
ಮುಂಬಯಿ – ಬಹು ಚರ್ಚಿತ ಬಜೆಟ್ ಅಧಿವೇಶನ ಮಾರ್ಚ್ ೨೬ ಕ್ಕೆ ಮುಗಿದಿದೆ. ಜೂನ್ ೩೦ ರಿಂದ ಮುಂಬಯಿಯಲ್ಲಿನ ವಿಧಾನ ಭವನದಲ್ಲಿ ಮಳೆಗಾಲದ ಅಧಿವೇಶನ ಪ್ರಾರಂಭವಾಗುವುದು.
ಬಜೆಟ್ ಅಧಿವೇಶನದಲ್ಲಿ ಪ್ರತಿದಿನ ಸುಮಾರು ೯ ಗಂಟೆ ೭ ನಿಮಿಷ ಕಾರ್ಯಕಲಾಪ !
ಬಜೆಟ್ ಅಧಿವೇಶನದ ಸಮಯದಲ್ಲಿ ೧೬ ದಿನ ಪ್ರತ್ಯಕ್ಷ ಕಲಾಪ ನಡೆದಿದೆ. ವಿವಿಧ ಕಾರಣಗಳಿಂದ ೧ ಗಂಟೆ ೨೫ ನಿಮಿಷ ಸಮಯ ವ್ಯರ್ಥವಾಗಿದೆ. ಸಚಿವರ ಉಪಸ್ಥಿತಿ ಇಲ್ಲದಿರುವುದರಿಂದ ೨೦ ನಿಮಿಷ ವ್ಯರ್ಥವಾಗಿದೆ. ಪ್ರತಿದಿನ ಸುಮಾರು ೯ ಗಂಟೆ ೭ ನಿಮಿಷದಷ್ಟು ಕಾರ್ಯಕಲಾಪ ನಡೆದಿದೆ. ೪೯೧ ಪ್ರಶ್ನೆ ಸ್ವೀಕೃತವಾಗಿವೆ. ಅದರಲ್ಲಿನ ೭೬ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ. ೨ ಸಾವಿರದ ೫೫೭ ಗಮನಸೆಳೆಯುವ ಸೂಚನೆಗಳು ದೊರೆತಿವೆ. ಅದರಲ್ಲಿನ ೪೪೨ ಸ್ವೀಕರಿಸಲಾಗಿವೆ. ಅದರಲ್ಲಿನ ೧೨೯ ರ ಕುರಿತು ಚರ್ಚೆ ನಡೆದಿದೆ. ವಿಧಾನಸಭೆಯಲ್ಲಿ ೯ ಹಾಗೂ ವಿಧಾನಪರಿಷತ್ತಿನಲ್ಲಿ ೩ ನ್ಯಾಯಾಂಗ ಮಸೂದೆ ಅಂಗೀಕರಿಸಲಾಗಿದೆ. ೪೨ ಸರಕಾರೇತರ ಮಸೂದೆಗಳು ಪಡೆದಿದೆ ಅದರಲ್ಲಿನ ೨೨ ರ ಕುರಿತು ಗಮನ ಹರಿಸಲಾಗಿದೆ, ಎಂದು ವಿಧಾನ ಸಭೆಯ ಅಧ್ಯಕ್ಷ ರಾಹುಲ್ ನಾರ್ವೇಕರ್ ಇವರು ಮಾಹಿತಿ ನೀಡಿದರು.
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ