ತುಳಸಿ ವಿವಾಹ
ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.
ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.
ಪರಾತ್ಪರ ಗುರು ಡಾ. ಆಠವಲೆಯವರು ಸಸಿಗಳಿಗೆ ನೀರು ಹಾಕಿ ಪ್ರದಕ್ಷಿಣೆ ಹಾಕಿದ ನಂತರ ಆ ಸಸಿಗಳ ಕಾರ್ಯವು ಭರದಿಂದ ಆರಂಭವಾಯಿತು. ಆದ್ದರಿಂದ ಸಸಿಗಳಲ್ಲಿ ಅತ್ಯಧಿಕ ಸಕಾರಾತ್ಮಕ ಸ್ಪಂದನ ಕಂಡು ಬಂದವು. ಈ ಪರೀಕ್ಷಣೆಯಿಂದ ಸನಾತನ ಹಿಂದೂ ಧರ್ಮದಲ್ಲಿ ಹೇಳಲಾದ ವಿವಿಧ ಧಾರ್ಮಿಕ ಕೃತಿಗಳ ಮಹತ್ವವು ಗಮನಕ್ಕೆ ಬರುತ್ತದೆ.
ಒಂದು ವೇಳೆ ಕುಟುಂಬದವರೇ ಬಾಲಕಿಯನ್ನು ಹುಡುಕುವುದಿದ್ದರೆ ಮತ್ತು ಅಲ್ಲಿಯವರೆಗೆ ತಲುಪಲು ಕುಟುಂಬದವರೇ ಪ್ರಯತ್ನಿಸಬೇಕಿದ್ದರೆ, ಪೊಲೀಸರ ಕೆಲಸವೇನು ? ಇಂತಹ ಮೈಗಳ್ಳ ಪೊಲೀಸರಿಂದಾಗಿಯೇ ಪೊಲೀಸ್ ದಳದ ತೇಜೋವಧೆಯಾಗುತ್ತಿದೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ?
ಅಸ್ಸಾಂನ ಸಾವಿರಾರು ಕಿಲೋಮೀಟರ ಸೀಮೆಯು ಮ್ಯಾನ್ಮಾರ್ಗೆ ತಾಗಿಕೊಂಡು ಇದೆ. ಅದುದರಿಂದ ಸ್ಥಳೀಯರು ಮತಾಂಧರ ಸಹಾಯದಿಂದ ರೋಹಿಂಗ್ಯಾರನ್ನು ಕ್ರಮಬದ್ಧವಾಗಿ ಭಾರತದಲ್ಲಿ ನುಸುಳಿಸುತ್ತಿದ್ದಾರೆ ಇದು ನಿಜಸ್ಥಿತಿಯಾಗಿದೆ.
ಸುಸ್ಥಿತಿಯಲ್ಲಿನ ತುರ್ತುರೋಗಿವಾಹಕ ಇದ್ದರೆ ಮತ್ತು ಅದನ್ನು ಅರ್ಪಣೆ ಸ್ವರೂಪದಲ್ಲಿ ನೀಡುವುದಿದ್ದರೆ ಆ ಬಗ್ಗೆಯೂ ತಿಳಿಸಬೇಕು. ತುರ್ತುರೋಗಿವಾಹಕಗಳ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು.
ದೀಪಾವಳಿಯಂದು ಪಟಾಕಿ ಸಿಡಿಸುವುದರಿಂದ ಅಥವಾ ಗಣೇಶೋತ್ಸವದಲ್ಲಿ ಹಾಕುವ ಹಾಡುಗಳಿಂದ ಹಾಗೂ ಹೋಳಿ ಸಮಯದಲ್ಲಿ ಕಟ್ಟಿಗೆ ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ ಎಂದು ಹಿಂದೂದ್ವೇಷಿಗಳು ಕೂಗಾಡುತ್ತಾರೆ; ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಗ್ಗೆ ಅಲ್ಪ ಪ್ರಮಾಣದಲ್ಲಿ ವಿರೋಧಿಸಲಾಗುತ್ತದೆ.
ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.
ಇಡೀ ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆಯನ್ನು ಉತ್ತಮವಾಗಿಡುವುದು ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮತ್ತು ಪಾರಲೌಕಿಕ ಉನ್ನತಿಯಾಗುವುದು ಅಂದರೆ ಮೋಕ್ಷ ಸಿಗುವುದು ಈ ಮೂರು ವಿಷಯಗಳನ್ನು ಸಾಧ್ಯಗೊಳಿಸುವುದಕ್ಕೆ ಧರ್ಮ ಎಂದು ಹೇಳುತ್ತಾರೆ.
ಆಯಾ ಭಾಷೆಯ ಲಿಂಕ್ಗಳನ್ನು ಅದರ ಮುಖಪುಟ ‘ಹೋಮ್ ಪೇಜ್’ನಲ್ಲಿರುವ ಮೆನುಬಾರ್ನಲ್ಲಿಯೂ ಹಾಕಲಾಗಿದೆ. ಎಲ್ಲ ಸಾಧಕರು, ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳು, ಹಿಂದುತ್ವನಿಷ್ಠರು ಈ ಸೌಲಭ್ಯದ ಲಾಭ ಪಡೆಯಬೇಕೆಂದು ವಿನಂತಿ.
ಇದು ಹಿಂದೂಗಳು ವಿಚಾರ ಮಾಡಬೇಕಾದ ವಿಷಯವಾಗಿದೆ. ಒಂದು ವೇಳೆ ಪರಕೀಯರ ಆಕ್ರಮಣವಾದರೆ, ಈ ಗುಂಪುಗಳು ಸುರಕ್ಷಾದಳಗಳಿಗೆ ಕೆಲಸ ಮಾಡಲು ಬಿಡುವರೇ ? ಮತಾಂಧರು ಮತ್ತು ಜಿಹಾದಿ ಶಕ್ತಿ ಹಿಂದೂಗಳನ್ನು ಇಲ್ಲಿ ಸುಖದಿಂದ ಇರಲು ಬಿಡುವುದೇ ಅಥವಾ ಕಾಶ್ಮೀರ, ಅಸ್ಸಾಂ ಮತ್ತು ಬಂಗಾಳದ ಹಿಂದೂಗಳಂತೆ ನಮ್ಮ ಸ್ಥಿತಿಯಾಗಲಿದೆಯೇ ?