ನಾಶಿಕನಲ್ಲಿ ನಡೆದ ಘಟನೆ !

ನಾಶಿಕ – ಜಿಲ್ಲೆಯ 181 ಬಾಂಗ್ಲಾದೇಶಿಗಳು ‘ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ’ ಯೋಜನೆಯನ್ನು ದುರುಪಯೋಗ ಪಡೆಸಿಕೊಂಡಿರುವ ಮಾಹಿತಿಯನ್ನು ಭಾಜಪ ನಾಯಕ ಕಿರೀಟ ಸೋಮಯ್ಯ ಬೆಳಕಿಗೆ ತಂದಿದ್ದರು. ಈ ಬಾಂಗ್ಲಾದೇಶಿಗಳ ವಿರುದ್ಧ ಮಾರ್ಚ್ 26 ರಂದು ಪ್ರಕರಣ ದಾಖಲಾಗಿದೆ. ಈ ಬಾಂಗ್ಲಾದೇಶಿಯರು ಭಾದವಣ ಗ್ರಾಮದ ನಿವಾಸಿಗಳೆಂದು ಹೇಳುವ ಮೂಲಕ ದುರುಪಯೋಗ ಪಡೆದುಕೊಂಡಿದ್ದರು. ಆರೋಪಿಗಳಲ್ಲಿ ಸುಕ್ತಾರಾ ಖಾತುನ, ನಜ್ಮುಲ ಹಕ್, ತಸ್ಲಿಮಾ ಖಾತುನ, ಇಂತಾಬ, ಮಹಮ್ಮದ ಹಜರತ, ಮಹಮ್ಮದ ರಶೀದ ಆಲಂ, ಅನಿಸಾ, ಅನ್ವರಾ, ಸಾಹುದ ರಾಜಾ, ಸಲಾಮ ಅಲಿ, ಅಫೀಫಾ ಖಾತುನ, ಇಶ್ರತ್ ಜಹಾನ್, ಜುಲೇಖಾ ಬೀಬಿ, ಅಖ್ತರ ಹುಸೇನ, ಮಹಮ್ಮದ್ ಹನೀಫ್, ಖುಷ್ಬೂ, ಮಹಮ್ಮದ ಮಂಜುರುಲ್ ಆಲಂ, ತಾಹೆರ್ ಆಲಂ, ಸರೀನಾ ಖಾತುನ್ ಮತ್ತು ಇನ್ನೂ ಅನೇಕರು ಸೇರಿದ್ದಾರೆ.
🚨 PM Kisan Samman Nidhi Scam!
📢 181 Bangladeshis booked for fraudulently availing benefits of the PM Kisan Yojana! – BJP leader @KiritSomaiya exposes scam in Nashik!
⚖️ Illegal infiltrators misusing govt schemes must face strict action & be deported immediately!… pic.twitter.com/vq43ucX0Jy
— Sanatan Prabhat (@SanatanPrabhat) March 27, 2025
ಸಂಪಾದಕೀಯ ನಿಲುವುಈ ರೀತಿ ಸರಕಾರದ ಯೋಜನೆಗಳ ದುರುಪಯೋಗ ಪಡೆಯುವ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅವರ ದೇಶಕ್ಕೆ ದಬ್ಬಬೇಕು ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ