ಅಸ್ಸಾಂನಲ್ಲಿ ಅಕ್ರಮ ಗೋಮಾಂಸ ಮಾರಾಟ: 112 ಅಂಗಡಿಗಳ ಮೇಲೆ ದಾಳಿ, 1 ಸಾವಿರ ಕೆಜಿಗೂ ಹೆಚ್ಚು ಗೋಮಾಂಸ ವಶಕ್ಕೆ!
ಸರಕಾರ ಇಂತಹ ಅಂಗಡಿಗಳ ಪರವಾನಗಿಗಳನ್ನು ಶಾಶ್ವತವಾಗಿ ಏಕೆ ರದ್ದುಗೊಳಿಸುವುದಿಲ್ಲ?
ಸರಕಾರ ಇಂತಹ ಅಂಗಡಿಗಳ ಪರವಾನಗಿಗಳನ್ನು ಶಾಶ್ವತವಾಗಿ ಏಕೆ ರದ್ದುಗೊಳಿಸುವುದಿಲ್ಲ?
ನನಗೆ ಕಳೆದ 14 ವರ್ಷಗಳಿಂದ ಸನಾತನ ಸಂಸ್ಥೆಯ ಪರಿಚಯವಿದೆ. ಯಾರ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ವಿಚಾರವೂ ಇಲ್ಲದಿರುವಾಗ ಭಾರತದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆಯನ್ನಿಡುವವರಲ್ಲಿ ಸನಾತನ ಸಂಸ್ಥೆಯು ಅಗ್ರಗಣ್ಯವಾಗಿದೆ. ಈಗ ಅದರ ಈ ಬೇಡಿಕೆಯು ಪ್ರತಿಯೊಬ್ಬ ಸನಾತನಿ ಹಿಂದೂವಿನ ಬಾಯಲ್ಲಿದೆ.
ಗೋವುಗಳ ಕಳ್ಳಸಾಗಣೆಯನ್ನು ತಡೆಯುವುದು ಸರಕಾರದ ಕೆಲಸವಾಗಿರುವಾಗ, ಹಿಂದೂ ಕಾರ್ಯಕರ್ತರು ಅದನ್ನು ಮಾಡುತ್ತಿದ್ದಾರೆ ಮತ್ತು ಹಲವು ಬಾರಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಆದರೂ, ಪೊಲೀಸರು ಮತ್ತು ಸರಕಾರಕ್ಕೆ ಇದರ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.
ಗೋಪ್ರೇಮಿಗಳ ಮಹಾರಾಷ್ಟ್ರದಲ್ಲಿ ಗೋವುಗಳನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲು ಆದೇಶಗಳನ್ನು ಏಕೆ ನೀಡಬೇಕು? ಪೊಲೀಸರು ಸ್ವತಃ ತಮ್ಮ ಕರ್ತವ್ಯವನ್ನು ಏಕೆ ನಿರ್ವಹಿಸುವುದಿಲ್ಲ?
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದಾಗಿನಿಂದ ಮತಾಂಧರ ನೈತಿಕ ಸ್ಥೈರ್ಯ ಹೆಚ್ಚಾಗಿದೆ, ಎಂಬುದೇ ಇಂತಹ ಘಟನೆಗಳಿಂದ ಕಂಡುಬರುತ್ತದೆ ! ಕಾಂಗ್ರೆಸ್ಗೆ ಮತ ಹಾಕಿದ ಹಿಂದೂಗಳಿಗೆ ಇದು ಒಪ್ಪಿಗೆಯಿದೆಯೇ ?
10 ರಿಂದ 15 ಹಸುಗಳನ್ನು ಒಂದೇ ಗಾಡಿಯಲ್ಲಿ ಹಾಕಿಕೊಂಡು ಮಂಗಳೂರಿನ ಕಡೆಗೆ ಹೊರಟಿದ್ದ ವಾಹನವನ್ನು ಕಲಿಯಾ ಕೋರ್ಟ್ ಬಳಿಯ ಜಾರಿಗೇಬೈಲು ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದರು.
ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋವು ಕಳ್ಳಸಾಗಣೆಯನ್ನು ವಿರೋಧಿಸಿದವರ ಮೇಲೆ ಹಲ್ಲೆ ನಡೆಸುವುದು ಖೇದಕರ !
ಗೋಹತ್ಯೆ ನಿಷೇಧ ಕಾನೂನಿನ ಪ್ರಕಾರ ಕಠಿಣ ಕಾರ್ಯಾಚರಣೆ ಆಗದೇ ಇರುವುದರ ಪರಿಣಾಮ !
ರಾಜಸ್ಥಾನದ ಧೋಲಪುರದಲ್ಲಿ ಗೋಕಳ್ಳಸಾಗಣೆದಾರರು ಗೋರಕ್ಷಕರ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ. ಈ ಗೋಕಳ್ಳಸಾಗಣೆದಾರರು ಒಂದು ಕಂಟೇನರ್ನಲ್ಲಿ ಹಸುಗಳನ್ನು ತುಂಬಿಸಿ ಧೋಲಪುರದಿಂದ ಉತ್ತರಪ್ರದೇಶಕ್ಕೆ ಸಾಗಿಸುತ್ತಿದ್ದರು.