ಅಯೋಧ್ಯೆಯ ಶ್ರೀರಾಮಲಲ್ಲಾ ಹಾಗೂ ರಾಷ್ಟ್ರೀಯ ಸ್ಥರದಲ್ಲಿ ಮಹತ್ವದ ಮೂರ್ತಿಗಳನ್ನು ನಿರ್ಮಿಸಿದ ‘ಅತ್ಯಂತ ಕಿರಿಯ ಶಿಲ್ಪಿ’ ಅರುಣ ಯೋಗಿರಾಜ !

ಜನವರಿ ೨೨, ೨೦೨೪ ಕೇವಲ ಒಂದು ದಿನವಾಗಿರಲಿಲ್ಲ, ಬದಲಿಗೆ ಅದು ಹೊಸ ಯುಗದ ಆರಂಭವಾಗಿತ್ತು. ಈ ಐತಿಹಾಸಿಕ ಕ್ಷಣದ ಕೇಂದ್ರಬಿಂದುವಾಗಿದ್ದರು ಶಿಲ್ಪಿ ಶ್ರೀ. ಅರುಣ ಯೋಗಿರಾಜ! ಇಂತಹ ಶಿಲ್ಪಿಯು ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳಿಗೆ ಆಕಾರ ನೀಡಿದರು.

ಸಂತರ ಬಗ್ಗೆ ಭಾವವಿರುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಚಿ. ರೂಪಶ್ರೀ ಶಶಿಧರ ಗೌಡ (ವಯಸ್ಸು ೩ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಚಿ. ರೂಪಶ್ರೀ ಶಶಿಧರ ಗೌಡ ಈ ಪೀಳಿಗೆಯಲ್ಲಿ ಒಬ್ಬಳು !

ಪರಾತ್ಪರ ಗುರುದೇವರು ಓರ್ವ ಸಂತರಿಗೆ ‘ಸಾಧನೆಯಲ್ಲಿ ಬಂದ ನಿರುತ್ಸಾಹ ಮತ್ತು ಒಂದೇ ಹಂತದಲ್ಲಿರುವುದು’, ಇವುಗಳ ಬಗ್ಗೆ ಮಾರ್ಗದರ್ಶನ ಮಾಡಿದ ನಂತರ ಅವರು ಮಾಡಿದ ಚಿಂತನೆ

ಈ ಹಿಂದೆ ನಾನು ಸೇವೆ ಮಾಡುವಾಗ ವಾರವಿಡೀ ಆಶ್ರಮದಲ್ಲಿ ಇರುತ್ತಿದ್ದೆನು. ಆ ಅವಧಿಯಲ್ಲಿ ನಾನು ಬಹಳಷ್ಟು ಮಟ್ಟಿಗೆ ನನ್ನ ಆಧ್ಯಾತ್ಮಿಕದೃಷ್ಟಿಯಲ್ಲಿ ಶುದ್ಧಿಯಾಗಿರುವುದನ್ನು ಅನುಭವಿಸಿ ಹೊಸ ಊರ್ಜೆಯೊಂದಿಗೆ ಮನೆಗೆ ಮರಳುತ್ತಿದ್ದೆನು- ಓರ್ವ ಸಂತರು

ಸನಾತನದ ೧೦೦ ನೇ ಸಂತ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ವಯಸ್ಸು ೯೯ ವರ್ಷಗಳು) ಮತ್ತು ಅವರ ಕುಟುಂಬದವರ ಪರಾತ್ಪರ ಗುರು ಡಾ. ಆಠವಲೆರೊಂದಿಗಿನ ಸಂವಾದ !

ನಾಮಸ್ಮರಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ದತ್ತಗುರುಗಳ ನಾಮವು ಅತ್ಯಂತ ಮಧುರವಾಗಿದೆ. ಅದು ಮನಸ್ಸಿಗೆ ಶಾಂತಿ ನೀಡುತ್ತದೆ. ದತ್ತಗುರುಗಳೇ ಸಾಯೀನಾಥರಾಗಿದ್ದಾರೆ. ದೀಪಾವಳಿಯ ಸಮಯದಲ್ಲಿ ಓರ್ವ ಬಡ ಭಕ್ತಳ ಮನೆಯಲ್ಲಿ ಎಣ್ಣೆ ಇರಲಿಲ್ಲ. ಆದುದರಿಂದ ಅವಳ ಮನೆಯಲ್ಲಿ ಕತ್ತಲೆ ಕವಿದಿತ್ತು. ಅವಳು ತನ್ನ ಗುರು ಸಾಯೀಬಾಬಾರ ಸ್ಮರಣೆ ಮಾಡಿದಳು.

ಹಸ್ತಸಾಮುದ್ರಿಕಾ ಶಾಸ್ತ್ರದ ದೃಷ್ಟಿಯಿಂದ ‘ಕೈಯ ಹೆಬ್ಬೆರಳು ಹಿಂದೆ ಬಾಗುವುದು ಅಥವಾ ಬಾಗದಿರುವುದು’ ಇದರ ವಿಶ್ಲೇಷಣೆ !

ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗುತ್ತಿದ್ದರೆ, ಇಂತಹ ವ್ಯಕ್ತಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾನೆ. ಅವನ ವೃತ್ತಿ ತ್ಯಾಗಮಯವಾಗಿರುತ್ತದೆ, ಹಾಗೆಯೇ ಅವನಲ್ಲಿ ಅಹಂ ಕಡಿಮೆ ಇರುತ್ತದೆ; ಆದರೆ ಹೆಬ್ಬೆರಳು ಬಹಳ ಹಿಂದೆ ಬಾಗುತ್ತಿದ್ದರೆ, ಇತರ ಜನರು ಸಂಬಂಧಪಟ್ಟ ವ್ಯಕ್ತಿಯ ದುರುಪಯೋಗಪಡಿಸಿಕೊಳ್ಳುತ್ತಾರೆ.

ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿ ಅವರನ್ನು ಸಾಧನೆಯ ಮುಂದಿನ ಹಂತಕ್ಕೆ ಕರೆದೊಯ್ಯುವ ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯದಾಯಕ ಸತ್ಸಂಗ !

ದೊಡ್ಡವರಿಗೂ ಮನಸ್ಸಿಟ್ಟು ನಾಮಜಪ ಮಾಡಲು ಆಗುವುದಿಲ್ಲ, ಹೀಗಿರುವಾಗ ಚಿಕ್ಕ ಮಕ್ಕಳಿಂದ ನಾವು ಹೇಗೆ ಅಪೇಕ್ಷಿಸಬಹುದು ? ಸ್ವಭಾವದೋಷಗಳು ದೂರವಾದಾಗಲೇ ನಾಮಜಪವು ಏಕಾಗ್ರತೆಯಿಂದ ಮತ್ತು ಭಾವಪೂರ್ಣವಾಗಿ ಆಗುವುದು. ಅಲ್ಲಿಯವರೆಗೆ ಆಗುವುದಿಲ್ಲ.-ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸನಾತನದ ೧೦೦ ನೇ ಸಂತ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ವಯಸ್ಸು ೯೯ ವರ್ಷಗಳು) ಮತ್ತು ಅವರ ಕುಟುಂಬದವರ ಪರಾತ್ಪರ ಗುರು ಡಾ. ಆಠವಲೆರೊಂದಿಗಿನ ಸಂವಾದ !

ಹುಬ್ಬಳ್ಳಿಯ ಶ್ರೀಮತಿ ಸೀತಾಬಾಯಿ ಶ್ರೀಧರ ಜೋಶಿ (೨೦೨೫ ರಲ್ಲಿ ವಯಸ್ಸು ೯೯ ವರ್ಷಗಳು) ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬಂದಿದ್ದರು. ಅವರ ಜೊತೆಗೆ ಅವರ ಮಗಳು ಶ್ರೀಮತಿ ಮೀರಾ ಕರಿ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೪ ಮತ್ತು ವಯಸ್ಸು ೬೭ ವರ್ಷಗಳು), ಜೋಶಿ ಅಜ್ಜಿಯವರ ಚಿರಂಜೀವ(ಮಗ) ಮತ್ತು ಅವರ ಸೊಸೆ ಬಂದಿದ್ದರು. ಅವರ ಜೊತೆಗೆ ಜೋಶಿ ಅಜ್ಜಿಯವರ ಮೊಮ್ಮಗಳ ಗಂಡ ಶ್ರೀ. ವಿನಾಯಕ ಶಾನಭಾಗ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೮ … Read more

ಸಾಧಕರಿಗೆ ಸಾಧನೆಯಲ್ಲಿನ ಅಡಚಣೆ ಅಥವಾ ತೊಂದರೆಗಳನ್ನು ದೂರಗೊಳಿಸಲು ‘ನಾಮಜಪದ ಮಂಡಲ ಹಾಕುವುದು’ ಇಂತಹ ಸುಲಭ ಉಪಾಯದಿಂದ ಅವರಿಗೆ ಲಾಭವಾಗುವ ಕಾರಣವೆಂದರೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ದೇವತೆಗಳ ಕೃಪಾಶೀರ್ವಾದ ಗಳಿಸುವ ಸಾಧನೆಯನ್ನು ಮಾಡಿಸಿಕೊಂಡಿರುವುದು !

ಸಾಧನೆಯಲ್ಲಿ ಯಾವುದೇ ಅಡಚಣೆ ಅಥವಾ ಯಾವುದೇ ತೊಂದರೆಯನ್ನು ದೂರಗೊಳಿಸಲು ಸಾಧಕರು ಖಾಲಿ ಕಾಗದದಲ್ಲಿ ಶ್ರೀಕೃಷ್ಣನ ನಾಮಜಪದ ಮಂಡಲ ಹಾಕುತ್ತಾರೆ ಹಾಗೂ ಅದರಲ್ಲಿ ಅಡಚಣೆ ಅಥವಾ ತೊಂದರೆಯ ವಿವರಣೆಯನ್ನು ಬರೆದು ಅದು ದೂರವಾಗಬೇಕೆಂದು ಪ್ರಾರ್ಥನೆಯನ್ನು ಬರೆಯುತ್ತಾರೆ.

ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಭರತ ಪ್ರಭು (ವಯಸ್ಸು ೮ ವರ್ಷ) ಇವರಿಗೆ ಬಾಲ್ಯದಿಂದಲೇ ಯಜ್ಞದ ಕುರಿತಾದ ಜ್ಞಾನ ಮತ್ತು ಅದರ ಶ್ರೇಯಸ್ಸನ್ನು ಸಂತರಿಗೆ ನೀಡುವುದು

ಪೂ. ಭಾರ್ಗವರಾಮ ಪ್ರಭು ಇವರಿಗೆ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬರಲು ಬಹಳ ಸೆಳೆತ ಇರುವುದು

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸಾಧಕನಿಗೆ ಹಿಂದಿನ ಪ್ರಸಂಗದ ನೆನಪಾಗಿ ‘ಸಂತರಾದ ತಂದೆಯವರ ಅಂತ್ಯದರ್ಶನವಾಗದ ದುಃಖದಿಂದ ಹೊರ ಬರುವುದು

ಸಂತರಾದ ತಂದೆಯವರ ನಿಧನವಾಗುವುದು; ಆದರೆ ತಂದೆಯ ಅಂತಿಮ ದರ್ಶನ ಆಗದಿರುವುದು