ಚಾತುರ್ಮಾಸ

ಅನಂತನ ಪೂಜೆಯಲ್ಲಿ ಹದಿನಾಲ್ಕು ಗಂಟುಗಳನ್ನು ಹಾಕಿದ ಕೆಂಪು ರೇಶ್ಮೆಯ ದಾರವನ್ನು ಪೂಜಿಸುತ್ತಾರೆ. ಪೂಜೆಯ ನಂತರ ದಾರವನ್ನು ಯಜಮಾನನ ಬಲಗೈಗೆ ಕಟ್ಟುತ್ತಾರೆ. ಚತುರ್ದಶಿಯು ಹುಣ್ಣಿಮೆಯುಕ್ತವಾಗಿದ್ದರೆ ಈ ವ್ರತದಿಂದ ವಿಶೇಷ ಲಾಭವಾಗುತ್ತದೆ.

ಕು. ಶರ್ವರೀ ಕಾನಸ್ಕರಳು ‘ಫ್ಯೂಜನ್ ಹಾಗೂ ಪಾಶ್ಚಾತ್ಯ ಸಂಗೀತಗಳ ಮೇಲಾಧಾರಿತ ಗೀತೆಗಳಿಗೆ ಸಂಬಂಧಿಸಿದಂತೆ ಮಾಡಿರುವ ನೃತ್ಯಕ್ಕಿಂತ ಭಾರತೀಯ ಶಾಸ್ತ್ರೀಯ ಸಂಗೀತಗಳ ಮೇಲಾಧಾರಿತ ಕಥಕ್ ನೃತ್ಯದಿಂದ ಎಲ್ಲರ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು

ನೃತ್ಯಗಳ ವಿಷಯದಲ್ಲಿ ನಾವಿನ್ಯಪೂರ್ಣ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಆಪತ್ಕಾಲದಲ್ಲಿ ಬಾಹ್ಯ ಶತ್ರುಗಳ ಆಕ್ರಮಣ, ಆಂತರಿಕ ಕಲಹ (ಗಲಭೆ, ಅರಾಜಕತೆ), ಭ್ರಷ್ಟ ಆಡಳಿತ, ಅಲ್ಪಸಂಖ್ಯಾತರ)ಓಲೈಸುವ ಆಡಳಿತಗಾರರು ಇಂತಹ ವಿವಿಧ ಘಟಕಗಳಿಂದ ಸರಕಾರದಿಂದ ಯಾವುದೇ ಸಹಾಯ ಸಿಗಲಿಕ್ಕಿಲ್ಲ.

ಹಿಂದುತ್ವ ಮತ್ತು ವಿರೋಧ !

ಛತ್ತೀಸಗಡನಲ್ಲಿನ ಸರಕಾರಿ ಶಾಲೆಯಲ್ಲಿ ಓರ್ವ ಸಾಮ್ಯವಾದಿ ಶಿಕ್ಷಕರು ವಿದ್ಯಾರ್ಥಿಗಳಿಗೆ, “ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಿಮ್ಮ ಪೈಕಿ ಎಷ್ಟು ಜನರು ಉಪವಾಸ ಮಾಡುವಿರಿ ? ಎಂದು ಕೇಳಿದರು. ಇದಕ್ಕೆ ಕೆಲವು ಹಿಂದೂ ವಿದ್ಯಾರ್ಥಿಗಳು ಕೈ ಮೇಲೆತ್ತಿದರು. ಕೈಯನ್ನು ಮೇಲೆತ್ತಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಬಹಳ ಥಳಿಸಿದರು.

ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರು, ಹಾಗೆಯೇ ಪ್ರಸಾರದ ಸೇವೆಯನ್ನು ಮಾಡುವ ಸಾಧಕರು ಹಾಗೂ ಅವರ ಕುಟುಂಬದವರಿಗೆ ಆಪತ್ಕಾಲದಲ್ಲಿ ತುರ್ತಾಗಿ ವೈದ್ಯಕೀಯ ಸೌಲಭ್ಯ ದೊರಕಲು ೩ ತುರ್ತುರೋಗಿವಾಹಕ (ಅಂಬ್ಯುಲನ್ಸ್)ಗಳ ಆವಶ್ಯಕತೆ ಇದೆ!

ತುರ್ತುರೋಗಿವಾಹಕಗಳ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು.

ಸಾಧಕರೇ, ತಮ್ಮನ್ನು ಶೇ. ೬೦ ಮಟ್ಟದ ಅಥವಾ ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟ ಇರುವ ಸಾಧಕರೊಂದಿಗೆ ತುಲನೆಯನ್ನು ಮಾಡಿ ನಿರಾಶರಾಗುವ ಬದಲು ಆ ಸಾಧಕರಿಂದ ಕಲಿಯಲು ಪ್ರಯತ್ನಿಸಿ !

ಆಧ್ಯಾತ್ಮಿಕ ಪ್ರಗತಿಗಾಗಿ ಸಮಷ್ಟಿ ಸೇವೆಯೊಂದಿಗೆ ಇತರ ಘಟಕಗಳೂ ಕಾರಣವಾಗಿರುತ್ತದೆ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಕೇವಲ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ ಎಂದು ಘೋಷಣೆ ಕೂಗುವವರಲ್ಲ ಆದರೆ ಅವರಂತೆ ಕೃತಿಯನ್ನು ಮಾಡುವ ಹಿಂದೂಗಳು ಬೇಕು.

ಜಿಹಾದಿ ಉಗ್ರವಾದಿ ಸಂಘಟನೆ ತಾಲಿಬಾನಿನ ಇತಿಹಾಸ

೨೪ ಡಿಸೆಂಬರ್ ೧೯೯೯ ರಂದು ಭಾರತದ ‘ಇಂಡಿಯನ್ ಏಯರ್‌ಲೈನ್ಸ್ ವಿಮಾನವನ್ನು ಜಿಹಾದಿ ಉಗ್ರವಾದಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಗೆ ತೆಗೆದುಕೊಂಡು ಹೋದಾಗ ತಾಲಿಬಾನ ಸರಕಾರವು ಅವರಿಗೆ ರಕ್ಷಣೆಯನ್ನು ನೀಡಿತು.

ಭಾರತ ಇಸ್ಲಾಮೀ ರಾಷ್ಟ್ರವಾಗುವ ಮೊದಲೇ, ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಿರಿ !

ಭಾರತದಲ್ಲಿ ಪ್ರತಿದಿನ ೬೫ ಸಾವಿರ ಮಕ್ಕಳು ಜನಿಸುತ್ತಾರೆ. ಅದರಲ್ಲಿ ಸುಮಾರು ೪೦ ಸಾವಿರಗಳಷ್ಟು ಮುಸಲ್ಮಾನ ಮಕ್ಕಳಿರುತ್ತಾರೆ ಮತ್ತು ಹಿಂದೂ ಮತ್ತು ಇತರ ಧರ್ಮದವರ (ಮತದವರ) ಸಾಧಾರಣ ೨೫ ಸಾವಿರ ಮಕ್ಕಳಿರುತ್ತಾರೆ.