ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
‘ಈ ಜಿಮ್ಅನ್ನು ಇಸ್ಲಾಂ ಧರ್ಮದ ನಿಯಮಗಳ ಪ್ರಕಾರ ನಡೆಸಲಾಗುವುದು’, ಎಂದು ಘೋಷಿಸಲಾಗಿದೆ. ಇದರಲ್ಲಿ ಇಸ್ಲಾಮಿಕ್ ನಿಯಮಗಳ ಪ್ರಕಾರ ತರಬೇತಿ, ಲಿಂಗದ ಆಧಾರದ ಮೇಲೆ ವಿಭಜನೆ ಮತ್ತು ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ.
‘ಈ ಜಿಮ್ಅನ್ನು ಇಸ್ಲಾಂ ಧರ್ಮದ ನಿಯಮಗಳ ಪ್ರಕಾರ ನಡೆಸಲಾಗುವುದು’, ಎಂದು ಘೋಷಿಸಲಾಗಿದೆ. ಇದರಲ್ಲಿ ಇಸ್ಲಾಮಿಕ್ ನಿಯಮಗಳ ಪ್ರಕಾರ ತರಬೇತಿ, ಲಿಂಗದ ಆಧಾರದ ಮೇಲೆ ವಿಭಜನೆ ಮತ್ತು ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ.
ಗ್ರೇಟ್ ಯಾರ್ಮೌತ್ನ ಸಂಸದ ರೂಪರ್ಟ್ ಲೊವೆ, ಸಂಸತ್ತಿನಲ್ಲಿ ಬಾಧಿತರಾದ ಅನೇಕ ಮಹಿಳೆಯರು ಮತ್ತು ಹುಡುಗಿಯರ ಸಾಕ್ಷ್ಯಗಳನ್ನು ಓದಿದರು. ಈ ಸಾಕ್ಷ್ಯಗಳು ಪೊಲೀಸ್ ಅಧಿಕಾರಿಯೊಬ್ಬರ ಅತ್ಯಾಚಾರ ಮತ್ತು ಜನಾಂಗೀಯ ಆಧಾರದ ಮೇಲೆ ಬ್ರಿಟಿಷ್ ಹುಡುಗಿಯರನ್ನು ಗುರಿಯಾಗಿಸಿಕೊಂಡ ಬಗ್ಗೆ ನೋವಿನ ವಿವರಗಳನ್ನು ಬಹಿರಂಗಪಡಿಸುತ್ತವೆ.
ಸಂವಿಧಾನದ ವಿಧಿ 48 ರ ಪ್ರಕಾರ ರಾಜ್ಯ ಸರಕಾರವು ಹಸುಗಳು, ಕರುಗಳು ಮತ್ತು ಇತರ ಹಾಲು ಕೊಡುವ ಹಾಗೂ ಕೃಷಿ ಪ್ರಾಣಿಗಳ ವಧೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವು ನೆನಪಿಸಿತು.
ಭೋಜಶಾಲೆಯು ಹಿಂದೂಗಳ ಶ್ರೀ ವಾಗ್ದೇವಿ ದೇವಸ್ಥಾನವಾಗಿದೆ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ತೀರ್ಪು ನೀಡಿದ ಬೆನ್ನಲ್ಲೇ, ಈಗ ಈ ಪ್ರದೇಶದಿಂದ ಎಲ್ಲಾ ಇಸ್ಲಾಮಿಕ್ ಚಿಹ್ನೆಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಹಿಂದೂಗಳ ದೇವಸ್ಥಾನಗಳು ಎಲ್ಲಾ ಹಿಂದೂಗಳಿಗಾಗಿ, ಮಹಿಳೆಯರಿಗಾಗಿ ಮುಕ್ತವಾಗಿರುತ್ತವೆ; ಆದರೆ ಮುಸಲ್ಮಾನರ ಮಸೀದಿಗಳು ಅವರ ಶಿಯಾ, ಸುನ್ನಿ, ಅಹಮದಿಯಾ ಮುಂತಾದ ಸಂಪ್ರದಾಯಗಳಿಗಾಗಿ ಪ್ರತ್ಯೇಕವಾಗಿರುತ್ತವೆ ಹಾಗೂ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ, ಈ ಬಗ್ಗೆ ಜಯರವರಿಗೆ ತಿಳಿದಿದೆಯೇ?
ಆಕೆ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಆಕೆಯ ಮಾವ, ಅತ್ತೆ, ಮೈದುನ ಮತ್ತು ಜಾವು (ಮೈದುನನ ಹೆಂಡತಿ) ಆಕೆಯ ಮೇಲೆ ಬುರ್ಖಾ ಧರಿಸಲು ಮತ್ತು ಮಾಂಸ ತಿನ್ನಲು ಬಲವಂತ ಮಾಡುತ್ತಿದ್ದಾರೆ. ಈ ಬೇಡಿಕೆಗಳನ್ನು ಒಪ್ಪದಿದ್ದರೆ ಆಕೆಗೆ ಬರ್ಬರವಾಗಿ ಥಳಿಸಲಾಗುತ್ತದೆ ಮತ್ತು ಜೀವ ಬೆದರಿಕೆ ನೀಡಲಾಗುತ್ತದೆ.
ವಿದ್ಯಾರ್ಥಿಗಳಲ್ಲಿನ ಆತ್ಮಹತ್ಯೆಯ ಪ್ರಮಾಣವು ಅಂದಾಜು ಶೇ. ೮ ರಷ್ಟಿದೆ
ಭಾರತದಲ್ಲಿ ಶರಿಯತ್ ನ ಅನುಸಾರ ಇಸ್ಲಾಮಿಕ್ ಆಡಳಿತವಿಲ್ಲದಿರುವುದರಿಂದ ಇಸ್ಲಾಮಿಕ್ ಶಕ್ತಿಗಳಿಗೆ ಇದು ‘ಕಾಫಿರರ’ ಭೂಮಿಯಾಗಿದೆ. ಅವರಿಗೆ ಭಾರತದಲ್ಲಿ ‘ದಾರ್ ಉಲ್ ಇಸ್ಲಾಂ’ (ಇಸ್ಲಾಮಿನ ಆಡಳಿತವಿರುವ ಪ್ರದೇಶ) ಅಂದರೆ ಇಸ್ಲಾಮಿನ ಆಡಳಿತವನ್ನು ತರಬೇಕಿದೆ.
ಎಷ್ಟು ಹಿಂದೂ ನಟಿಯರು ಈ ರೀತಿ ಯೋಚಿಸುತ್ತಾರೆ? ಕರೀನಾ ಕಪೂರ್, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಉರ್ಮಿಳಾ ಮಾತೋಂಡ್ಕರ್, ಆಯೇಷಾ ಟಾಕಿಯಾ, ಶರ್ಮಿಳಾ ಟ್ಯಾಗೋರ್ ಮುಂತಾದವರಿಗೆ ತಮ್ಮ ಸ್ವಂತ ಧರ್ಮದ ಬಗ್ಗೆ ಯಾವುದೇ ಕಾಳಜಿ ಇಲ್ಲದ ಕಾರಣ ಅವರು ಮುಸ್ಲಿಮರನ್ನು ವಿವಾಹವಾದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!
ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರಲ್ಲಿ ಹಿಂದೂ ಧರ್ಮದ ಬಗ್ಗೆ ಅಭಿಮಾನ ಮೂಡುತ್ತಿಲ್ಲ; ಹೀಗಾಗಿ ಅವರು ಇತರ ಧರ್ಮೀಯರ ಆಮಿಷಗಳಿಗೆ ಬಲಿಯಾಗಿ ಮತಾಂತರಗೊಳ್ಳುತ್ತಿದ್ದಾರೆ!