ಡ್ರೋನ್ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆ ಪೂರ್ಣ
ಭಾರತವು ಡ್ರೋನ್ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು.
ಭಾರತವು ಡ್ರೋನ್ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು.
ಈ ಕ್ಷಿಪಣಿಯಾಸ್ತ್ರವು ಒಂದೂವರೆ ಟನ್ ವರೆಗೆ ಪರಮಾಣುಬಾಂಬುಗಳನ್ನು ಹೊತ್ತೊಯ್ಯಬಲ್ಲದು. ಇದರ ವೇಗವು ‘ಮ್ಯಾಕ್ ೨೪’ ಆಗಿದೆ, ಅಂದರೆ ಶಬ್ದದ ವೇಗಕ್ಕಿಂತ ೨೪ ಪಟ್ಟು ಹೆಚ್ಚಾಗಿದೆ. ಪರಸ್ಪರ ನೂರಾರು ಕಿಲೋಮೀಟರ್ ದೂರದಲ್ಲಿರುವ ಅನೇಕ ಗುರಿಗಳನ್ನು ಒಂದೇ ಕ್ಷಿಪಣಿಯಾಸ್ತ್ರದ ಮೂಲಕ ನಾಶಪಡಿಸಬಹುದು.
ಭೂಮಿಯಿಂದ ೪೮.೫ ಜ್ಯೋತಿರ್ವರ್ಷ ದೂರದಲ್ಲಿರುವ ‘ಎಲ್.ಎಚ್.ಎಸ್. ೩೮೪೪ ಬಿ’ ಎಂಬ ಗ್ರಹದ ಮೇಲ್ಮೈ ಅಧ್ಯಯನ ನಡೆಸಲಾಗಿದೆ!
ಅತ್ಯಾಧುನಿಕ ‘ಹೈಪರ್ಸಾನಿಕ್’ ಕ್ಷಿಪಣಿಗಳ ವೇಗವು ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಿಂತ ಎರಡು ಪಟ್ಟು ಹೆಚ್ಚಿರಲಿದೆ. ಇವುಗಳ ವಿಶೇಷ ಗುಣಲಕ್ಷಣಗಳಿಂದಾಗಿ ವಿಶ್ವದ ಯಾವುದೇ ರಕ್ಷಣಾ ವ್ಯವಸ್ಥೆಯು ಇವುಗಳನ್ನು ತಡೆಯಲು ಸಾಧ್ಯವಿಲ್ಲ.
ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸಮತೋಲಿತ ಆಹಾರವನ್ನು ತಯಾರಿಸಲಾಗುತ್ತಿತ್ತು; ಆದರೆ ಪ್ರಸ್ತುತ ಭಾರತೀಯರು ಪಾಶ್ಚಾತ್ಯರ ವ್ಯಾಮೋಹಕ್ಕೆ ಬಿದ್ದು ‘ಪಿಜ್ಜಾ’ ಮತ್ತು ‘ಬರ್ಗರ್’ಗಳ ಬೆನ್ನು ಬಿದ್ದಿದ್ದಾರೆ.
ಕಳೆದ ಹಲವು ದಶಕಗಳ ಪ್ರಮಾಣಿತ ವಿಶ್ವವಿಜ್ಞಾನ ಸಿದ್ಧಾಂತದ ಪ್ರಕಾರ, ಮೊದಲ ನಕ್ಷತ್ರಗಳು ಬಹುತೇಕ ಶುದ್ಧ ಹೈಡ್ರೋಜನ್ ಮತ್ತು ಹೀಲಿಯಂ ಮೂಲಧಾತುಗಳಿಂದ ಕೂಡಿದ ಮೋಡಗಳಿಂದ ಒಟ್ಟಾಗಿ ರೂಪುಗೊಂಡಿವೆ ಎಂದು ನಂಬಲಾಗಿತ್ತು. ಇಲ್ಲಿಯವರೆಗೆ ಇದು ಕೇವಲ ಒಂದು ಸಿದ್ಧಾಂತವಾಗಿತ್ತು.
ಭಾರತದ ಜನರ ಸಕಾರಾತ್ಮಕ ಆಲೋಚನೆಗಳ ಹಿಂದೆ ಹಲವು ಕಾರಣಗಳಿವೆ. ಭಾರತದ ತಟಸ್ಥ ಭೂ-ರಾಜಕೀಯ ಸ್ಥಿತಿ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ಪ್ರಭಾವವನ್ನು ಕಡಿಮೆ ಮಾಡಲು ಕೈಗೊಂಡ ಸಕ್ರಿಯ ಪ್ರಯತ್ನಗಳಿಂದಾಗಿ ಆರ್ಥಿಕತೆಯು ತುಲನಾತ್ಮಕವಾಗಿ ಸ್ಥಿರವಾಗಿದೆ.
ಈ ಸಮ್ಮೇಳನವನ್ನು ‘ವರ್ಲ್ಡ್ ಅಸ್ಟ್ರೋ ಫೆಡರೇಶನ್’, ‘ಸೌತ್ ಏಷ್ಯನ್ ಅಸ್ಟ್ರೋ ಫೆಡರೇಶನ್’ ಮತ್ತು ‘ಅಸ್ಟ್ರೋ, ವಾಸ್ತು ಅಂಡ್ ವೇದಿಕ್ ಸೈನ್ಸಸ್’ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು ಒಂದು ವರ್ಷ ಕಳೆದಿದ್ದ ೪೭ ವರ್ಷದ ಕೋಚ್ ಅವರು ಚಂದ್ರನ ಸಮೀಪಕ್ಕೆ ತಲುಪುವ ಮೊದಲ ಮಹಿಳಾ ಗಗನಯಾತ್ರಿ ಎನಿಸಿಕೊಳ್ಳಲಿದ್ದಾರೆ. ಗಗನಯಾತ್ರಿಗಳು ಚಂದ್ರನ ಸಮೀಪ ತಲುಪಲು ೩-೪ ದಿನಗಳ ಸಮಯ ಬೇಕಾಗಲಿದೆ.
‘ನೇಚರ್ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಮೆರಿಕದ ಕಾರ್ಬನ್ ಹೊರಸೂಸುವಿಕೆಯಿಂದ 1990ರಿಂದ ಜಗತ್ತಿಗೆ ಸುಮಾರು 10 ಟ್ರಿಲಿಯನ್ ಡಾಲರ್ ಆರ್ಥಿಕ ನಷ್ಟವಾಗಿದ್ದು, ಭಾರತಕ್ಕೂ ದೊಡ್ಡ ಪ್ರಮಾಣದ ನಷ್ಟವಾಗಿದೆ.