ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಹಿಂದೂ ಧರ್ಮಕ್ಕೆ ಮರಳಲು ಶ್ರಮಿಸಿದ ಸಾವಿರಾರು ಹಿಂದೂಗಳಿಗೆ ಸನ್ಮಾನ
ಹಿಂದೂ ಧರ್ಮಕ್ಕೆ ಮರಳಲು ಶ್ರಮಿಸಿದ ಸಾವಿರಾರು ಹಿಂದೂಗಳಿಗೆ ಸನ್ಮಾನ
ಈ ಘಟನೆಯ ನಂತರವೂ ರಾಜಧಾನಿ ದೆಹಲಿಯಲ್ಲಿ ಆಡಳಿತ, ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಎಚ್ಚೆತ್ತುಕೊಂಡು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಾರೆ ಎಂಬ ಭರವಸೆ ಜನಸಾಮಾನ್ಯರಿಗಿಲ್ಲ. ಹಾಗಾಗಿ ಇಂತಹ ದುರಂತಗಳು ಮತ್ತೆ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ!
ಇದರಿಂದಾಗಿ ದೇವಸ್ಥಾನಗಳನ್ನು ಕೇವಲ ಆರ್ಥಿಕ ಮೂಲದ ಸಾಧನವಾಗಿ ನೋಡಲಾಗುತ್ತಿದೆಯೇ ?, ಎಂಬ ಪ್ರಶ್ನೆ ಮೂಡುತ್ತದೆ! ಇದರ ಬದಲಾಗಿ ದೇವಸ್ಥಾನಗಳಲ್ಲಿನ ಸಾತ್ತ್ವಿಕತೆಯನ್ನು ಉಳಿಸಿಕೊಳ್ಳಲು ಯಾವುದಾದರೂ ಉಪಕ್ರಮವನ್ನು ಪ್ರಾರಂಭಿಸುವುದು ಹಿಂದೂಗಳಿಗೆ ಅಪೇಕ್ಷಿತವಾಗಿದೆ!
ಬಂಗಾಳದ ಹಿಂದೂಗಳು ದಶಕಗಳಿಂದ ಹೇಳಲಾಗದ ದೌರ್ಜನ್ಯಗಳಿಗೆ ಒಳಗಾಗಿದ್ದಾರೆ. ಕಪಿಲ್ ಸಿಬಲ್ ಏಕೆ ಎಂದಿಗೂ ನಾಚಿಕೆಪಡಲಿಲ್ಲ? ಬಂಗಾಳವು ಬಾಂಗ್ಲಾದೇಶವಾಗುವ ಹಾದಿಯಲ್ಲಿದ್ದಾಗ ಸಿಬಲ್ ಏಕೆ ನಾಚಿಕೆಪಡಲಿಲ್ಲ?
ಅಭಿಷೇಕ್ನ ಕುಟುಂಬದವರು ತಿಳಿಸಿರುವ ಪ್ರಕಾರ, ಕೆಲವು ತಿಂಗಳುಗಳ ಹಿಂದೆ ಅಭಿಷೇಕ್ ಹಾಗೂ ಕೆಲವು ಯುವಕರ ನಡುವೆ ಜಗಳ ನಡೆದಿತ್ತು. ಈ ಪ್ರಕರಣದಲ್ಲಿ ಆ ಯುವಕರು ಜೈಲು ಪಾಲಾಗಿದ್ದರು. ಜೈಲಿನಿಂದ ಹೊರಗೆ ಬಂದ ನಂತರ ಅವರು ಅಭಿಷೇಕ್ಗೆ ಬೆದರಿಕೆ ಹಾಕುತ್ತಿದ್ದರು.
ಹಿರಿಯ ವಕೀಲೆ ವೆಂಕಿಟಾ ಸುಬ್ರಮಣಿ ಮೋಹನಾ ಅವರ ನೇಮಕಾತಿ ಅತ್ಯಂತ ಮಹತ್ವದ್ದಾಗಿದೆ. ಮಲ್ಹೋತ್ರಾ ಅವರ ನಂತರ, ‘ಬಾರ್’ನಿಂದ (ವಕೀಲರ ವೃಂದದಿಂದ) ನೇರವಾಗಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡ ದೇಶದ ಎರಡನೇ ಮಹಿಳಾ ವಕೀಲೆ ಇವರಾಗಿದ್ದಾರೆ.
ಗೋಹತ್ಯೆ ನಿಷೇಧಿಸಲು ದೇಶಾದ್ಯಂತ ‘ಗೋಸಮ್ಮಾನ ಆಹ್ವಾನ ಅಭಿಯಾನ’ ಎಂಬ ಅತ್ಯಂತ ಪವಿತ್ರವಾದ ಚಳವಳಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಸರಕಾರವು ಹಿಂದೂಗಳ ಭಾವನೆಗಳನ್ನು ಗೌರವಿಸುವ ಬದಲು ಈ ರೀತಿಯ ಹೇಳಿಕೆ ನೀಡುವುದು ಬೃಹತ್ ಹಿಂದೂ ಸಮಾಜಕ್ಕೆ ಅಪೇಕ್ಷಿತವಲ್ಲ !
ಅಧಿಕಾರ ವಹಿಸಿಕೊಂಡ ನಂತರ ರಾಜಾ ಸುಬ್ರಮಣಿ ಅವರು, ಭಾರತೀಯ ಭೂದಳ, ನೌಕಾದಳ, ವಾಯುದಳ, ರಕ್ಷಣಾ ಸಚಿವಾಲಯ ಮತ್ತು ಎಲ್ಲಾ ಸಂಬಂಧಿತ ಸಂಸ್ಥೆಗಳು ದೇಶದ ಭದ್ರತೆಯನ್ನು ಬಲಪಡಿಸಲು ಒಗ್ಗೂಡಿವೆ ಎಂದು ತಿಳಿಸಿದರು.
ಸಚಿವರು ಮತ್ತು ಶಾಸಕರು ತಾವು ಕಾನೂನಿಗಿಂತ ಮೇಲಿರುವುದಾಗಿ ಭಾವಿಸಬಾರದು ಅಥವಾ ದೇವರು ಅವರಿಗಾಗಿ ಕಾಯುತ್ತಿದ್ದಾನೆ ಎಂದು ಭಾವಿಸಬಾರದು, ಹೀಗೆ ಮದ್ರಾಸ್ ಹೈಕೋರ್ಟ್ ದೇವಾಲಯಗಳಲ್ಲಿ ‘ವಿಐಪಿ ದರ್ಶನ’ (ಗಣ್ಯರಿಗೆ ನಮಸ್ಕರಿಸುವುದು) ಅಭ್ಯಾಸವನ್ನು ಸ್ಥಗಿತಗೊಳಿಸಿತು.
4 ಸಾವಿರ 500 ಕಿಲೋಮೀಟರ್ ದೂರದಲ್ಲಿರುವ ಟರ್ಕಿಗೆ ಭಾರತದಿಂದ ಸವಾಲು ಹಾಕುವುದು, ಭಾರತವು ಮಹಾಶಕ್ತಿಯ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು!