ದೌರ್ಜನ್ಯ ಮತ್ತು ಬಲಾತ್ಕಾರ
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳು ಮುಗಿಯುವ ಯಾವುದೇ ;ಲಕ್ಷಣಗಳು ಕಾಣಿಸುತ್ತಿಲ್ಲ. ಯಾವ ಸರಕಾರ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರಗಳ ಘಟನೆಗಳು ದಿನೇದಿನೇ ಹೆಚ್ಚಾಗುತ್ತಿವೆ. ಆಗಸ್ಟ್ನಲ್ಲಿ ಗೋವಾ ರಾಜ್ಯದಲ್ಲಿ 6 ಅತ್ಯಾಚಾರ ಪ್ರಕರಣಗಳು ನಡೆದಿವೆ.
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳು ಮುಗಿಯುವ ಯಾವುದೇ ;ಲಕ್ಷಣಗಳು ಕಾಣಿಸುತ್ತಿಲ್ಲ. ಯಾವ ಸರಕಾರ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರಗಳ ಘಟನೆಗಳು ದಿನೇದಿನೇ ಹೆಚ್ಚಾಗುತ್ತಿವೆ. ಆಗಸ್ಟ್ನಲ್ಲಿ ಗೋವಾ ರಾಜ್ಯದಲ್ಲಿ 6 ಅತ್ಯಾಚಾರ ಪ್ರಕರಣಗಳು ನಡೆದಿವೆ.
ಸಪ್ಟೆಂಬರ್ ೨೦೨೩ ರಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆಯಿದ್ದು ದೇವಸ್ಥಾನ ಮತ್ತು ಮಸೀದಿ ಅಥವಾ ಹಿಂದೂ ಮುಸ್ಲಿಮ ಇವರ ವಿವಾದದಿಂದ ಹಿಂಸಾಚಾರ, ಅಗ್ನಿ ಅವಘಡ ನಡೆಸುವ ಪ್ರಯತ್ನಗಳು ಈ ಸಮಯದಲ್ಲಿ ಸಂಭವಿಸಬಹುದು
ನಟ ಕಿರಣ ಮಾನೆ ಇವರು ‘ಹಾಲಿವುಡ್’ನ (ಇಂಗ್ಲಿಷ್ ಚಲನಚಿತ್ರ ನಿರ್ಮಾಣ) ‘ದ ಡಾರ್ಕ್ ನೈಟ್’ ಈ ಚಲನಚಿತ್ರದಲ್ಲಿ ‘ಜೋಕರ್’ ಹೆಸರಿನ ಖಲನಾಯಕನ ಮತ್ತು ಹಾಲಿವುಡ್ ನಲ್ಲಿಯ ನಾಯಕ ಬ್ಯಾಟ್ಮ್ಯಾನ್ ಇವರ ಸಂಭಾಷಣೆಯಲ್ಲಿ ಈ ಮರಾಠಿ ವಾಕ್ಯ ಸೇರಿಸಿ ಅದನ್ನು ಸ್ವತಃ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ.
ಉದಯನಿಧಿ ಅವರ ಹೇಳಿಕೆಯ ಬಗ್ಗೆ ವಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಇವರು, ‘ಸನಾತನ ಧರ್ಮವು ಬೇರೇನೂ ಅಲ್ಲದೆ ಜಾತಿ ವಿಭಜನೆಯ ನಿಯಮವಾಗಿದೆ.
‘ಚಂದ್ರಯಾನ-3’ ರ ಪ್ರಜ್ಞಾನ್ ರೋವರ್ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಅದನ್ನು ಈಗ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ `ಪಾರ್ಕ’(ನಿಲುಗಡೆ) ಮಾಡಲಾಗಿದೆ ಮತ್ತು ಅದರ ‘ಸ್ಲೀಪ್ ಮೋಡ್’ (ಸ್ಥಗಿತಗೊಳಿಸುವಿಕೆ) ಸಕ್ರಿಯಗೊಳಿಸಲಾಗಿದ್ದು, ಅದರ ಉಪಕರಣಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಪಾದ್ರಿಗಳಿಂದ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ನೂರಾರು ಲೈಗಿಂಕ ದೌರ್ಜನ್ಯ ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿರುವುದರಿಂದ ಪಾದ್ರಿಗಳಿಂದ ಇದಕ್ಕಿಂತ ಬೇರೆ ಆಲೋಚನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ !
ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ, ತಮ್ಮನ್ನು ತಾವು ಸೆಕ್ಯುಲರ್ ಎಂದು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸುವುದನ್ನು ವಿರೋಧಿಸುತ್ತವೆ ಎಂಬುದನ್ನು ಗಮನಿಸಿರಿ !
ಭಾರತದಲ್ಲಿ, ಧಾರ್ಮಿಕ ಗ್ರಂಥಗಳನ್ನು ಅವಮಾನಿಸುವುದು ಅಪರಾಧ ಎಂದು ಯಾವುದೇ ಕಾನೂನು ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ !
ಬಹು ವಿವಾಹ ವಿರುದ್ಧ ಸ್ಥಾಪಿಸಲದ ಸಮಿತಿಯ ವರದಿ ಸರಕಾರದ ಬಳಿ ಬಂದಿದೆ. ಜನರು ಬಹುವಿವಾಹದ ವಿರುದ್ಧ ಕಾನೂನು ರೂಪಿಸಲು ಬೆಂಬಲ ನೀಡಿದ್ದಾರೆ. ಈಗ ಸರಕಾರ ಇದರ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕರಡು ಮಸೂದೆ ಮಂಡಿಸುವುದು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಮಾಹಿತಿ ನೀಡಿದರು.
‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂದು ಹೇಳುವವರು ಮತ್ತು ಹಿಂದೂಗಳಿಗೆ ಸೆಕ್ಯುಲರಿಸಂ ಬಗ್ಗೆ ಉಪದೇಶ ನೀಡುವವರು ಇದರ ಬಗ್ಗೆ ಏನಾದರೂ ಹೇಳುತ್ತಾರೆಯೇ?