‘ಹಿಂದೂಗಳನ್ನು ವಿಭಜಿಸಲು ಬೇರೆ ದಾರಿ ಹುಡುಕಬೇಕಾಗಿದೆಯೆಂತೆ!’ – Maulana Sajjad Nomani
ಹಿಂದೂಗಳು ಈಗಾಗಲೇ ವಿಭಜನೆಯಾಗಿದ್ದಾರೆ, ಅದಕ್ಕಾಗಿಯೇ ನೊಮಾನಿ ಇಂತಹ ಹೇಳಿಕೆ ನೀಡುವ ಧೈರ್ಯ ಮಾಡುತ್ತಿದ್ದಾರೆ. ಇದು ಹಿಂದೂಗಳಿಗೆ ಲಜ್ಯಾಸ್ಪದವಾಗಿದೆ !
ಹಿಂದೂಗಳು ಈಗಾಗಲೇ ವಿಭಜನೆಯಾಗಿದ್ದಾರೆ, ಅದಕ್ಕಾಗಿಯೇ ನೊಮಾನಿ ಇಂತಹ ಹೇಳಿಕೆ ನೀಡುವ ಧೈರ್ಯ ಮಾಡುತ್ತಿದ್ದಾರೆ. ಇದು ಹಿಂದೂಗಳಿಗೆ ಲಜ್ಯಾಸ್ಪದವಾಗಿದೆ !
ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದೆ; ಏಕೆಂದರೆ ಅದು ಹಿಂದೂ ಬಹುಸಂಖ್ಯಾತ ಮತ್ತು ಸನಾತನ ಬಹುಸಂಖ್ಯಾತವಾಗಿದೆ. ಯಾವುದೇ ಮುಸ್ಲಿಂ ಬಹುಸಂಖ್ಯಾತ ದೇಶವು ಜಾತ್ಯತೀತ (ಸೆಕ್ಯುಲರ್) ಆಗಿಲ್ಲ. ಒಂದು ವೇಳೆ ಅಂತಹ ದೇಶ ಯಾವುದಾದರೂ ಇದ್ದರೆ ತಿಳಿಸಿ.
ಭಾರತದಲ್ಲಿ ‘ಜಾತ್ಯತೀತ ಸರಕಾರ’ ಎಂದರೆ ಹಿಂದೂಗಳನ್ನು ಹೊರತುಪಡಿಸಿ ಉಳಿದ ಧರ್ಮದವರಿಗೆ, ವಿಶೇಷವಾಗಿ ಮುಸ್ಲಿಮರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವುದು ಮತ್ತು ಅವರನ್ನು ಅತೀ ಹೆಚ್ಚು ಮುತುವರ್ಜಿಯಿಂದ ಪೋಷಿಸುವುದು!
ನಾಗಪುರದ ರೇಶಿಮ್ ಬಾಗ್ ಮೈದಾನದಲ್ಲಿ ಏಪ್ರಿಲ್ 26 ರಿಂದ 30 ರವರೆಗೆ ‘ಶ್ರೀರಾಮ ಕಥೆ’ಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಿಮಿತ್ತ ಶ್ಯಾಮ್ ಮಾನವ್ ಅವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ 80 ಲಕ್ಷ ರೂಪಾಯಿಗಳ ಸವಾಲು ಹಾಕಿದ್ದರು.
”ಜಾತ್ಯಾತೀತತೆ ಎಂದರೆ ಹಿಂದುತ್ವ. ಇತರ ದೇಶಗಳಿಂದ ಬಂದವರಿಗೆ ನಾವು ಮಸೀದಿ ಮತ್ತು ಚರ್ಚ್ ಗಳನ್ನು ನಿರ್ಮಿಸಲು ಅನುಮತಿ ನೀಡಿದ್ದೇವೆ. ಹೀಗಿರುವಾಗ ನಮಗಿಂತ ದೊಡ್ಡ ಜಾತ್ಯತೀತರು ಬೇರೆ ಯಾರು ಇರಲು ಸಾಧ್ಯ? ಧೈರ್ಯವಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯಾತೀತತೆಯ ಪಾಠಗಳನ್ನು ಮಾಡಿ.
ಕೇಂದ್ರ ಬಿಜೆಪಿ ಸರಕಾರದ ನೀತಿಗಳಿಂದ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಲಾಗುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ದೇಶದಲ್ಲಿ ಹಿಂದೂ–ಮುಸ್ಲಿಂ ಸಮಸ್ಯೆಗಳಿಗೆ ಕಾಂಗ್ರೆಸ್ಸಿನ ತಪ್ಪು ಜಾತ್ಯತೀತತೆ ಮತ್ತು ವೋಟ್ಬ್ಯಾಂಕ್ ರಾಜಕೀಯವೇ ಕಾರಣ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು. ಜಾತ್ಯತೀತತೆ ಎಂದರೆ ಓಲೈಕೆ ಅಲ್ಲ, ‘ಸರ್ವಧರ್ಮ ಸಮಭಾವ’ ಎಂದು ಅವರು ಹೇಳಿದರು.
ಸಂವಿಧಾನ ರಚನಾಕಾರರು ಯೋಚಿಸಿ ನಿರ್ಧಾರ ಕೈಗೊಂಡಿದ್ದರು. ಅವರಿಗೆ ಈ ಪದಗಳು ತಿಳಿದಿರಲಿಲ್ಲ ಎಂದೇನಿಲ್ಲ. ಅವರು ಪೀಠಿಕೆಯಲ್ಲಿ ಈ ಪದಗಳನ್ನು ಸೇರಿಸುವ ಬಗ್ಗೆ ಅಥವಾ ಬಿಡುವ ಬಗ್ಗೆ ಆಳವಾದ ಚರ್ಚೆ ನಡೆಸಿದರು ಮತ್ತು ಈ ಪದಗಳನ್ನು ಸೇರಿಸುವುದು ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದರು.
ಅವಿಭಕ್ತ ಕುಟುಂಬದಲ್ಲಿ ಸತತವಾಗಿ ಪರೇಚ್ಛೆಯಿಂದ ನಡೆದುಕೊಳ್ಳಬೇಕಾಗುವುದರಿಂದ ಮನೋಲಯವಾಗಿ ಸ್ವೇಚ್ಛೆ ಯಿಂದ ಈಶ್ವರೇಚ್ಛೆಯ ಕಡೆಗೆ ಪ್ರವಾಸ ಶೀಘ್ರವಾಗಿ ಆಗುತ್ತದೆ. ಕುಟುಂಬಗಳೊಂದಿಗೆ ಇರುವ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಪೂರ್ಣಗೊಳ್ಳುತ್ತದೆ.