ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದಲ್ಲಿ ವಿಷ ಕಾರುವ ಸಮಾಜವಾದಿ ಪಕ್ಷದ ನಾಯಕರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅನುಕೂಲಕರವಾಗಿ ಮೌನ ವಹಿಸುತ್ತಾರೆ!
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದಲ್ಲಿ ವಿಷ ಕಾರುವ ಸಮಾಜವಾದಿ ಪಕ್ಷದ ನಾಯಕರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅನುಕೂಲಕರವಾಗಿ ಮೌನ ವಹಿಸುತ್ತಾರೆ!
ಮುಸ್ಲಿಂ ಸಮುದಾಯದ ಉದಾಸೀನತೆ; ಅಯೋಧ್ಯೆ ಪ್ರದೇಶದಲ್ಲಿ ಭವ್ಯ ಮಸೀದಿ ನಿರ್ಮಾಣ ಯೋಜನೆ ಕುಸಿತ
ಹಿಂದೂಗಳು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದರೆ, ತಥಾಕಥಿತ ವ್ಯಕ್ತಿಸ್ವಾತಂತ್ರ್ಯಪ್ರೇಮಿಗಳು ಆಕಾಶ-ಪಾತಾಳ ಒಂದಾಗಿಸುತ್ತಿದ್ದರು. ಈಗ ಅವರು ವಕ್ಫ್ ಮಂಡಳಿಯ ಈ ನಿರ್ಧಾರದ ಬಗ್ಗೆ ಏಕೆ ಮೌನವಾಗಿದ್ದಾರೆ?
ಕೇಂದ್ರ ಸರಕಾರವು ವಕ್ಫ್ ಕಾಯ್ದೆಯಲ್ಲಿ ಮಾಡಿರುವ ಮಹತ್ವದ ಸುಧಾರಣೆಗಳ ನಂತರ ಮಧ್ಯಪ್ರದೇಶ ಸರಕಾರವು ‘ವಕ್ಫ್ ಕಾಯ್ದೆ, ೧೯೯೫ (ಸುಧಾರಿತ-೨೦೨೫)’ ರ ಕಲಂ ೧೩ (೧) ರ ಅಡಿಯಲ್ಲಿ ದೊರೆತಿರುವ ಅಧಿಕಾರವನ್ನು ಬಳಸಿಕೊಂಡು ಕಲಂ ೧೪ ರ ನಿಬಂಧನೆಗಳ ಪ್ರಕಾರ ಈ ಮಂಡಳಿಯನ್ನು ಸ್ಥಾಪಿಸಿದೆ.
ಯಾವುದಾದರೂ ಸ್ಥಳವನ್ನು ಕೇವಲ ಇಸ್ಲಾಮಿಕ್ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂಬ ಕಾರಣಕ್ಕೆ ವಕ್ಫ್ ಬೋರ್ಡ್ ಅದನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭೂಮಿಯ ಮೇಲಿನ ಮಾಲೀಕತ್ವದ ಹಕ್ಕನ್ನು ಸಾಬೀತುಪಡಿಸಲು ವಕ್ಫ್ ಬೋರ್ಡ್ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಉತ್ತರಪ್ರದೇಶದಲ್ಲಿ ವಕ್ಫ್ ಆಸ್ತಿಗಳ `ಗಣಕೀಕರಣ’ ಪ್ರಕ್ರಿಯೆಯಲ್ಲಿ ಪ್ರಮುಖ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದಾಗಿ ಸತತವಾಗಿ ನೋಂದಣಿಗಳನ್ನು ರದ್ದುಗೊಳಿಸಲಾಗುತ್ತಿದೆ.
ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅತಿಕ್ರಮಣ ನಡೆಯುವುದು ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಕಾನೂನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಪೊಲೀಸ್ ಇಲಾಖೆಯ ಕೆಲವು ಮತಾಂಧ ಸಿಬ್ಬಂದಿಗಳು ಶಾಮೀಲಾಗಿ, ಸರಕಾರಿ ಭೂಮಿಯನ್ನು ವಕ್ಫ್ ಮಂಡಳಿಯ ವಶಕ್ಕೆ ನೀಡುವುದು ರಾಷ್ಟ್ರವಿರೋಧಿ ಕೃತ್ಯವಾಗಿದೆ.
ರಾಜ್ಯದ ದೇವಾಲಯಗಳ ಟ್ರಸ್ಟಿಗಳು ಮತ್ತು ಅರ್ಚಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ದೇವಾಲಯ ನಿರ್ವಹಣೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಮುಂದಿನ ದಿನಗಳಲ್ಲಿ ಮಂದಿರ ಮಹಾಸಂಘ ಛತ್ತೀಸ್ಗಢ ಕಾರ್ಯನಿರ್ವಹಿಸಲಿದೆ.
ಕಾಂಗ್ರೆಸ್ ಮುಸ್ಲಿಮರಿಗೆ ಅತಿ ಹೆಚ್ಚು ಹಾನಿ ಮಾಡಿದೆ ಎಂದು ಅನೇಕ ತಜ್ಞರು ಹೇಳುತ್ತಾ ಬಂದಿದ್ದಾರೆ. ಅದರ ಒಂದು ಉದಾಹರಣೆ ಇದು. ಇದು ಮಂಜುಗಡ್ಡೆಯ ತುದಿ ಮಾತ್ರ ಎಂಬುದನ್ನು ಮರೆಯುವಂತಿಲ್ಲ ! ಮುಸ್ಲಿಮರ ಕುರುಡು ಕಾಂಗ್ರೆಸ್ ಪ್ರೇಮವೂ ಇದಕ್ಕೆ ಕಾರಣ ಎಂಬುದು ಅಷ್ಟೇ ನಿಜ !
ಬರೋಬ್ಬರಿ 20 ವರ್ಷಗಳ ನಂತರ ಆಡಿಟ್ ವರದಿ ಸಲ್ಲಿಸುವುದನ್ನು ಏನೆನ್ನಬೇಕು? ಇದರಿಂದ ‘ಮಹಾರಾಷ್ಟ್ರ ವಕ್ಫ್ ಬೋರ್ಡ್ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಯಾರಾದರೂ ಹೇಳಿದರೆ, ಅದನ್ನು ತರ್ಕಬದ್ಧವಾಗಿ ಪ್ರತಿರೋಧಿಸಲು ಸಾಧ್ಯವೇ?