ರಜಾಪ್ರಭುತ್ವದ ೪ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆಯಂತಹ ಒಂದು ಸ್ತಂಭವು ಪ್ರಸ್ತುತ ಉಳಿದಿರುವ ಅಲ್ಪಸ್ವಲ್ಪ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಭಾರತದಲ್ಲಿ ಅನೇಕ ಸಂತರು ಭೌತಿಕ ಸುಖವನ್ನು ತ್ಯಜಿಸಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುತ್ತಿದ್ದಾರೆ ಹಾಗೂ ಸದಾ ಆನಂದದಲ್ಲಿರುತ್ತಾರೆ. ಪಾಶ್ಚಾತ್ಯರಿಗೆ ನಿಜವಾಗಿಯೂ ಆನಂದದ ಕ್ರಮಾಂಕವನ್ನು ಹುಡುಕಲಿಕ್ಕಿದ್ದರೆ, ಅವರು ಮೊದಲು ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡಬೇಕು. ಸಾಧನೆಯನ್ನು ತಿಳಿದುಕೊಳ್ಳಬೇಕು.
ಒಂದು ಸಂದರ್ಶನದಲ್ಲಿ ನಟ ಜಾನ್ ಅಬ್ರಹಾಂ ‘ನಾನು ಅಲ್ಪಸಂಖ್ಯಾತನಾಗಿದ್ದೇನೆ, ಆದರೆ ಭಾರತದಲ್ಲಿ ನಾನು ನಿರಂತರ ಸುರಕ್ಷಿತನಾಗಿದ್ದೇನೆಂದು ಅನಿಸುತ್ತದೆ’, ಎಂದರು. ‘ನಾನು ಭಾರತೀಯ ಎಂಬ ಬಗ್ಗೆ ನನಗೆ ಅಭಿಮಾನವಿದೆ. ನನಗೆ ನನ್ನ ದೇಶ ತುಂಬಾ ಇಷ್ಟವಾಗುತ್ತದೆ’, ಎಂದು ಕೂಡ ಅವರು ಹೇಳಿದರು.
ಕರ್ನಾಟಕದ ಸಿದ್ದರಾಮಯ್ಯ ಸರಕಾರವು ಮಾರ್ಚ್ ೭ ರಂದು ಬಜೆಟ್ ಮಂಡಿಸಿತು. ಈ ಬಜೆಟ್ನಲ್ಲಿ ೭.೫ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಹೊಸ ಕೈಗಾರಿಕಾ ನೀತಿಯನ್ನು ಘೋಷಿಸಿತು.
ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.
ಪ್ರಧಾನಮಂತ್ರಿ ಮೋದಿ ಈ ಬಾರಿ ಹೇಳಿದರು, ”೨೦೪೭ ರ ವರೆಗೆ ‘ವಿಕಸಿತ ಭಾರತ’ವನ್ನಾಗಿ ಮಾಡುವ ದಿಕ್ಕಿನಲ್ಲಿ ಭಾರತ ಪ್ರಯತ್ನಿಸುತ್ತಿದ್ದು ಟ್ರಂಪ್ ಇವರ ‘ಮೇಕ್ ಅಮೇರಿಕಾ ಗ್ರೇಟ್ ಎಗೈನ್’ (ಮಾಗಾ) ಗನುಸಾರ ಭಾರತ ‘ಮಿಗಾ’, ಅಂದರೆ ‘ಮೇಕ್ ಇಂಡಿಯಾ ಗ್ರೇಟ್ ಎಗೈನ್’ನ ದಿಕ್ಕಿನಲ್ಲಿ ಪ್ರಯಾಣ ಬೆಳೆಸುತ್ತಿದೆ.
ಯಾರಾದರೂ ಹಿಂದೂ ಧರ್ಮವನ್ನು ಮಾತ್ರವಲ್ಲದೇ ಯಾವುದೇ ಧರ್ಮ, ಧರ್ಮಗ್ರಂಥಗಳ, ದೇವತೆಗಳನ್ನು ಅವಮಾನಿಸುತ್ತಿದ್ದರೆ, ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ. ಸರಕಾರವು ಈ ಬಗ್ಗೆ ಗಮನ ಹರಿಸಬೇಕು.