ರಾಜ್ಯದಲ್ಲಿ ಅಧಿಕಾರ ಬದಲಾವಣೆ
ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ರಾಜ್ಯದಲ್ಲಿ ಭಾಜಪದಿಂದ ಮೊದಲು ಸರಕಾರ ಸ್ಥಾಪನೆ ಆಗಿತ್ತು, ಆಗ ಅದನ್ನು ‘ದಕ್ಷಿಣ ದಿಗ್ವಿಜಯದ ಪ್ರವೇಶ ದ್ವಾರ ‘ ಎಂದು ಉಲ್ಲೇಖಿಸಲಾಗಿತ್ತು.
ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ರಾಜ್ಯದಲ್ಲಿ ಭಾಜಪದಿಂದ ಮೊದಲು ಸರಕಾರ ಸ್ಥಾಪನೆ ಆಗಿತ್ತು, ಆಗ ಅದನ್ನು ‘ದಕ್ಷಿಣ ದಿಗ್ವಿಜಯದ ಪ್ರವೇಶ ದ್ವಾರ ‘ ಎಂದು ಉಲ್ಲೇಖಿಸಲಾಗಿತ್ತು.
ಜಯಪುರ-ದೆಹಲಿ ಹೆದ್ದಾರಿಯಲ್ಲಿ ಈದ್ನ ದಿನದಂದು ಮುಸಲ್ಮಾನರು ರಸ್ತೆಯಲ್ಲಿ ನಮಾಜು ಪಠಣ ಮಾಡಿದರು. ಅದರಿಂದ ೫ ಕಿಲೋಮೀಟರ್ನಷ್ಟು ದೂರದ ವರೆಗೆ ರಸ್ತೆ ತಡೆಯಾಗಿತ್ತು.
ತಂತ್ರಜ್ಞಾನ ಸಹಿತ ಮಾನವಸಮೂಹವನ್ನು ಸಾಧನಾನಿರತಗೊಳಿಸಿ ಜಾಗತಿಕ ಸ್ತರದಲ್ಲಿ ಕ್ರಾಂತಿಕಾರಿ ಪ್ರಯತ್ನಗಳಾಗುವುದು ಅತ್ಯಂತ ಆವಶ್ಯಕವಾಗಿದೆ. ಇಲ್ಲದಿದ್ದರೆ ಮಾನವವಿಶ್ವ ದಾರಿತಪ್ಪಿ ತನ್ನನ್ನೇ ನಾಶಗೊಳಿಸುವುದು, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ !
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ರಸ್ತೆ ಅಡ್ಡಗಟ್ಟಿ ನಮಾಜು ಮಾಡುವುದು ಧಾರ್ಮಿಕವಲ್ಲ, ಶಕ್ತಿಪ್ರದರ್ಶನವೇ ಆಗಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !
ವಿದೇಶ ಸಚಿವರ ಆದರ ಯುಕ್ತ ವರ್ಚಸ್ಸು ಕಳೆದ ಕೆಲವು ತಿಂಗಳಲ್ಲಿ ವಿದೇಶ ಸಚಿವ ಎಸ್. ಜಯಶಂಕರ ಇವರು ವಿದೇಶ ನೀತಿಯಲ್ಲಿ ಅವಲಂಬಿಸಿದ ಕಠೋರ ನಿಲುವು ಭಾರತದ ವಿಷಯದಲ್ಲಿ ಇತರರ ಮನಸ್ಸಿನಲ್ಲಿ ಗೌರವ ಮೂಡಿಸುವಂತಹದ್ದಾಗಿದೆ.
ಬಿಹಾರದ ಸಾಸಾರಾಮ್, ಭಾಗಲ್ಪುರ್ ಮತ್ತು ಬಿಹಾರಶರೀಫ್ನಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ಮಾಡಿದರು. ಗಲಭೆಗಳು ಕಲ್ಲು ತೂರಾಟ ಮತ್ತು ಹಲ್ಲೆಗೆ ಸೀಮಿತವಾಗಿರದೇ ಮತಾಂಧರು ಬಾಂಬ್ಗಳನ್ನು ಸಹ ಬಳಸಿದರು.
ಇಸ್ರೈಲ್ ಸರಕಾರವು ತನ್ನ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯಲ್ಲಿ ಸಂಸದರಿಗೂ ಅಧಿಕಾರ ಸಿಗಬೇಕೆಂಬ ಅಂಶವು ಈ ಕಾನೂನಿನಲ್ಲಿ ವಿಶೇಷವಾಗಿ ಒಳಗೊಂಡಿದೆ.
ಮತಾಂಧರಿಗೆ ಲ್ಯಾಂಡ್ ಜಿಹಾದ್ ಮಾಡಲು ನಿಜವಾಗಿ ಧೈರ್ಯ ನೀಡುವವರು ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ ಸರಕಾರ ‘ವಕ್ಫ್ ಬೋರ್ಡ್ ಭಾರತದಲ್ಲಿ ಯಾವುದೇ ಭೂಮಿ ಯನ್ನು ವಶಪಡಿಸಿಕೊಳ್ಳಬಹುದು’, ಎನ್ನುವ ಕಾನೂನನ್ನು ಸಂಪೂರ್ಣ ದೇಶವನ್ನು ಮೋಸಗೊಳಿಸಿ ಕೇವಲ ಓಲೈಕೆಗಾಗಿ ಮಾಡಿದೆ.
‘ನಾ ಟೂ ನಾಟೂ ಹಾಡಿಗೆ ಆಸ್ಕರ್ ! ಅಮೇರಿಕಾದ ಲಾಸ್ಎಂಜಲೀಸ್ ನಗರದ ಒಂದು ಸಭಾಗೃಹದಲ್ಲಿ ೯೫ ನೇ ಆಸ್ಕರ್ ಪ್ರಶಸ್ತಿ ಸಮಾರಂಭ ನೆರವೇರಿತು ಹಾಗೂ ಅದರಲ್ಲಿ ‘ಆರ್.ಆರ್.ಆರ್ ಚಲನಚಿತ್ರದ ‘ನಾಟೂ ನಾಟೂ ಹಾಡಿಗೆ ‘ಒರಿಜಿನಲ್ ಸಾಂಗ್ ಶ್ರೇಣಿಯಲ್ಲಿ ‘ಸರ್ವೋತ್ಕೃಷ್ಟ ಹಾಡು ಎಂದು ಪ್ರಶಸ್ತಿ ಲಭಿಸಿದೆ.
ಓರ್ವ ನಾಯಕನು ತನ್ನ ದೇಹ ಮತ್ತು ಮನಸ್ಸಿಗಿಂತ ಬುದ್ಧಿಶಕ್ತಿಯಿಂದ ಜನರ ಮನಸ್ಸಿನಲ್ಲಿ ತನ್ನ ಮುದ್ರೆಯೊತ್ತುತ್ತಾನೆ. ಇದು ಬಲಿಷ್ಠ ಜನನಾಯಕನ ಸಂಕೇತವಾಗಿದೆ. ರಾಹುಲರ ಕಳೆದ ಎರಡು ದಶಕಗಳ ರಾಜಕೀಯ ಆಳ್ವಿಕೆಯ ಕಾಲವನ್ನು ಅವಲೋಕಿಸಿದರೆ ಅವರಿಗೆ ಜನರ ಮನಸ್ಸನ್ನು ಸೆಳೆಯಲು ಅಥವಾ ಬೌದ್ಧಿಕ ಮಾರ್ಗದರ್ಶನ ಮಾಡಲು ಸಾಧ್ಯವಾಗಲಿಲ್ಲ.