ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ
ಹಿಂದೂ ಧರ್ಮದಲ್ಲಿನ ಹಬ್ಬ, ಉತ್ಸವ ಮತ್ತು ವ್ರತ ಇವುಗಳ ಬಗ್ಗೆ ಧರ್ಮಶಾಸ್ತ್ರವನ್ನು ಕಲಿಸುವ ಸನಾತನದ ಗ್ರಂಥ !
ಹಿಂದೂ ಧರ್ಮದಲ್ಲಿನ ಹಬ್ಬ, ಉತ್ಸವ ಮತ್ತು ವ್ರತ ಇವುಗಳ ಬಗ್ಗೆ ಧರ್ಮಶಾಸ್ತ್ರವನ್ನು ಕಲಿಸುವ ಸನಾತನದ ಗ್ರಂಥ !
ಫಾಲ್ಗುಣ ಕೃಷ್ಣ ತೃತೀಯಾ (ಮಾರ್ಚ್ ೧೭ ರಂದು) ದಂದು ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು ಇವರ ೮೮ ನೇ ಹುಟ್ಟುಹಬ್ಬವಿದೆ.
ಸಾಧಕನು ಪ.ಪೂ. ಡಾಕ್ಟರರಿಗೆ ದೂರವಾಣಿಯನ್ನು ಕೊಡಲು ಹೋದನು. ಆಗ ಅವರು ಅದನ್ನು ಕೈಯಲ್ಲಿ ಸಹ ತೆಗೆದುಕೊಳ್ಳಲಿಲ್ಲ ಮತ್ತು ಅವರು, ”ಪೂನಮ್ ದೂರವಾಣಿ ಕರೆಯನ್ನು ಹೊರಗೆ ಏಕೆ ಮಾಡಿದಳು ? ಅವಳಿಗೆ ದೂರವಾಣಿ ಕರೆಯನ್ನು ಕೋಣೆಯಲ್ಲಿ ಮಾಡಲು ಹೇಳು”, ಎಂದು ಹೇಳಿದರು.
ಸನಾತನ ಸಂಸ್ಥೆಯ ವತಿಯಿಂದ ತೆಗೆದುಕೊಳ್ಳಲಾಗುವ ಸತ್ಸಂಗಗಳಲ್ಲಿ ‘ಸ್ವಭಾವದೋಷಗಳನ್ನು ಹೇಗೆ ಗುರುತಿಸಬೇಕು ? ಸ್ವಭಾವದೋಷಗಳಿಂದಾಗಿ ಆಗುವ ತಪ್ಪುಗಳನ್ನು ಹೇಗೆ ಬರೆಯಬೇಕು ? ಸ್ವಭಾವದೋಷ ನಿರ್ಮೂಲನೆಗಾಗಿ ಸ್ವಯಂಸೂಚನೆಗಳನ್ನು ನೀಡಿ ಅವುಗಳನ್ನು ಹೇಗೆ ದೂರ ಮಾಡಬೇಕು ?, ಎಂಬ ಬಗ್ಗೆ ಶಾಸ್ತ್ರೋಕ್ತ ಮತ್ತು ಸುಲಭ ಪದ್ಧತಿಯಲ್ಲಿ ಕಲಿಸಲಾಗುತ್ತದೆ.
ಸಂತರು ಅಥವಾ ಗುರುಗಳು ಅಥವಾ ದೇವತೆಗಳ ಚಿತ್ರದಲ್ಲಿ ಅವರ ತಲೆಯ ಹಿಂದೆ ದೊಡ್ಡ ಪ್ರಭಾವಲಯವು ಕಾರ್ಯನಿರತ ವಾಗಿರುತ್ತದೆ, ಕೆಲವು ಚಿತ್ರಗಳಲ್ಲಿ ಸಂತರ ಅಥವಾ ಗುರುಗಳ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ತೇಜಸ್ಸಿನ ಅಂಚು ಕಾಣಿಸುವುದನ್ನು ನಾವು ಅನೇಕಬಾರಿ ನೋಡಿರುತ್ತೇವೆ.
ಹುಬ್ಬುಗಳ ಮಧ್ಯಭಾಗದಲ್ಲಿ ಆಜ್ಞಾಚಕ್ರವಿರುತ್ತದೆ. ಅದಕ್ಕೆ ‘ಮೂರನೇ ಕಣ್ಣು’ ಎಂದೂ ನಮ್ಮ ಯೋಗಶಾಸ್ತ್ರವು ಹೇಳುತ್ತದೆ. ಈ ಚಕ್ರವು ಅಂತರ್ಜ್ಞಾನ, ಆಂತರಿಕ ಬುದ್ಧಿವಂತಿಕೆಯೊಂದಿಗೆ ಸಂಬಂಧಿಸಿದೆ.
ಈ ಸಮಯದಲ್ಲಿ ಪೂ. (ಸೌ.) ಜ್ಯೋತಿ ಢವಳಿಕರ ಇವರ ಕುಟುಂಬದ ಸದಸ್ಯರು ಮತ್ತು ಕೆಲವು ಸಾಧಕರು ಉಪಸ್ಥಿತರಿದ್ದರು. ಈ ವಾರ್ತೆಯನ್ನು ಕೇಳಿ ಉಪಸ್ಥಿತರೆಲ್ಲರಿಗೂ ಭಾವಜಾಗೃತಿ ಆಯಿತು.
ನುಷಾ ಕುಂಬಾರಳಿಗೆ ಇಷ್ಟವಾಗುವ ಯಾವುದೇ ವಸ್ತುಗಳು ದೊರಕಿದರೆ ಆ ವಸ್ತುಗಳು ಗುರುದೇವರ ಕೃಪೆಯಿಂದ ಸಿಕ್ಕಿದವು’, ಎಂದು ಅವಳು ಹೇಳುತ್ತಾಳೆ.
ಒಮ್ಮೆ ಪ.ಪೂ. ಡಾಕ್ಟರು ಸಾಧಕಿಯನ್ನು ಉದ್ದೇಶಿಸಿ, ”ನಿನಗೆ ಇನ್ನೂ ಹೇಗೆ ಮತ್ತು ಏನು ಬರೆಯಬೇಕು’, ಎಂಬುದು ಹೊಳೆಯದಿದ್ದರೆ, ಸಾಧಕಿಯು ನಾನು ಪ್ರತಿದಿನ ಧ್ವನಿಚಿತ್ರಮುದ್ರಿಕೆ (ವಿಡಿಯೋ) ಮತ್ತು ಛಾಯಾ ಚಿತ್ರಗಳಲ್ಲಿ ಏನೆಲ್ಲ ತಿದ್ದುಪಡಿ ಮಾಡಲು ಹೇಳಿರುವೆನೊ, ಅವುಗಳನ್ನು ಇದ್ದ ಹಾಗೆಯೆ ಬರೆದಿಡು’’ ಎಂದು ಹೇಳಿದರು.
ಶಿಷ್ಯನ ಆರಂಭದ ಕಾಲದಲ್ಲಿ ಗುರುಗಳು ಶಿಷ್ಯನಿಗೆ ಮಾರ್ಗದರ್ಶನ ಮಾಡಿ, ಗ್ರಂಥಗಳ ಅಧ್ಯಯನದಿಂದ ಅಥವಾ ಸತ್ಸಂಗದಿಂದ ಕಲಿಸುತ್ತಾರೆ. ಕೊನೆಗೆ ಶಿಷ್ಯನು ಗುರುಗಳೊಂದಿಗೆ ಏಕರೂಪವಾದ ನಂತರ ಅವರು ಅವನಿಗೆ ಮೌನದಿಂದ ಕಲಿಸುತ್ತಾರೆ