ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಮಾನವ ಹಕ್ಕುಗಳ ಉಲ್ಲಂಘನೆ ! – ಭಾರತ
ದಿನಬೆಳಗಾದರೆ ಭಾರತವನ್ನು ಹಿಂಸಾತ್ಮಕವೆಂದು ಬಿಂಬಿಸುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈಗ ಪಾಕಿಸ್ತಾನದ ಕ್ರೂರ ಕೃತ್ಯಗಳ ಕುರಿತು ಚಕಾರ ಶಬ್ದವನ್ನೂ ಎತ್ತುತ್ತಿಲ್ಲ ಎಂಬುದನ್ನು ಗಮನಿಸಿ !
ದಿನಬೆಳಗಾದರೆ ಭಾರತವನ್ನು ಹಿಂಸಾತ್ಮಕವೆಂದು ಬಿಂಬಿಸುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈಗ ಪಾಕಿಸ್ತಾನದ ಕ್ರೂರ ಕೃತ್ಯಗಳ ಕುರಿತು ಚಕಾರ ಶಬ್ದವನ್ನೂ ಎತ್ತುತ್ತಿಲ್ಲ ಎಂಬುದನ್ನು ಗಮನಿಸಿ !
ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲಿನ ದಾಳಿಯ ವಿರುದ್ಧ ಸಂಘಟಿತರಾಗುತ್ತಿರುವ ಹಿಂದೂಗಳಿಗೆ ಅಭಿನಂದನೆಗಳು! ಇಂತಹ ಆಂದೋಲನಗಳ ಜೊತೆಗೆ ಕಾಂಗ್ರೆಸ್ ಸರಕಾರಕ್ಕೆ ಮತಪೆಟ್ಟಿಗೆಯ ಮೂಲಕವೂ ಉತ್ತರ ನೀಡುವುದು ಅಗತ್ಯವಾಗಿದೆ ಎಂಬುದನ್ನು ಹಿಂದೂಗಳು ನೆನಪಿನಲ್ಲಿಡಬೇಕು!
ಎರಡನೇ ಬಾರಿಗೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನರ ಗುಂಪು ಪವರ್ ಹೌಸ್ ಗೆ ತಲುಪಿ ಪ್ರತಿಭಟನೆ ಆರಂಭಿಸಿತು. ಜನಸಂದಣಿಯನ್ನು ಕಂಡು ನ್ಯಾಯಾಧೀಶರು ಅಲ್ಲಿಂದ ಹೊರಟುಹೋದರು. ನಗರದ ವಿದ್ಯುತ್ ಕಡಿತಗೊಳಿಸಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಜನರು ಒತ್ತಾಯಿಸಿದರು.
ಜಾತ್ಯತೀತ ದೇಶದಲ್ಲಿ ಸರಕಾರಿ ಪ್ರಮಾಣಪತ್ರಗಳನ್ನು ಬದಿಗೊತ್ತಿ ತೆಗೆದುಕೊಂಡ ಈ ನಿರ್ಧಾರದಿಂದ ಬಹುಸಂಖ್ಯಾತ ಹಿಂದೂ ಗ್ರಾಹಕರ ಭಾವನೆಗಳಿಗೆ ಧಕ್ಕೆಯಾಗಿದೆ ಮತ್ತು ಆಡಳಿತವು ತಕ್ಷಣ ಇದನ್ನು ಗಮನಿಸಿ ಈ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಈ ಸಮಯದಲ್ಲಿ ಬಲವಾಗಿ ಒತ್ತಾಯಿಸಲಾಯಿತು.
ಅರ್ಜಿಯಲ್ಲಿ, ವಿಮಾನ ನಿಲ್ದಾಣದ ಹೆಸರಿನ ವಿಚಾರವಾಗಿ ಪ್ರತಿಭಟನೆ ನಡೆಸಿದ ಯುವಕರ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ವಾದಿಸಲಾಗಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಪ್ರವೇಶಿಸಲು ನಿರಾಕರಿಸಿತು.
ಪ್ಲಾಟ್ ಸಂಖ್ಯೆ 57 ರ ಖಾಲಿ ಜಾಗದಲ್ಲಿ ಮತಾಂಧ ಅಲ್ತಾಫ ಗುಲಾಮ ಹುಸೇನ ಮಣೇರ ಎಂಬಾತನು ಒಳಸಂಚಿನಿಂದ ಮತ್ತು ಕಾನೂನುಬಾಹಿರವಾಗಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುವ ಮೂಲಕ ‘ಲ್ಯಾಂಡ್ ಜಿಹಾದ್’ಗೆ ಯತ್ನಿಸಿದ್ದನು.
ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮೇ 2 ರಂದು ಬೆಳಗ್ಗಿನಿಂದಲೇ ಗ್ರಾಮಸ್ಥರು ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಧರಣಿ ನಡೆಸಿದರು. ಪ್ರತಿಭಟನಾಕಾರರು ಹೆದ್ದಾರಿ ತಡೆದಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.
‘ಲವ್ ಜಿಹಾದ್’ನ ಘಟನೆಗಳು ಈಗ ಭಯಾನಕ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹಳ್ಳಿ-ಹಳ್ಳಿಗಳಿಗೂ ಹರಡುತ್ತಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಈಗ ‘ಲವ್ ಜಿಹಾದ್’ ವಿರೋಧಿ ಕಠಿಣ ಕಾನೂನಿನ ಅಗತ್ಯವಿದೆ!
ಈ ಮನವಿಗೆ ಶಿವಸೇನೆಯ ವಿಜಯ್ ಅಂಭೋರೆ, ಸಂದೀಪ್ ಗಾಯಕ್ವಾಡ್, ಧನಂಜಯ್ ಬಾರೋಟೆ, ಸಂಜಯ್ ಹಾಡೆ, ವಿಜಯಸಿಂಗ್ ರಾಜಪೂರ್, ಜಿಜಾ ರಾಠೋಡ್, ಅನುಜಾ ಸಾವಳೆ, ಆಶಿಶ್ ಜಾಧವ್, ಶ್ರೀಕಾಂತ್ ಗಾಯಕ್ವಾಡ್ ಸೇರಿದಂತೆ ಹಲವು ಪದಾಧಿಕಾರಿಗಳು ಸಹಿ ಹಾಕಿದ್ದಾರೆ.
ಭಾರತವು ಋಷಿ-ಮುನಿಗಳ ಪುಣ್ಯಭೂಮಿ. ಇಲ್ಲಿ ‘ಕಾರ್ಪೊರೇಟ್’ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ಹಿಂಸೆ ನಡೆಯುವುದನ್ನು ಸಹಿಸಲಾಗುವುದಿಲ್ಲ. ಆಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಇತರ ಸಂಘಟನೆಗಳೊಂದಿಗೆ ಸೇರಿ ತೀವ್ರ ಹೋರಾಟ ನಡೆಸಲಿದೆ.