ಹಿಂದೂ ಮತ್ತು ಕ್ರೈಸ್ತರ ವಿರುದ್ಧ ಭಯೋತ್ಪಾದನೆ ಹರಡುವ ದೇಶವೆಂದರೆ ಪಾಕಿಸ್ತಾನ!
ಒಂದು ಮುಸ್ಲಿಂ ಭಯೋತ್ಪಾದಕ ದೇಶವು ಹಿಂದೂ, ಕ್ರಿಶ್ಚಿಯನ್ ಮತ್ತು ಇಸ್ಲಾಂನ ತಥಾಕಥಿತ ವಿಡಂಬನೆ ಮಾಡುವವರ ವಿರುದ್ಧ ಭಯೋತ್ಪಾದನೆ ಹರಡುತ್ತದೆ. ಮಹಮ್ಮದರ (ಪೈಗಂಬರ) ಹೆಸರಿನಲ್ಲಿ ಫತ್ವಾ ಹೊರಡಿಸುತ್ತದೆ.
ಒಂದು ಮುಸ್ಲಿಂ ಭಯೋತ್ಪಾದಕ ದೇಶವು ಹಿಂದೂ, ಕ್ರಿಶ್ಚಿಯನ್ ಮತ್ತು ಇಸ್ಲಾಂನ ತಥಾಕಥಿತ ವಿಡಂಬನೆ ಮಾಡುವವರ ವಿರುದ್ಧ ಭಯೋತ್ಪಾದನೆ ಹರಡುತ್ತದೆ. ಮಹಮ್ಮದರ (ಪೈಗಂಬರ) ಹೆಸರಿನಲ್ಲಿ ಫತ್ವಾ ಹೊರಡಿಸುತ್ತದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಜಾವೇದ್ ಬೇಗ್ ಅವರು ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರೈಸ್ತರ ಮೇಲಿನ ದೌರ್ಜನ್ಯದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. “ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರೈಸ್ತರ ಸ್ಥಿತಿ ಭೀಕರವಾಗಿದೆ” ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 58ನೇ ಅಧಿವೇಶನದಲ್ಲಿ, ವಿಶ್ವ ಸಿಂಧಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಬ್ರಿಟನ್ನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. ಅದರ ಒಂದು ನೋಟವಿದು. ಮುಂದಿನ ಕೆಲವೇ ವರ್ಷಗಳಲ್ಲಿ ಬ್ರಿಟನ್ನಲ್ಲಿ ಕಾಶ್ಮೀರದಂತಹ ಪರಿಸ್ಥಿತಿ ನಿರ್ಮಾಣವಾದರೆ ಆಶ್ಚರ್ಯಪಡಬೇಕಾಗಿಲ್ಲ!
ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ಯುಕ್ರೇನ ಜೊತೆಗಿನ್ ಯುದ್ಧವನ್ನು ನಿಲ್ಲಿಸುವ ಸಿದ್ಧತೆಯನ್ನು ತೋರಿದ್ದಾರೆ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಟ್ರಂಪ್ ಇವರು ೩೦ ದಿನಗಳ ಯುದ್ಧವಿರಾಮದ ಪ್ರಸ್ತಾವ ಮಂಡಿಸಿದ್ದಾರೆ.
ಮೂರು ವರ್ಷಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ರಷ್ಯಾ-ಉಕ್ರೇನ ಯುದ್ಧವು ಈಗ ಒಂದು ತಿಂಗಳ ಕಾಲ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಮೇರಿಕಾ ಉಕ್ರೇನ್ಗೆ ಸೇನಾ ನೆರವು ಮತ್ತು ಗುಪ್ತಚರ ಮಾಹಿತಿಯನ್ನು ನೀಡುವುದರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿರುವುದಾಗಿ ಘೋಷಿಸಿದೆ.
ಭಾರತದ ಮೇಲೆ 150 ವರ್ಷಗಳ ಕಾಲ ಆಳ್ವಿಕೆ ನಡೆಸಿ ಭಾರತವನ್ನು ಲೂಟಿ ಮಾಡಿದ ಬ್ರಿಟಿಷರು ಈಗ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಭಾರತವನ್ನು ಅವಲಂಬಿಸಬೇಕಾಗಿರುವುದೆಂದರೆ, ಕಾಲವು ಅವರಿಗೆ ನೀಡಿದ ಶಿಕ್ಷೆಯೇ ಆಗಿದೆ!
ಭಾರತದ ಹಿಂದೂಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳುವ ದಿನವೇ ಸುದಿನ! ಹಿಂದೂಗಳು ಆಂಗ್ಲರ ಗುಲಾಮಗಿರಿಯನ್ನು ಬಿಟ್ಟುಕೊಟ್ಟರೆ ಭಾರತದಲ್ಲಿ ಪುನಃ ನಾಲಂದಾ ಮತ್ತು ತಕ್ಷಶಿಲೆಯಂತಹ ಗುಣಮಟ್ಟದ ವಿಶ್ವವಿದ್ಯಾಲಯಗಳು ನಿರ್ಮಾಣವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ!
ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗ ಯಾವಾಗ ಭಾರತಕ್ಕೆ ಮರಳುತ್ತದೆ ಎಂದು ನಾವು ಕಾಯುತ್ತಿದ್ದೇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮರಳಿದರೆ ಕಾಶ್ಮೀರದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
ಬ್ರಿಟನ್ನಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ, ಅಲ್ಲಿನ ರಾಜಕಾರಣಿಗಳು ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಮತ್ತು ಈ ಘಟನೆ ಅದರ ಸಂಕೇತವಾಗಿದೆ!