ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು.
೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು.
ಈ ಹಿಂದೆ, ಮುಸ್ಲಿಂ ಆಕ್ರಮಣಕಾರರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ಮತ್ತು ಅಲ್ಲಿ ಮಸೀದಿಗಳನ್ನು ನಿರ್ಮಿಸಿದ ಹಲವಾರು ಘಟನೆಗಳು ನಡೆದಿವೆ. ಆ ಅರ್ಥದಲ್ಲಿ, ಈ ಮಸೀದಿಯನ್ನೂ ಸಮೀಕ್ಷೆ ಮಾಡಬೇಕು ಮತ್ತು ಸತ್ಯವು ಸಾರ್ವಜನಿಕರ ಮುಂದೆ ಬರಬೇಕು!
ಈ ಹಿನ್ನೆಲೆಯಲ್ಲಿ ಪಾಟೀಲ್-ಗರುಡ್ ಅವರು ಜೇಜುರಿ ಪೊಲೀಸರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. ಐತಿಹಾಸಿಕ ಸ್ಥಳದ ವಿರೂಪಗೊಳಿಸುವಿಕೆಯನ್ನು ತಡೆಯಲು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಲು, ಈ ಸ್ಥಳದಲ್ಲಿರುವ ಕಾನೂನುಬಾಹಿರ ಕಬರಸ್ಥಾನ ಮತ್ತು ಅತಿಕ್ರಮಣಗಳನ್ನು ತಕ್ಷಣವೇ ತೆರವುಗೊಳಿಸಬೇಕು.
ಟಿ. ರಾಜಾಸಿಂಗ್ ಅವರು ಮುಂದೆ ಮಾತನಾಡುತ್ತಾ, “ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಗೋವಾದಲ್ಲಿನ ಕಾರ್ಯವು ಉಲ್ಲೇಖನೀಯವಾಗಿದೆ. ಗೋವಾದಲ್ಲಿನ ‘ಹಾತ್ ಕಾತರೋ ಖಾಂಬ್’ ಮುಂತಾದ ಗೋವಾದ ಹೋರಾಟದ ಇತಿಹಾಸದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಬೇಕು.
ಛತ್ರಪತಿ ಶಿವಾಜಿ ಮಹಾರಾಜರ ಕೋಟೆ-ದುರ್ಗಗಳ ದುರವಸ್ಥೆಯ ಘಟನೆಗಳು ಪದೇ ಪದೇ ಬೆಳಕಿಗೆ ಬರುತ್ತಿರುತ್ತವೆ. ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ಕೋಟೆ-ದುರ್ಗಗಳ ಕಡೆಗೆ ಇಲಾಖೆಯು ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಇದೊಂದು ಉದಾಹರಣೆ ಎನ್ನಬಹುದು.
ಜನಸಾಮಾನ್ಯರನ್ನು ನಿರ್ಭೀತರನ್ನಾಗಿಸಿ ಅವರಿಗೆ ಅನ್ಯಾಯವನ್ನು ಪ್ರತಿರೋಧಿಸುವ ಪ್ರೇರಣೆ ನೀಡಲು ಸಮರ್ಥರು ಬಯಸಿದ್ದರು; ಅದಕ್ಕಾಗಿಯೇ ಸಮರ್ಥರು ಎಲ್ಲರಿಗೂ ಸಹಜವಾಗಿ ಪ್ರಿಯವಾದ ಮೂರ್ತಿಪೂಜೆಯ ಆಶ್ರಯ ಪಡೆದರು.
ಅಮೆರಿಕಾದಲ್ಲಿ ಪ್ರಕಟವಾದ ‘ಕ್ರೈಮ್ಸ್ ಅಗೇನ್ಸ್ಟ್ ಇಂಡಿಯಾ ಆಂಡ್ ದಿ ನೀಡ್ ಟು ಪ್ರೊಟೆಕ್ಟ್ ಎನ್ಶಿಯಂಟ್ ವೈದಿಕ ಟ್ರೆಡಿಶನೆಂಬ ಪುಸ್ತಕದಲ್ಲಿ ಸ್ಟೀಫನ್ ನೈಪ್ ಇವರು ಬರೆಯುತ್ತಾರೆ: ಪ್ರಾಚೀನ ದೇವಾಲಯಗಳನ್ನು ನಿರ್ಮಿಸಿದ ಭಕ್ತ ರಾಜರುಗಳಲ್ಲಿ ಯಾರೊಬ್ಬರೂ ಆ ದೇವಸ್ಥಾನಗಳ ಮೇಲೆ ತಮ್ಮ ಅಥವಾ ತಮ್ಮ ಕುಟುಂಬದ ಹಕ್ಕನ್ನು ಹೇಳಿಕೊಳ್ಳಲಿಲ್ಲ.
ಒಡಿಶಾದ ಶ್ರೀ. ಅನಿಲ ಧೀರ್ ಅವರು ಪ್ರಸಿದ್ಧ ಯಶಸ್ವೀ ಸಂಶೋಧಕರು ಮತ್ತು ಲೇಖಕರಾಗಿದ್ದು, ಐತಿಹಾಸಿಕ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಭಾರತದಲ್ಲಿ ಬಾಂಗ್ಲಾದೇಶದ ನುಸುಳುವಿಕೆಯ ವಿರುದ್ಧ ಜಾಗೃತಿ ಮೂಡಿಸುವ ‘ಭಾರತ್ ರಕ್ಷಾ ಮಂಚ್’ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.
ನಗರದ ‘ಅಲ್ಮಾಸ್ಪೇಟ್ ಸರ್ಕಲ್’ಗೆ ‘ಟಿಪ್ಪು ಸುಲ್ತಾನ್’ ಹೆಸರಿಡುವ ಚಟುವಟಿಕೆಗಳು ಆರಂಭವಾಗಿದ್ದು, ಇಲ್ಲಿನ ಪರಿಸ್ಥಿತಿ ಸ್ಫೋಟಕವಾಗಿದೆ. ಮೇ 9 ರಂದು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಅಲ್ಮಾಸ್ಪೇಟ್ ಸರ್ಕಲ್ನಲ್ಲಿ ಜಮಾಯಿಸಿದ್ದರು.
ಹಿಂದವಿ ಸ್ವರಾಜ್ಯದ ಸಂಸ್ಥಾಪಕರು ಮತ್ತು ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ.