ದೆಹಲಿಯಲ್ಲಿನ ಭಾಜಪದ ಶಾಸಕರಿಂದ ಪೊಲೀಸರಿಗೆ ಆಗ್ರಹ

ನವದೆಹಲಿ – ರಸ್ತೆಯಲ್ಲಿ ನಮಾಜ ಮಾಡುವುದರಿಂದ ಸಾರಿಗೆ ವ್ಯವಸ್ಥೆ ಹದಗೆಡುತ್ತದೆ, ಅದರಿಂದ ಜನರಿಗೆ ಅನಾನುಕೂಲವಾಗುತ್ತದೆ ಮತ್ತು ಕೆಲವೊಮ್ಮೆ ಆಂಬುಲೆನ್ಸ್, ಶಾಲಾ ಬಸ್ಸು ಮತ್ತು ಇತರ ಆತ್ಯಾವಶ್ಯಕ ಸೇವೆಗಳ ಮೇಲೆ ಕೂಡ ಪರಿಣಾಮವಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಬೇಕು; ಆದರೆ ಅದರಿಂದ ಸಾರ್ವಜನಿಕ ಸುವ್ಯವಸ್ಥೆಯ ಮತ್ತು ಸಾರಿಗೆಯ ಮೇಲೆ ಪ್ರಭಾವ ಬೀರಬಾರದು, ಎಂದು ಹೇಳುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಅನ್ನು ನಿಷೇಧಿಸಬೇಕೆಂದು ದೆಹಲಿಯ ಶಕುರ ಬಸ್ತಿ ಮತದಾರ ಕ್ಷೇತ್ರದ ಭಾಜಪದ ಶಾಸಕ ಕರನೈಲ ಸಿಂಹ ಇವರು ಆಗ್ರಹಿಸಿದ್ದಾರೆ. ಅವರು ಈ ಸಂದರ್ಭದಲ್ಲಿ ದೆಹಲಿಯ ಪೊಲೀಸ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅವರು ಪೊಲೀಸರಿಗೆ ಧಾರ್ಮಿಕ ಕಾರ್ಯಕ್ರಮ ಕೇವಲ ಮಸೀದಿ ಮತ್ತು ಖಾಸಗಿ ಪರಿಸರಕಷ್ಟೇ ಸೀಮಿತ ಇರಿಸಲು ಕರೆ ನೀಡಿದ್ದಾರೆ.
🚨 Ban Public Namaz! 🚨
📢 Delhi BJP MLA @KarnailSinghBJP demands police action against Namaz being offered in public spaces!
⚖️ Why should such a demand even be necessary?
Blocking public spaces for prayers is an offense!
If police fail to act, action must be taken against… pic.twitter.com/yp9KBrkiH7
— Sanatan Prabhat (@SanatanPrabhat) March 27, 2025
ಸಂಪಾದಕೀಯ ನಿಲುವುನಿಜವೆಂದರೆ ಈ ರೀತಿ ಆಗ್ರಹಿಸುವ ಪ್ರಮಯವೇ ಬರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಅನಾನುಕೂಲ ಮಾಡಿ ನಮಾಜ ಮಾಡುವುದು ಇದು ಅಪರಾಧವೇ ಆಗಿದೆ. ಪೊಲೀಸರು ಹಾಗೆ ಮಾಡದಿದ್ದರೆ, ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ! |
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ