ಜನರಿಂದ ಬಂದಿರುವ ೧೪೯ ಸೂಚನೆಗಳಲ್ಲಿನ ೧೪೬ ಸೂಚನೆಗಳ ಮೂಲಕ ಕಾನೂನಿಗೆ ಬೆಂಬಲ

ಗುಹಾಟಿ (ಅಸ್ಸಾಂ) – ಬಹು ವಿವಾಹ ವಿರುದ್ಧ ಸ್ಥಾಪಿಸಲದ ಸಮಿತಿಯ ವರದಿ ಸರಕಾರದ ಬಳಿ ಬಂದಿದೆ. ಜನರು ಬಹುವಿವಾಹದ ವಿರುದ್ಧ ಕಾನೂನು ರೂಪಿಸಲು ಬೆಂಬಲ ನೀಡಿದ್ದಾರೆ. ಈಗ ಸರಕಾರ ಇದರ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕರಡು ಮಸೂದೆ ಮಂಡಿಸುವುದು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಮಾಹಿತಿ ನೀಡಿದರು.
ಹಿಮಂತ ಬಿಸ್ವ ಸರಮಾ ಇವರು ಟ್ವೀಟ್ ಮಾಡಿ, ನಮಗೆ ಕರಡು ಮಸೂದೆಯ ಬಗ್ಗೆ ೧೪೯ ಸೂಚನೆಗಳು ದೊರೆತಿವೆ ಇದರಲ್ಲಿ ೧೪೬ ಸೂಚನೆಗಳು ಕಾನೂನಿನ ಪರವಾಗಿವೆ ಹಾಗೂ ೩ ಸಂಘಟನೆಯಿಂದ ಕರಡು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ೪೫ ದಿನದಲ್ಲಿ ಕರಡು ಮಸೂದೆಯ ಸ್ವರೂಪ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
#BreakingNews | असम में लव जिहाद पर कानून की तैयारी, सीएम हिंमता ने दिया बड़ा बयान. कहा-‘अब लव जिहाद पर भी बनाएंगे कानून, बहुविवाह पर भी कानूनी ड्राफ्ट तैयार’ #Assam #LoveJihad #HimantaBiswaSarma | @anchorjiya pic.twitter.com/7sNgo4p2CG
— Zee News (@ZeeNews) September 3, 2023
ಒಂದಕ್ಕಿಂತ ಹೆಚ್ಚು ಪತ್ನಿ ಮಾಡಿಕೊಳ್ಳುವುದು ಇಸ್ಲಾಂನಲ್ಲಿ ಅನಿವಾರ್ಯ ಅಲ್ಲ ! – ನ್ಯಾಯಾಲಯದ ಅಭಿಪ್ರಾಯ
ಸಮಿತಿಯ ವರದಿಯಲ್ಲಿ, ಇಸ್ಲಾಂನ ಸಂದರ್ಭದಲ್ಲಿ ನ್ಯಾಯಾಲಯವು, ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಮಾಡಿಕೊಳ್ಳುವುದು ಇಸ್ಲಾಂನ ಅನಿವಾರ್ಯ ಅಂಗವಲ್ಲ’ ಎಂದು ಈ ಹಿಂದೆ ಹೇಳಿತ್ತು. ಪತ್ನಿಯರ ಸಂಖ್ಯೆ ಸೀಮಿತ ಗೊಳಿಸುವ ಕಾನುನು ಧರ್ಮ ಪಾಲನೆ ನಡೆಸುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತದ್ವಿರುದ್ಧ ಕಾನೂನು ಸಾಮಾಜಿಕ ಕಲ್ಯಾಣ ಮತ್ತು ಸುಧಾರಣೆಗಾಗಿ ಇರುತ್ತದೆ ಎಂದು ಹೇಳಿದೆ.
Assam Govt’s Move To Ban Polygamy: असम में मुस्लिम अब एक से ज्यादा विवाह नहीं कर सकेंगे. असम सरकार जल्द ही बहुविवाह पर प्रतिबंध वाला कानून लेकर आ रही है…#HimantaBiswaSarma #Assam #Polygamy #apnnewshindi https://t.co/vT0EayI19N
— APN न्यूज़ हिंदी (@apnlivehindi) September 2, 2023
ಸಂಪಾದಕೀಯ ನಿಲುವುಇಂತಹ ಕಾನೂನು ಸಂಪೂರ್ಣ ದೇಶದಲ್ಲಿ ರೂಪಿಸಬೇಕು ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ