ನಿಯಂತ್ರಣ ಅಥವಾ ಅಂಜಿಕೆ ಬೇಕೇಬೇಕು !
ಸೌಂದರ್ಯ ವರ್ಧನಾಲಯಕ್ಕೆ ಬರುವ ಮಹಿಳೆಯರನ್ನು ಇಂಜೆಕ್ಷನ್ನಿಂದ ಮೂರ್ಛೆ ತಪ್ಪಿಸಿ ಬಲಾತ್ಕಾರಿಸಿದ ಮೂವರನ್ನು ಇರಾನ ಸರಕಾರವು ಗಲ್ಲಿಗೇರಿಸಿದೆ. ಇದರಲ್ಲಿ ಒಬ್ಬ ಆಧುನಿಕ ವೈದ್ಯ (ಡಾಕ್ಟರ್) ಹಾಗೂ ಅವನ ಇಬ್ಬರು ಸಹಾಯಕರಿದ್ದಾರೆ.
ಸೌಂದರ್ಯ ವರ್ಧನಾಲಯಕ್ಕೆ ಬರುವ ಮಹಿಳೆಯರನ್ನು ಇಂಜೆಕ್ಷನ್ನಿಂದ ಮೂರ್ಛೆ ತಪ್ಪಿಸಿ ಬಲಾತ್ಕಾರಿಸಿದ ಮೂವರನ್ನು ಇರಾನ ಸರಕಾರವು ಗಲ್ಲಿಗೇರಿಸಿದೆ. ಇದರಲ್ಲಿ ಒಬ್ಬ ಆಧುನಿಕ ವೈದ್ಯ (ಡಾಕ್ಟರ್) ಹಾಗೂ ಅವನ ಇಬ್ಬರು ಸಹಾಯಕರಿದ್ದಾರೆ.
ಒಂದೆಡೆ ಅನೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತ ವಿರುವಾಗ ಭಾರತದ ಅರ್ಥವ್ಯವಸ್ಥೆ ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ಗ್ಲೋಬಲ್ ರೇಟಿಂಗ್ ಏಜನ್ಸಿ ‘ಎಸ್ ಎಂಡ್ ಪಿ ಯ ವರದಿಗನುಸಾರ ಮುಂದಿನ ೩ ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆಯು ಶೇ. ೬.೭ ರಷ್ಟು ಹೆಚ್ಚಾಗುವುದು.
ಓಮ್ ರಾವುತ್ ನಿರ್ದೇಶನದ ಹಾಗೂ ಸಂವಾದ ಲೇಖಕ ಮನೋಜ ಮುಂತಶೀರ್ ಶುಕ್ಲಾ ಇವರ ‘ಆದಿಪುರುಷ ಈ ವಿ.ಎಫ್.ಎಕ್ಸ್. (ದೃಶ್ಯಪ್ರಭಾವ) ತಂತ್ರಜ್ಞಾನ ಯುಕ್ತ ರಾಮಾಯಣವನ್ನು ಆಧರಿಸಿದ ಚಲನಚಿತ್ರವು ಹಿಂದೂಗಳ ಟೀಕೆಗೆ ಗುರಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ | ಅರ್ಥ : ಎಲ್ಲ ಭಾವಗಳಿಂದ ಮುಕ್ತರಾದ ತ್ರಿಗುಣರಹಿತ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ. ಸನಾತನ ಭಾರತೀಯ ಸಂಸ್ಕೃತಿಯ ಆತ್ಮವಾಗಿರುವ ಅತ್ಯಂತ ಮಹತ್ವದ ಹಾಗೂ ಮಂಗಲಮಯ ಗುರುಪೂರ್ಣಿಮೆಯ ದಿನವನ್ನು ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಆಚರಿಸಲಾಗುವುದು.
ಕೆಲವು ದಿನಗಳ ಹಿಂದೆ ದೇಶವನ್ನು ನಡುಗಿಸುವ ಬಾಲಾಸೊರ ರೈಲು ದುರಂತ ಘಟಿಸಿತು. ಈ ದುರಂತದಲ್ಲಿ ಇದುವರೆಗೆ ೨೮೮ ಜನರು ಸಾವನ್ನಪ್ಪಿದ್ದಾರೆ ಹಾಗೂ ೧ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
‘ಲವ್ ಜಿಹಾದ್ನಲ್ಲಿ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ ಇವೇ ಮೊದಲಾದ ಸ್ತರಗಳಲ್ಲಿ ಶೋಷಣೆಯಾಗುತ್ತದೆ ಹಾಗೂ ಹತ್ಯೆಯಂತಹ ಘಟನೆಗಳಾಗುತ್ತವೆ. ಅಲ್ಲಿ ಪ್ರತ್ಯಕ್ಷ ಮತಾಂತರವಾಗುವುದಿಲ್ಲ ಹಾಗೂ ಅಲ್ಲಿ ಕೇವಲ ಹತ್ಯೆ ಅಥವಾ ಕೇವಲ ‘ಪೊಕ್ಸೋದ ವಿಷಯದ ಕಾನೂನು ಸಾಕಾಗುತ್ತದೆ ಎಂದೆನಿಸುವುದಿಲ್ಲ.
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಸಾಗರ (ಮಧ್ಯಪ್ರದೇಶ)ದಲ್ಲಿ ಮಾತನಾಡುವಾಗ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ನೀಡಬೇಕೆಂದು ಉದ್ಗಾರ ತೆಗೆದರು. ‘ಎಲ್ಲಿಯ ತನಕ ದೇವಸ್ಥಾನಗಳಲ್ಲಿ ಸನಾತನ ಎಂದರೇನು ? ಹಿಂದೂ ಧರ್ಮ ಎಂದರೇನು ? ಎಂಬುದು ಕಲಿಸುವುದಿಲ್ಲವೋ, ಅಲ್ಲಿಯ ತನಕ ಮತಾಂತರವಾಗುತ್ತಲೇ ಇರುವುದು’, ಎಂದು ಹೇಳಿದರು.
ಸಿದ್ಧರಾಮಯ್ಯನವರು ಈ ಮೊದಲೂ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಮತಾಂಧರಿಂದ ಅನೇಕ ಹಿಂದೂಗಳ ಮತ್ತು ಹಿಂದುತ್ವನಿಷ್ಠರ ಕೊಲೆಯಾಗಿತ್ತು.
ಮೇ ೧೧ ವೈಶಾಖ ಕೃಷ್ಣ ಸಪ್ತಮಿಯಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮದಿನ ! ಇದು ‘ಅವತರಣದ ದಿನವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಿಚಯದ ಎಲ್ಲ ಸಂತರು ಅವರನ್ನು ‘ಅವರು ಅವತಾರಿ ಪುರುಷರಾಗಿದ್ದಾರೆ, ಎಂದೇ ಹೇಳಿದ್ದಾರೆ.
ಭಾರತದಲ್ಲಿ ಮಾತ್ರ ಕ್ರೈಸ್ತ ಪಂಥ ಪ್ರಚಾರಕರು ಹಿಂದೂ ಧರ್ಮವನ್ನು ಹೀಯಾಳಿಸುತ್ತಾ ಕ್ರೈಸ್ತ ಪಂಥದ ಪ್ರಸಾರ ಮಾಡಿ ರಭಸದಿಂದ ಮತಾಂತರಿಸುತ್ತಿದ್ದಾರೆ. ಚರ್ಚ್ಗಳನ್ನು ನಿರ್ಮಿಸುತ್ತಿದ್ದಾರೆ. ಪಾದ್ರಿಗಳ ಢೋಂಗಿತನವನ್ನು ಬಯಲು ಮಾಡಲು ಈಗ ಜಾಗೃತ ಹಿಂದೂಗಳೇ ಮುಂದಾಳತ್ವ ವಹಿಸಬೇಕಾಗಿದೆ.