Andhra Pradesh Minor Rape : ನಂದ್ಯಾಲ (ಆಂಧ್ರ ಪ್ರದೇಶ) ಇಲ್ಲಿ 8 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡುವ ಮೊದಲು ಅಪ್ರಾಪ್ತ ಹುಡುಗರು ಅಶ್ಲೀಲ ವಿಡಿಯೋ ನೋಡಿದ್ದರು !
ಅಪ್ರಾಪ್ತ ಮಕ್ಕಳ ವರೆಗೆ ಪೋರ್ನ್ ವಿಡಿಯೋ ತಲುಪುತ್ತಿರುವುದು, ಅವರ ಪೋಷಕರಿಗೆ ಹಾಗೆಯೇ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ !
ಅಪ್ರಾಪ್ತ ಮಕ್ಕಳ ವರೆಗೆ ಪೋರ್ನ್ ವಿಡಿಯೋ ತಲುಪುತ್ತಿರುವುದು, ಅವರ ಪೋಷಕರಿಗೆ ಹಾಗೆಯೇ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ !
ಅಫ್ಘಾನಿಸ್ತಾನದಂತಹ ಮುಸ್ಲಿಂ ರಾಷ್ಟ್ರದಲ್ಲಿ ಮುಸ್ಲಿಮರು ಯಾವುದೇ ಹಿಂಸಾತ್ಮಕ ಕೃತಿಯನ್ನು ಮಾಡದಿದ್ದರೂ ಸಹ ಮೊಹರಂಗೆ ನಿರ್ಬಂಧ ಹೇರಲಾಗುತ್ತದೆ, ಆದರೆ ಭಾರತದಲ್ಲಿ ಮೊಹರಂ ಮೆರವಣಿಗೆಯ ವೇಳೆ ಹಿಂಸಾಚಾರವಾಗುತ್ತಿದ್ದರೂ ಅದರ ಮೇಲೆ ನಿಷೇಧ ಹೇರುತ್ತಿಲ್ಲ.
ಗುರು ಶಿಷ್ಯನಿಗೆ ಅವನ ಆಧ್ಯಾತ್ಮಿಕ ಉನ್ನತಿಯ ಪ್ರವಾಸದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತ್ಯಕ್ಷ, ಪರೋಕ್ಷ, ಸೂಕ್ಷ್ಮದಿಂದ ಹೀಗೆ ವಿವಿಧ ಮಾಧ್ಯಮಗಳಿಂದ ಸತತ ಮಾರ್ಗದರ್ಶನ ಮಾಡುತ್ತಾ ಇರುತ್ತಾರೆ, ಕಲಿಸುತ್ತಾ ಇರುತ್ತಾರೆ ಹಾಗೂ ಆ ಮಾರ್ಗದರ್ಶನವನ್ನು ಅರ್ಥೈಸಿಕೊಂಡೇ ಶಿಷ್ಯನು ಮುಂದಿನ ಹೆಜ್ಜೆಯನ್ನಿಡುತ್ತಾನೆ.
ಅನೇಕ ಸಂಪ್ರದಾಯಗಳಲ್ಲಿ ಸಂತರ ಬಳಿ ಅವರ ಬೆರಳೆಣಿಕೆಯಷ್ಟೇ ಅವರ ಶಿಷ್ಯರಿರುತ್ತಾರೆ, ಅವರಿಂದ ಅವರು ಸೇವೆ ಮಾಡಿಸಿಕೊಳ್ಳುತ್ತಾರೆ. ಸನಾತನ ಸಂಸ್ಥೆಯಲ್ಲಿ ಸದ್ಯ ಶಿಷ್ಯಮಟ್ಟದಲ್ಲಿರುವ ಸಾವಿರಾರು ಸಾಧಕರಿದ್ದಾರೆ ಮತ್ತು ಅವರು ಸೇವಾನಿರತರಾಗಿದ್ದಾರೆ
೧೦ ನೇ ಶತಮಾನದಲ್ಲಿ ಚಾಲುಕ್ಯ ರಾಜಮನೆತನದ ರಾಜಾ ಕೃಷ್ಣ ಇವರ ಮಹಾಮಂತ್ರಿ ವಾಚಸ್ಪತಿ ಇವರ ವಿಜಯದ ಪ್ರತಿಕ ಎಂದು ಈ ದೇವಸ್ಥಾನ ಕಟ್ಟಿದ್ದರು.
ಮುಸಲ್ಮಾನರ ಓಲೈಕೆಗಾಗಿ ಒಂದೇ ಒಂದು ಅವಕಾಶವನ್ನೂ ಬಿಡದ ಸಮಾಜವಾದಿ ಪಕ್ಷ !
ಆಷಾಢಿ ಏಕಾದಶಿಯಂದು ಮುಂಬಯಿಯಿಂದ ಪಂಢರಪುರಕ್ಕೆ ತೆರಳುತ್ತಿದ್ದ ಬಸ್ ಜುಲೈ 15 ರ ರಾತ್ರಿ ಮುಂಬಯಿ-ಪುಣೆ ಹೆದ್ದಾರಿಯ ಪನ್ವೆಲ್ ಬಳಿ ಭೀಕರ ಅಪಘಾತಕ್ಕೀಡಾಗಿದೆ.
ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಧರ್ಮಗಳಿಗೆ ಮೀಸಲಾತಿಯ ವಿಷಯವು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವಾಗ, ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳಿಗೆ ಹೇಗೆ ಮೀಸಲಾತಿ ನೀಡಲಾಯಿತು ? ಇದು ಕಾನೂನು ಬಾಹಿರವಾಗಿದೆ.
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ದಾಳಿ ನಡೆಸಿ ಅದರ ಕೆಲವು ಭಾಗ ವಶಕ್ಕೆ ಪಡೆದಿದೆ, ಇದು ಭಾರತೀಯ ರಾಜಕಾರಣಿಗಳು ಅಜರಬೈಜಾನ್ಗೆ ಒತ್ತಿ ಹೇಳಬೇಕು ಮತ್ತು ಪುನಃ ಭಾರತದ ಅಂತರಿಕ ಸಮಸ್ಯೆಗಳಲ್ಲಿ ಮೂಗು ತೂರಿಸಬಾರದೆಂದು ತಾಕಿತು ಮಾಡಬೇಕು !
ಕಳೆದ ೩೫ ವರ್ಷ ಯಾವುದೇ ಪೊಲೀಸ ಅಧಿಕಾರಿಗಳು ಹೇಳುವ ಧೈರ್ಯ ಮಾಡಿರಲಿಲ್ಲ ಅದನ್ನು ಆರ್.ಆರ್. ಸ್ವೆನ್ ಇವರು ಹೇಳಿದ್ದಾರೆ. ಈಗ ಇಂತಹ ರಾಜಕಾರಣಿಗಳ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !