ಕಾಶ್ಮೀರ ಸಮಸ್ಯೆಯನ್ನು ಪರಸ್ಪರ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಿ! Kashmir Issue Raised by China
ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯ ಒಪ್ಪಂದಗಳ ಮೂಲಕವೇ ಬಗೆಹರಿಸಬೇಕು ಎಂದು ಚೀನಾ ಹೇಳಿದ್ದು, ಪಾಕಿಸ್ತಾನದ ಪರ ಯಾವುದೇ ನಿಲುವು ತೆಗೆದುಕೊಳ್ಳಿಲ್ಲ.
ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯ ಒಪ್ಪಂದಗಳ ಮೂಲಕವೇ ಬಗೆಹರಿಸಬೇಕು ಎಂದು ಚೀನಾ ಹೇಳಿದ್ದು, ಪಾಕಿಸ್ತಾನದ ಪರ ಯಾವುದೇ ನಿಲುವು ತೆಗೆದುಕೊಳ್ಳಿಲ್ಲ.
ಪಾಕಿಸ್ತಾನವು ಎಷ್ಟೇ ಕೂಗಾಡಿದರೂ ಸತ್ಯವು ಎಂದಿಗೂ ಬದಲಾಗುವುದಿಲ್ಲ ಮತ್ತು ಕಾಶ್ಮೀರವು ಎಂದಿಗೂ ಪಾಕಿಸ್ತಾನದ ಭಾಗವಾಗುವುದಿಲ್ಲ. ಬದಲಾಗಿ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಅಸ್ತಿತ್ವವೇ ಇಲ್ಲದಂತಾಗಲಿದೆ ಎಂಬುದನ್ನು ಅದು ಗಮನದಲ್ಲಿಟ್ಟುಕೊಳ್ಳಬೇಕು!
ನಮ್ಮಲ್ಲಿ ಪ್ರತಿರೋಧಿಸುವ ಸಾಮರ್ಥ್ಯವಿದೆ. ಆದ್ದರಿಂದ, ವೈಚಾರಿಕ ಮಟ್ಟದಲ್ಲಿ ಮೊದಲು ‘ಗಜವಾ-ಎ-ಇಸ್ಲಾಂ’ ಪ್ರಾರಂಭವಾಗಬೇಕು. ‘ಗಜವಾ-ಎ-ಹಿಂದ್’ಗೆ ಉತ್ತರವಾಗಿ ವೈಚಾರಿಕ ‘ಗಜವಾ-ಎ-ಇಸ್ಲಾಂ’ಗೆ ಚಾಲನೆ ನೀಡಿ ಎಂದು ‘ರಾ’ ಮತ್ತು ಭಾರತೀಯ ಸೇನೆಯ ಮಾಜಿ ಅಧಿಕಾರಿ ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರು ಕರೆ ನೀಡಿದರು.
ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಭಾರತವು ಸಿಂಧು ನದಿ ಒಪ್ಪಂದ ಉಲ್ಲಂಘಿಸಿ ನೀರನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿ, ಯುಎನ್ ಮುಖ್ಯಸ್ಥ ಗುಟೆರಸ್ ಅವರನ್ನು ಭೇಟಿ ಮಾಡಿ ಕಾಶ್ಮೀರ ವಿಷಯದಲ್ಲಿ ಕ್ರಮ ಕೇಳಿದರು.
ಪ್ರತಿ ನಿಮಿಷಕ್ಕೂ ಮಾತು ಬದಲಾಯಿಸುವ ಅಮೆರಿಕವನ್ನು ಯಾರು ತಾನೆ ನಂಬುತ್ತಾರೆ? ಭಾರತವು ಅಮೆರಿಕದಿಂದ ಮತ್ತೆ ತೈಲ ಖರೀದಿಸಬೇಕು ಎಂದು ಭಾರತವನ್ನು ಓಲೈಸುವ ಉದ್ದೇಶದಿಂದ ಅಮೆರಿಕ ಈ ಕಪಟ ನಾಟಕವನ್ನು ನಡೆಸಿದೆ ಎಂಬುದು ಸ್ಪಷ್ಟವಾಗಿದೆ!
ಭಾರತದ ಸಂವಿಧಾನದ ೩೭೦ ನೆಯ ವಿಧಿಯನ್ನು (ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ) ರದ್ದುಗೊಳಿಸಿ ೬ ವರ್ಷಗಳಾಗಿವೆ. ೧೫ ವರ್ಷಗಳ ವಾಸಸ್ಥಳ ನೀತಿಯ ಮೂಲಕ ಶೀಘ್ರದಲ್ಲೇ ನಡೆಯುವ ಭ್ರಷ್ಟ ಪುನರ್ವಸತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ಕಾಶ್ಮೀರ್ ಅಂತರಾಷ್ಟ್ರೀಯ ವಿಷಯವಾಗಿದ್ದು, ಪಾಕಿಸ್ತಾನ ಬೆಂಬಲಿಸುತ್ತದೆ ಎಂದರು. ಭಾರತ ಅಸ್ಥಿರತೆ ಸೃಷ್ಟಿಸಿ ಸುಳ್ಳು ಘಟನೆಗಳ ಮೂಲಕ ಪಾಕಿಸ್ತಾನ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದರು.
ಕೇವಲ ಪುಸ್ತಕಗಳನ್ನು ಕೇವಲ ನಿಷೇಧಿಸಿದರೆ ಸಾಲದು, ಸಂಬಂಧಿತ ಲೇಖಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು!
ಅಧಿವೇಶನದಲ್ಲಿ ಅನೇಕ ಪ್ರಖ್ಯಾತ ಹಿಂದೂ ಚಿಂತಕರೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಸಹ ಭಾಷಣ ಮಾಡಲಿದ್ದಾರೆ.
ಕೇರಿ ವಲಯದಲ್ಲಿ ನಿಯಂತ್ರಣ ರೇಖೆಯ ಬಳಿ ನುಸುಳಲು ಯತ್ನಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಓರ್ವ ಪಾಕಿಸ್ತಾನಿ ‘ಮಾರ್ಗದರ್ಶಕನನ್ನು’ (‘ಗೈಡ್’) ಬಂಧಿಸಲಾಗಿದೆ.