ಸಲ್ಮಾನ ರಶ್ದಿಯವರು ‘ಸೆಟಾನಿಕ್ ವರ್ಸಸ್’ ಪುಸ್ತಕ ಬರೆದಿದ್ದರಿಂದಲೇ ಅವರ ಮೇಲೆ ಹಲ್ಲೆ!- ಲೇಖಕಿ ತಸ್ಲೀಮಾ ನಸರೀನ
ಪ್ರಸಿದ್ಧ ಲೇಖಕ ಸಲ್ಮಾನ ರಶ್ದಿಯವರ ಮೇಲೆ ಅಮೇರಿಕೆಯ ೨೪ ವರ್ಷದ ಇರಾನಿ-ಅಮೇರಿಕನ್ ಹಾದಿ ಮಾತರ ಹಲ್ಲೆ ಮಾಡಿದನು.
ಪ್ರಸಿದ್ಧ ಲೇಖಕ ಸಲ್ಮಾನ ರಶ್ದಿಯವರ ಮೇಲೆ ಅಮೇರಿಕೆಯ ೨೪ ವರ್ಷದ ಇರಾನಿ-ಅಮೇರಿಕನ್ ಹಾದಿ ಮಾತರ ಹಲ್ಲೆ ಮಾಡಿದನು.
‘ಸತ್ಯ ಏನು ಎಂದರೆ, ‘ನಿಜವಾದ ಮುಸಲ್ಮನರು’ ಪವಿತ್ರ ಗ್ರಂಥದ ಧಾರ್ಮಿಕ ದೃಷ್ಟಿಯಿಂದ ನಿಖರವಾಗಿ ಪಾಲನೆ ಮಾಡುತ್ತಾರೆ. ಅವರು ಇಸ್ಲಾಂಅನ್ನು ಟೀಕಿಸುವವರ ಮೇಲೆ ದಾಳಿ ಮಾಡುತ್ತಾರೆ. ‘ನಕಲಿ’ ಮುಸಲ್ಮಾನರು ಮಾತ್ರ ಮಾನವತೆಯ ಮೇಲೆ ವಿಶ್ವಾಸವಿಡುತ್ತಾರೆ.
ಭಜನೆ ಶರಿಯತ್ತಿಗೆ ವಿರುದ್ಧವಾಗಿದೆ ! (ಅಂತೆ) (ಉಲೆಮಾ ಎಂದರೆ ‘ಇಸ್ಲಾಮಿನ ನಿಯಮಗಳ ಪಾಲನೆ ಆಗುತ್ತಿದೆ ಅಲ್ಲವೇ’ ಎಂಬುವುದರ ಕಡೆ ಗಮನ ಇಡುವ ಗುಂಪು) ಮುಜಫ್ಫರನಗರ (ಉತ್ತರಪ್ರದೇಶ) – ಯೂಟ್ಯೂಬನಲ್ಲಿ ಗಾಯಕಿ ಫರಮಾನಿ ನಾಝ ಇವರು ಕಾವಡಯಾತ್ರೆಗಾಗಿ ಭಗವಾನ್ ಶಿವನ ‘ಹರ ಹರ ಶಂಭೋ’ ಎಂಬ ಭಜನೆ ಹಾಡಿರುವುದಕ್ಕೆ ದೇವಬಂದ ಉಲೇಮಾ ಅವರನ್ನು ಟೀಕಿಸುತ್ತಾ, ‘ಇದು ಶರಿಯತ್ತಿನ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇಸ್ಲಾಮಿನಲ್ಲಿ ಯಾವುದೇ ರೀತಿಯ ಹಾಡು ಹಾಡುವುದು ಅಯೋಗ್ಯವಾಗಿದೆ, ಇದು ಇಸ್ಲಾಮಿನ ವಿರುದ್ಧವಾಗಿದೆ, ಆದ್ದರಿಂದ ಪರಮಾನಿ ಇವರು … Read more
ಕಳೆದ ಕೆಲವು ದಿನಗಳಿಂದ ಹಿಂದೂಗಳ ಹತ್ಯೆ ಮಾಡುವ ಷಡ್ಯಂತ್ರದ ಬೆಳಕಿಗೆ ಬರುತ್ತಿದೆ. ಅನೇಕ ಮುಸಲ್ಮಾನ ವಿದ್ವಾಂಸರು ಹಿಂದೂವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಡಾ. ಸೈಯದ್ ರಿಜ್ವಾನ್ ಅಹಮದ್ ಎಂಬ ಇಸ್ಲಾಮಿ ಅಧ್ಯಯನಕಾರರ ಕೆಲವು ವರ್ಷಗಳ ಮೊದಲಿನ ವಿಡಿಯೋದ ಕೆಲವು ಭಾಗ (ಕ್ಲಿಪ್) ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ (ವೈರಲ್ ಆಗುತ್ತಿದೆ).
ಇಲ್ಲಿಯ ಸಂಕಟಮೋಚನನ ಮಂದಿರದಲ್ಲಿ ೬೬ ವರ್ಷದ ಅಬ್ದುಲ ಜಮೀಲ ಇವರು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ವೇಳೆ ಸಂಬಂಧಿತ ಧಾರ್ಮಿಕ ವಿಧಿ ವಿಧಾನಗಳನ್ನು ನರೆವೇರಿಸಲಾಯಿತು. ಇದಾದ ನಂತರ ಅವರಿಗೆ ಶ್ರವಣಕುಮಾರ ಎಂದು ಮರು ನಾಮಕರಣ ಮಾಡಲಾಯಿತು.
ಹಿಂದೂಗಳ ಸಂಘಟನೆಗಳು ಮತ್ತು ಮುಖಂಡರ ಖಾತೆಗಳನ್ನು ನಿಷೇಧಿಸುವ ಫೇಸ್ ಬುಕ್, ಟ್ವಿಟರ್ ನಂತಹ ಸಂಸ್ಥೆಗಳು ಭಯೋತ್ಪಾದಕರ ಬಗ್ಗೆ ನಿಷ್ಕ್ರಿಯವಾಗಿರುವುದೇಕೆ ಎಂದು ಉತ್ತರಿಸುವರೇ ?
ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಂದು ಇಸ್ಲಾಮಿ ಗುಂಪಿನ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಸ್ಥಳೀಯ ವಿಸ್ದಂ ಸಂಘಟನೆಯ ಧರ್ಮೋಪದೇಶಕ ಅಬ್ದುಲ್ಲ ಬಸೀಲ್ ಇವರು ತಾಲಿಬಾನಿ ಪದ್ದತಿಯ ಪ್ರಕಾರ ಯುವಕ ಮತ್ತು ಯುವತಿಯರ ನಡುವೆ ಪರದೆ ಹಾಕಿದ್ದರು.
ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಹಿಂದೂಗಳ ಒಂದು ಚಿಕ್ಕ ಸಮೂಹದಿಂದ ನಡೆದಿರುವ ಅತ್ಯಾಚಾರದಿಂದ ನಮ್ಮ ಪೂರ್ವಜರು ಇಸ್ಲಾಂ ಸ್ವೀಕರಿಸಿದರು. ಅದಕ್ಕಾಗಿ ನಮ್ಮ ಮೇಲೆ ಯಾರೂ ಒತ್ತಡ ಹೇರಿರಲಿಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಬದ್ರುದ್ದೀನ್ ಅಜ್ಮಲ್ ಸ್ಪಷ್ಟೀಕರಣ ನೀಡಿದರು.
ದೇಶದ ಬಹು ಸಂಖ್ಯಾತ ಜನರು ಇವರು ಸನಾತನ ಧರ್ಮದವರಾಗಿದ್ದಾರೆ. ಆದ್ದರಿಂದ ಇಸ್ಲಾಂ ಧರ್ಮದ ಪಾಲನೆ ಮಾಡುವುದಕ್ಕಾಗಿ ಈದ್ ದಿನದಂದು ಹಸುವಿನ ಬಲಿ ನೀಡಿ ಸನಾತನ ಧರ್ಮೀಯರ ಭಾವನೆಗಳು ನೋಯಿಸಬಾರದು. ಈದ್ ದಿನ ಬಲಿ ನೀಡುವುದಕ್ಕಾಗಿ ಹಸುವಿನ ಬಲಿ ನೀಡುವುದು ಅನಿವಾರ್ಯವಲ್ಲ.
ನಾನು ಕನ್ಹೈಯಾಲಾಲ ಇವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಸರಕಾರಕ್ಕೆ ಮನವಿ ಮಾಡುತ್ತೇನೆ. ಭಾರತದ ಮುಸಲ್ಮಾನ ದೇಶದಲ್ಲಿ ತಾಲಿಬಾನಿ ಮಾನಸಿಕತೆಗೆ ಬೆಂಬಲ ನೀಡುವುದಿಲ್ಲ.