‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’
ಮೂಲತಃ ಕುಂಕುಮದ ಅತಿ ಹೆಚ್ಚು ಉತ್ಪಾದನೆಯು ಭಾರತದಲ್ಲಿಯೇ ಆಗುತ್ತದೆ. ಆದ್ದರಿಂದ ಇಸ್ಲಾಮಿ ದೇಶಗಳಿಂದ ಅದನ್ನು ಖರೀದಿಸುವ ಮತ್ತು ಹಿಂದೂಗಳು ಅದನ್ನು ಬಳಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಮೂಲತಃ ಕುಂಕುಮದ ಅತಿ ಹೆಚ್ಚು ಉತ್ಪಾದನೆಯು ಭಾರತದಲ್ಲಿಯೇ ಆಗುತ್ತದೆ. ಆದ್ದರಿಂದ ಇಸ್ಲಾಮಿ ದೇಶಗಳಿಂದ ಅದನ್ನು ಖರೀದಿಸುವ ಮತ್ತು ಹಿಂದೂಗಳು ಅದನ್ನು ಬಳಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ವಿವಾಹವೆಂದರೆ ಕೇವಲ ಕುಣಿತ, ಊಟ-ತಿಂಡಿ ಅಥವಾ ವಾಣಿಜ್ಯ ವ್ಯವಹಾರವಲ್ಲ. ಇದೊಂದು ಪವಿತ್ರ ಸಂಸ್ಕಾರ. ವಿವಾಹದ ವಿಧಿಗಳು ಕೇವಲ ಔಪಚಾರಿಕತೆಯಲ್ಲ, ವ್ಯಕ್ತಿಯ ಆತ್ಮವನ್ನು ಶುದ್ಧೀಕರಿಸುವ ಪದ್ಧತಿ ಎಂದು ಪರಿಗಣಿಸಲಾಗುತ್ತದೆ.
ಕಾಜಲರವರ ಅತ್ತೆ ಚಂದ್ರೀ ದೇವಿಯವರಿಗೆ ಬ್ರಜಭೂಮಿಯ ಪ್ರಸಿದ್ಧ 84 ಕೋಸ್ ಪ್ರದಕ್ಷಿಣೆ ಮಾಡಬೇಕೆಂಬ ಬಹುಕಾಲದ ಆಸೆಯಿತ್ತು; ಆದರೆ ದೈಹಿಕ ಮಿತಿಗಳ ಕಾರಣದಿಂದಾಗಿ ಅವರು ಅಸಹಾಯಕರಾಗಿದ್ದರು.
ಮದುವೆಯ ಮೆರವಣಿಗೆಯಲ್ಲಿ ಡಿಜೆ ಬಳಸುವುದನ್ನು ನಿಷೇಧಿಸಲಾಗಿದ್ದು, ಈ ನಿಷೇಧವನ್ನು ಉಲ್ಲಂಘಿಸಿ ಡಿಜೆ ಬಳಸಿದರೆ ಇಡೀ ಗ್ರಾಮವು ಆ ಮದುವೆಯನ್ನು ಬಹಿಷ್ಕರಿಸಲಿದೆ ಎಂದು ಘರಬರಾ ಗ್ರಾಮದ ಪಂಚಾಯತಿಯು ಮೇ ೩ ರಂದು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ.
ಶಬರಿಮಲೆ ಮಂದಿರದ ಪರವಾಗಿ ಹಿರಿಯ ನ್ಯಾಯವಾದಿ ರಾಕೇಶ್ ದ್ವಿವೇದಿ ಅವರು ಮಾತನಾಡಿ, “ಧಾರ್ಮಿಕ ಸ್ವಾತಂತ್ರ್ಯದಲ್ಲಿ ಶ್ರದ್ಧಾವಂತರು ತಮಗಾಗಿ ಏನನ್ನು ನಿರ್ಧರಿಸುತ್ತಾರೆ ಎಂಬುದು ಸಹ ಸೇರಿದೆ. ಪೂಜೆಯನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಎಂಬುದು ಶ್ರದ್ಧಾವಂತರ ನಿರ್ಧಾರವಾಗಿದೆ” ಎಂದು ಹೇಳಿದರು.
ಭಾರತೀಯರಲ್ಲಿ ನೈತಿಕತೆಯ ಅಧಃಪತನ ಎಷ್ಟು ವೇಗವಾಗಿ ಆಗುತ್ತಿದೆ ಎಂಬುದಕ್ಕೆ ಇದೊಂದು ಪ್ರತ್ಯಕ್ಷ ಉದಾಹರಣೆಯಾಗಿದೆ! ಈ ಸ್ಥಿತಿಯು ಮುಂದೆ ಭಾರತವನ್ನು ಪಾಶ್ಚಿಮಾತ್ಯ ದೇಶಗಳಂತೆ ಸಂಸ್ಕಾರಹೀನವನ್ನಾಗಿ ಮಾಡಲಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!
ಇಂತಹ ನಿರ್ಧಾರಗಳಿಂದ ಹಿಂದೂ ಕುಟುಂಬ ವ್ಯವಸ್ಥೆಯು ಕುಸಿಯಲು ಹಾಗೂ ಸಂಸ್ಕೃತಿಯ ನಾಶವಾಗಲು ಹೆಚ್ಚು ಸಮಯ ಹಿಡಿಯಲಾರದು. ಭಾರತವು ಪಾಶ್ಚಾತ್ಯೀಕರಣಗೊಳ್ಳಬಾರದು ಎಂಬುದು ಬಹುತೇಕ ಹಿಂದೂಗಳ ಆಶಯವಾಗಿದೆ.
ಈ ವಯೋಮಾನದ ಮಹಿಳೆಯರಿಗೆ ದೇವಾಲಯ ಪ್ರವೇಶ ನೀಡುವ ನಿರ್ಧಾರವನ್ನು ಮೊದಲು ಕೈಗೊಂಡಾಗ ಸರಕಾರವು ಇದೇ ನಿಲುವನ್ನು ಏಕೆ ತೆಗೆದುಕೊಳ್ಳಲಿಲ್ಲ? ಇದರಿಂದ ಸಾಮ್ಯವಾದಿ ಕೇರಳಂ ಸರಕಾರಕ್ಕೆ ಹಿಂದೂಗಳ ಆಚಾರ-ವಿಚಾರಗಳನ್ನು ಮುರಿಯುವ ಉದ್ದೇಶವಿದೆ ಎಂಬುದು ಸಾಬೀತಾಗುತ್ತದೆ!
ತಮಿಳುನಾಡಿನಲ್ಲಿ ಕೆಲವರು ತಮ್ಮನ್ನು ತಾವು ತರ್ಕವಾದಿಗಳು ಎಂದು ಕರೆದುಕೊಳ್ಳುತ್ತಾರೆ. ನಾವು ಗುರುಗಳನ್ನು ದೈವಸ್ವರೂಪಿ ಎಂದು ನಂಬುವುದರಿಂದ ಈ ಜನರು ನಮ್ಮನ್ನು ಬದಮಾಶ್ಗಳು, ಮೂರ್ಖರು ಮತ್ತು ಕಾಡುಜನರು ಎಂದು ಕರೆಯುತ್ತಾರೆ.
ಶುದ್ಧಿ ಚಳವಳಿಯ ಪ್ರವರ್ತಕ ಸ್ವಾಮಿ ಶ್ರದ್ಧಾನಂದ ಅವರ ಜನ್ಮದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಇಲ್ಲಿನ ಕರುವ ಬಹಲ್ನಲ್ಲಿ ‘ಪ್ರಾಂತೀಯ ಆದಿವಾಸಿ ಧಾರ್ಮಿಕ ಸಂರಕ್ಷಣಾ ಮಹಾಯಜ್ಞ’ವನ್ನು ಆಯೋಜಿಸಲಾಗಿತ್ತು.