ದೆಹಲಿಯ ಒಂದು ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಯ ಮೇಲೆ ಸಗಣಿ ಸಾರಿಸಿದರು!
ಪ್ರಾಂಶುಪಾಲರ ಈ ಕೃತಿಯಿಂದ ತಥಾಕಥಿತ ವಿಜ್ಞಾನಿಗಳು ‘ಮೂರ್ಖರು’, ‘ಹಿಂದುಳಿದವರು’ ಎಂದು ಹೀಯಾಳಿಸಿದರೆ ಆಶ್ಚರ್ಯವೇನಿಲ್ಲ!
ಪ್ರಾಂಶುಪಾಲರ ಈ ಕೃತಿಯಿಂದ ತಥಾಕಥಿತ ವಿಜ್ಞಾನಿಗಳು ‘ಮೂರ್ಖರು’, ‘ಹಿಂದುಳಿದವರು’ ಎಂದು ಹೀಯಾಳಿಸಿದರೆ ಆಶ್ಚರ್ಯವೇನಿಲ್ಲ!
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ಸುಧಾರಣೆ ಮಸೂದೆ ಅಂಗೀಕಾರವಾದ ನಂತರ ಈಗ ಕೇಂದ್ರ ಸರಕಾರ ಸಮಾನ ನಾಗರಿಕ ಕಾನೂನನ್ನು ತರಲು ಪ್ರಯತ್ನಿಸುತ್ತಿದೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಹರಿಯಾಣ ಭಾಷಣದಿಂದ ಗಮನಕ್ಕೆಬರುತ್ತದೆ.
‘ಜರ್ನಲ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್’ನಲ್ಲಿನ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ ಹಾಗೂ ಹೃದಯಾಘಾತವನ್ನು ತಪ್ಪಿಸಬಹುದು.
ದೆಹಲಿಯ ಕೈಲಾಶ ನಗರದಲ್ಲಿ ನೌಶಾದ್ ಎಂಬ ಯುವಕ ತನ್ನ ಕಾಮ ತೀರಿಸಿಕೊಳ್ಳಲು ಒಂದಾದ ಮೇಲೆ ಒಂದರಂತೆ 13 ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಈ ಚಲನಚಿತ್ರವು ಪಾಕ್ ಪ್ರಾಯೋಜಿತ ‘ಐ.ಎಸ್.ಐ’ನ ಹರಡುತ್ತಿರುವ ಭಯೋತ್ಪಾದಕ ಚಟುವಟಿಕೆಗಳು, ಮದರಸಾಗಳಲ್ಲಿನ ಧಾರ್ಮಿಕ ಮೂಲಭೂತವಾದ, ಭ್ರಷ್ಟಾಚಾರ ಮತ್ತು ಹಿಂಸೆಯನ್ನು ಬೆಂಬಲಿಸುವ ನಾಜಿವಾದ, ಕಮ್ಯುನಿಸಂ ಮತ್ತು ಜಿಹಾದಿವಾದದಂತಹ ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲುತ್ತದೆ.
ಕಾಂಗ್ರೆಸ್ನ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಮತ್ತು ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್’ ಗೆ ಸಂಬಂಧಿಸಿದ ಹಣಕಾಸಿನ ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) 661 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಜಪ್ತಿ ಮಾಡಲು ನೋಟಿಸ್ ಜಾರಿ ಮಾಡಿದೆ.
ಭಾರತವು ಒತ್ತಡಕ್ಕೆ ಮಣಿದು ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಾವು ಬಂದೂಕಿನ ಬಲದ ಮೇಲೆ ವ್ಯವಹಾರ ಮಾಡುವುದಿಲ್ಲ. ನಮಗೆ ಸೂಕ್ತ ಸಮಯ ಸಿಕ್ಕಾಗ ಮಾತ್ರ ನಾವು ಸಂಭಾಷಣೆಗೆ ಮುಂದೆ ಹೋಗುತ್ತೇವೆ
ನವೆಂಬರ್ 26, 2008 ರಂದು ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರ ತಹವ್ವೂರ್ ರಾಣಾನನ್ನು ಅಮೇರಿಕಾ ಭಾರತಕ್ಕೆ ಹಸ್ತಾಂತರಿಸಿದ ನಂತರ, ಅವನನ್ನು ಏಪ್ರಿಲ್ 10 ರಂದು ದೆಹಲಿಗೆ ಕರೆತರಲಾಯಿತು.
ಭಾರತದಲ್ಲಿ 2023 ರಲ್ಲಿ ಅಂದಾಜು 19 ಸಾವಿರ ಗರ್ಭಿಣಿ ಮಹಿಳೆಯರು ಮೃತಪಟ್ಟಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 52 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.
ಇಂತಹವರು ಭಾರತಕ್ಕೆ ನುಸುಳಲು ಸಹಾಯ ಮಾಡುವವರ ಹೆಸರುಗಳು ಎಂದಿಗೂ ಬೆಳಕಿಗೆ ಬರುವುದಿಲ್ಲ. ಸರಕಾರ ಅವರ ಹೆಸರುಗಳನ್ನು ಸಹ ಬಹಿರಂಗಪಡಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಆಗ ಮಾತ್ರ ನುಸುಳುಕೋರರಿಗೆ ಸಹಾಯ ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ!