ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ರೈಲ್ವೆಯ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ರಕ್ಷಿಸಲು ಕಾನೂನು ಉಲ್ಲಂಘಿಸುವವರು ನ್ಯಾಯಾಲಯಕ್ಕೆ ಹೋಗಲು ಅವಕಾಶ ಸಿಗಬಾರದು ಎಂದೇ ಜನತೆ ಬಯಸುತ್ತದೆ !
ರೈಲ್ವೆಯ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ರಕ್ಷಿಸಲು ಕಾನೂನು ಉಲ್ಲಂಘಿಸುವವರು ನ್ಯಾಯಾಲಯಕ್ಕೆ ಹೋಗಲು ಅವಕಾಶ ಸಿಗಬಾರದು ಎಂದೇ ಜನತೆ ಬಯಸುತ್ತದೆ !
ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯು ಯಾವಾಗಲೂ ಧರ್ಮದ ರಕ್ಷಣೆಯ ಸಂದೇಶವನ್ನು ನೀಡುತ್ತದೆ. ‘ಯಾರು ಧರ್ಮವನ್ನು ರಕ್ಷಿಸುತ್ತಾರೋ, ಧರ್ಮವು ಅವರನ್ನು ರಕ್ಷಿಸುತ್ತದೆ.’ ಧರ್ಮವನ್ನು ರಕ್ಷಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ
ಸೂರ್ಯನ ಕುಟುಂಬಸ್ಥರು ಆರೋಪಿಗಳ ಎನ್ ಕೌಂಟರ್ ಮತ್ತು ಬುಲ್ಡೋಜರ್ ಕಾರ್ಯಾಚರಣೆಗೆ ಒತ್ತಾಯಿಸುತ್ತಿದ್ದರು. ಪ್ರಕರಣದ ಗಾಂಭೀರ್ಯತೆ ಅರಿತಿದ್ದರಿಂದ ತೀವ್ರ ಭದ್ರತೆಯಲ್ಲಿ ಸೂರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಯೋಗಿ ಆದಿತ್ಯನಾಥ್ ಅವರು, ಸುರಕ್ಷಿತ ವಾತಾವರಣದಲ್ಲಿ ಮಾತ್ರ ಅಭಿವೃದ್ಧಿ ಅರಳಲು ಸಾಧ್ಯ. ದೇಶದ ಶಕ್ತಿಯೇ ಜಗತ್ತಿನಲ್ಲಿ ಅದರ ಸ್ಥಾನವನ್ನು ನಿರ್ಧರಿಸುತ್ತದೆ. ಭದ್ರತಾ ರಂಗದಲ್ಲಿ ನಾವು ಬಲಿಷ್ಠರಾಗಿದ್ದಾಗ ಮಾತ್ರ ಜಗತ್ತು ನಮ್ಮೊಂದಿಗೆ ಸ್ನೇಹ ಬೆಳೆಸುತ್ತದೆ.
‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’, ಎಂದು ಹೇಳುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ಕಮ್ಯುನಿಸ್ಟರು ಈಗ ಏಕೆ ಮಾತನಾಡುತ್ತಿಲ್ಲ? ಒಂದು ವೇಳೆ ಮುಸ್ಲಿಮನೊಬ್ಬನ ಕೊಲೆ ಹಿಂದೂಗಳಿಂದ ಆಕಸ್ಮಿಕವಾಗಿ ನಡೆದಿದ್ದರೂ, ಇದೇ ಪಕ್ಷಗಳು ದೇಶಾದ್ಯಂತ ರಂಪಾಟ ಮಾಡುತ್ತಿದ್ದವು!
ಇಲ್ಲಿನ ಬೆತ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಸ್ಲ್ಯಾಬ್ ಮೇ 28ರ ಮಧ್ಯರಾತ್ರಿ ಕುಸಿದು ಬಿದ್ದಿದೆ. ಈ ಭೀಕರ ಅಪಘಾತದಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನುಳಿದ 6 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಬಕ್ರೀದ್ ದಿನದಂದು ಗದಾ ಖಾನ್ ಎಂಬ ವ್ಯಕ್ತಿಯು ಇಲ್ಲಿನ ದುರ್ಗಾ ದೇವಸ್ಥಾನದಲ್ಲಿ ಮೇಕೆ ಮಾಂಸವನ್ನು ಬೇಯಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಎಚ್ಚೆತ್ತ ಹಿಂದೂಗಳು ಖಾನ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇಲ್ಲಿ ಬಕ್ರೀದ್ ಹಬ್ಬದ ನಮಾಜ್ ಮುಗಿದ ನಂತರ ‘ಉತ್ತರ ಪ್ರದೇಶ ಮುಸ್ಲಿಂ ಮಹಾಪಂಚಾಯತ್’ ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೈಯಲ್ಲಿ ಫಲಕಗಳನ್ನು ಹಿಡಿದು ‘ಹಸುವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ದೇವಸ್ಥಾನದ ಅರ್ಚಕರು ಎಲ್ಲಾ ಹಿಂದೂಗಳಿಗೆ ಸೇರಿದವರಾಗಿದ್ದಾರೆ, ಕೇವಲ ಬ್ರಾಹ್ಮಣರಿಗೆ ಮಾತ್ರವಲ್ಲ. ಆದರೂ ಅವರ ಮೇಲೆ ಅನ್ಯಾಯವಾಗುತ್ತಿರುವುದನ್ನು ಕಂಡು ಕೇವಲ ಬ್ರಾಹ್ಮಣರೇ ಏಕೆ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ ?
ಇನ್ನು ಎಷ್ಟು ವರ್ಷ ಹಿಂದೂಗಳು ಇಂತಹ ಮತಾಂತರದ ಘಟನೆಗಳನ್ನು ನೋಡುತ್ತಾ ಇರಬೇಕು ? ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದರ ವಿರುದ್ಧ ಕಠಿಣ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿಲ್ಲ ? ಕಾಂಗ್ರೆಸ್ ಆಡಳಿತದಲ್ಲಿ ಕೇವಲ ಕೆಲವು ವರ್ಷಗಳಲ್ಲಿ ಈಶಾನ್ಯ ಭಾರತದ ರಾಜ್ಯಗಳು ಕ್ರೈಸ್ತ ಬಹುಸಂಖ್ಯಾತವಾದವು