ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿಕೆ: ಉಗ್ರರ ಬಳಿ ೨೭ ವಿಧದ ೧ ಸಾವಿರಕ್ಕೂ ಹೆಚ್ಚು ಮಾರಕಾಸ್ತ್ರಗಳು!
ಭಯೋತ್ಪಾದಕರಿಗೆ ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಬರುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರಿಗೆ ಹೇಗೆ ತಿಳಿದಿರಲಿಲ್ಲ?
ಭಯೋತ್ಪಾದಕರಿಗೆ ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಬರುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರಿಗೆ ಹೇಗೆ ತಿಳಿದಿರಲಿಲ್ಲ?
ರೂಪಿ ದಂಡಕಾರಣ್ಯ ವಿಶೇಷ ಪ್ರಾದೇಶಿಕ ಸಮಿತಿಯ ಸದಸ್ಯ ವಿಜಯ್ ರೆಡ್ಡಿಯ ಪತ್ನಿಯಾಗಿದ್ದಳು. ವಿಜಯ್ ರೆಡ್ಡಿಯನ್ನು ಕಳೆದ ವರ್ಷ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು. ಕೇಂದ್ರ ಸರಕಾರವು ಮಾರ್ಚ್ 31 ರಂದು ಛತ್ತೀಸ್ಗಢವನ್ನು ‘ನಕ್ಸಲ್ ಮುಕ್ತ’ ಎಂದು ಘೋಷಿಸಿದ 12 ದಿನಗಳ ನಂತರ ಈ ಘಟನೆ ನಡೆದಿದೆ.
ಮಹಾರಾಷ್ಟ್ರದಲ್ಲಿ ನಕ್ಸಲೈಟ್ ಬಂಡುಕೋರರು ಇದುವರೆಗೆ ೮೫೩ ಜನರನ್ನು ಹತ್ಯೆ ಮಾಡಿದ್ದಾರೆ. ಇದರಲ್ಲಿ ೨೪೪ ಪೊಲೀಸರು ಮತ್ತು ೬೦೯ ನಾಗರಿಕರು ಸೇರಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಅನೇಕ ಪ್ರಮುಖ ಮಾವೋವಾದಿ ನಾಯಕರು ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. ಇತ್ತೀಚೆಗಷ್ಟೇ ಮಾರ್ಚ್ 25 ರಂದು ಒಡಿಶಾದಲ್ಲಿ ಬೇಕಾಗಿದ್ದ ಕುಖ್ಯಾತ ಮಾವೋವಾದಿ ನಾಯಕ ಸುಕ್ರು ಸೇರಿದಂತೆ 4 ಜನರು ಪೊಲೀಸರ ಎದುರು ಶರಣಾಗಿದ್ದಾರೆ. ಈ ನಾಲ್ವರ ಮೇಲೆ ಒಟ್ಟು 66 ಲಕ್ಷ ರೂಪಾಯಿಗಳ ಬಹುಮಾನವಿತ್ತು.
ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕಳೆದ ೪ ದಿನಗಳಲ್ಲಿ ೨೧೪ ನಕ್ಸಲ್ ಅಡಗುದಾಣಗಳು ಮತ್ತು ಬಂಕರ್ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಲಾಗಿದೆ.
ಸರಕಾರದಿಂದ ೧ ಕೋಟಿ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿದ್ದ ಕುಖ್ಯಾತ ನಕ್ಸಲೀಯ ಅನಲ್ ದಾ ಎಂಬವನು ಈ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂಬ ಸುದ್ಧಿ ಹೊರಬಿದ್ದಿದೆ. ಸದ್ಯ ಈ ಪ್ರದೇಶದಲ್ಲಿ ಸುರಕ್ಷಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ದಂತೇವಾಡ ಜಿಲ್ಲೆಯಲ್ಲಿ ನಕ್ಸಲ್ ರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಿಂದಾಗಿ ೬೩ ನಕ್ಸಲೀಯರು ಶರಣಾಗಿದ್ದು, ಅವರಲ್ಲಿ ೧೮ ಮಹಿಳಾ ನಕ್ಸಲೀಯರು ಸೇರಿದ್ದಾರೆ. ರಾಜ್ಯದಲ್ಲಿ ನಕ್ಸಲ್ ವಿರೋಧಿ ಹೋರಾಟದಲ್ಲಿ ಈ ಘಟನೆಯು ಪ್ರಮುಖ ಮೈಲಿಗಲ್ಲಾಗಬಹುದು.
ನಮ್ಮಲ್ಲಿ ಪ್ರತಿರೋಧಿಸುವ ಸಾಮರ್ಥ್ಯವಿದೆ. ಆದ್ದರಿಂದ, ವೈಚಾರಿಕ ಮಟ್ಟದಲ್ಲಿ ಮೊದಲು ‘ಗಜವಾ-ಎ-ಇಸ್ಲಾಂ’ ಪ್ರಾರಂಭವಾಗಬೇಕು. ‘ಗಜವಾ-ಎ-ಹಿಂದ್’ಗೆ ಉತ್ತರವಾಗಿ ವೈಚಾರಿಕ ‘ಗಜವಾ-ಎ-ಇಸ್ಲಾಂ’ಗೆ ಚಾಲನೆ ನೀಡಿ ಎಂದು ‘ರಾ’ ಮತ್ತು ಭಾರತೀಯ ಸೇನೆಯ ಮಾಜಿ ಅಧಿಕಾರಿ ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರು ಕರೆ ನೀಡಿದರು.
ಈ ಮೆರವಣಿಗೆಯಲ್ಲಿ, “ತುಮ್ ಕಿತ್ನೆ ಹಿಡ್ಮಾ ಲಾವೋಗೆ, ಹಮ್ ಉತನೆ ಹಿಡ್ಮಾ ಮಾರೆಂಗೆ, “ಜಿಸ್ ಘರ್ ಸೆ ಹಿಡ್ಮಾ ನಿಕ್ಲೆಗಾ, ಉಸ್ ಘರ್ ಮೇ ಘುಸ್ಕರ್ ಮಾರೆಂಗೆ” ಈ ರೀತಿಯ ನೇರ ಮತ್ತು ತೀಕ್ಷ್ಣ ಘೋಷಣೆಗಳನ್ನು ಕೂಗಲಾಯಿತು.
ಈ ವರ್ಷ ಇಲ್ಲಿಯವರೆಗೆ ಜಿಲ್ಲೆಯ 287 ಮಾವೋವಾದಿಗಳು ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ನಾರಾಯಣಪುರದ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ ತಿಳಿಸಿದ್ದಾರೆ. ಮಾವೋವಾದಿ ಸಿದ್ಧಾಂತದ ಅಂತ್ಯವು ಹತ್ತಿರ ಬಂದಿದೆ ಎಂದು ಅವರು ವರ್ಣಿಸಿದರು.