ಉತ್ತರಪ್ರದೇಶದಲ್ಲಿ ೩೧ ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿಗಳ ನೋಂದಣಿ ರದ್ದು
ಉತ್ತರಪ್ರದೇಶದಲ್ಲಿ ವಕ್ಫ್ ಆಸ್ತಿಗಳ `ಗಣಕೀಕರಣ’ ಪ್ರಕ್ರಿಯೆಯಲ್ಲಿ ಪ್ರಮುಖ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದಾಗಿ ಸತತವಾಗಿ ನೋಂದಣಿಗಳನ್ನು ರದ್ದುಗೊಳಿಸಲಾಗುತ್ತಿದೆ.
ಉತ್ತರಪ್ರದೇಶದಲ್ಲಿ ವಕ್ಫ್ ಆಸ್ತಿಗಳ `ಗಣಕೀಕರಣ’ ಪ್ರಕ್ರಿಯೆಯಲ್ಲಿ ಪ್ರಮುಖ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದಾಗಿ ಸತತವಾಗಿ ನೋಂದಣಿಗಳನ್ನು ರದ್ದುಗೊಳಿಸಲಾಗುತ್ತಿದೆ.
ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅತಿಕ್ರಮಣ ನಡೆಯುವುದು ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಕಾನೂನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಪೊಲೀಸ್ ಇಲಾಖೆಯ ಕೆಲವು ಮತಾಂಧ ಸಿಬ್ಬಂದಿಗಳು ಶಾಮೀಲಾಗಿ, ಸರಕಾರಿ ಭೂಮಿಯನ್ನು ವಕ್ಫ್ ಮಂಡಳಿಯ ವಶಕ್ಕೆ ನೀಡುವುದು ರಾಷ್ಟ್ರವಿರೋಧಿ ಕೃತ್ಯವಾಗಿದೆ.
ರಾಜ್ಯದ ದೇವಾಲಯಗಳ ಟ್ರಸ್ಟಿಗಳು ಮತ್ತು ಅರ್ಚಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ದೇವಾಲಯ ನಿರ್ವಹಣೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಮುಂದಿನ ದಿನಗಳಲ್ಲಿ ಮಂದಿರ ಮಹಾಸಂಘ ಛತ್ತೀಸ್ಗಢ ಕಾರ್ಯನಿರ್ವಹಿಸಲಿದೆ.
ಕಾಂಗ್ರೆಸ್ ಮುಸ್ಲಿಮರಿಗೆ ಅತಿ ಹೆಚ್ಚು ಹಾನಿ ಮಾಡಿದೆ ಎಂದು ಅನೇಕ ತಜ್ಞರು ಹೇಳುತ್ತಾ ಬಂದಿದ್ದಾರೆ. ಅದರ ಒಂದು ಉದಾಹರಣೆ ಇದು. ಇದು ಮಂಜುಗಡ್ಡೆಯ ತುದಿ ಮಾತ್ರ ಎಂಬುದನ್ನು ಮರೆಯುವಂತಿಲ್ಲ ! ಮುಸ್ಲಿಮರ ಕುರುಡು ಕಾಂಗ್ರೆಸ್ ಪ್ರೇಮವೂ ಇದಕ್ಕೆ ಕಾರಣ ಎಂಬುದು ಅಷ್ಟೇ ನಿಜ !
ಬರೋಬ್ಬರಿ 20 ವರ್ಷಗಳ ನಂತರ ಆಡಿಟ್ ವರದಿ ಸಲ್ಲಿಸುವುದನ್ನು ಏನೆನ್ನಬೇಕು? ಇದರಿಂದ ‘ಮಹಾರಾಷ್ಟ್ರ ವಕ್ಫ್ ಬೋರ್ಡ್ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಯಾರಾದರೂ ಹೇಳಿದರೆ, ಅದನ್ನು ತರ್ಕಬದ್ಧವಾಗಿ ಪ್ರತಿರೋಧಿಸಲು ಸಾಧ್ಯವೇ?
ಧಾರ್ಮಿಕ ಸ್ಥಳಗಳು ಶ್ರದ್ಧೆ–ಭಕ್ತಿಗಾಗಿ; ಶ್ರದ್ಧೆಯಿಲ್ಲದವರ ಪ್ರವೇಶದಿಂದ ಉದ್ದೇಶ ಸಾಧನೆಯಾಗದು ಮತ್ತು ಸಂಘರ್ಷ ಸಾಧ್ಯ. ಆದ್ದರಿಂದ ಸನಾತನ ತೀರ್ಥಕ್ಷೇತ್ರಗಳಿಗೆ ಶ್ರದ್ಧೆ ಇಲ್ಲದವರ ಪ್ರವೇಶ ನಿಷೇಧ ಸರಿಯೆಂದು ಉತ್ತರಾಖಂಡ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಮ್ಸ್ ಹೇಳಿದ್ದಾರೆ.
‘ಸುನ್ನಿ ಮುಸ್ಲಿಂ ಈದ್ಗಾ ಮಸೀದಿ ಟ್ರಸ್ಟ್ ವಡೋದರಾ’, ‘ಸಹರ್ ಮಸೀದಿ ಸಭಾ ಟ್ರಸ್ಟ್’ ಹಾಗೂ ಕರ್ಣಾವತಿಯ ‘ಸರಖೇಜ್ ರೋಜಾ ಸಮಿತಿ’ಯಂತಹ ವಕ್ಫ್ ವಿಶ್ವಸ್ತರು ಅರ್ಜಿದಾರರಾಗಿದ್ದರು. ಈ ವಿಶ್ವಸ್ತರು ಗುಜರಾತ ರಾಜ್ಯ ವಕ್ಫ್ ನ್ಯಾಯಾಧೀಕರಣದ ಆದೇಶಗಳನ್ನು ಪ್ರಶ್ನಿಸಿ ಸವಾಲು ಹಾಕಿದ್ದರು.
ವಕ್ಫ್ ಮಂಡಳಿಯ ಮೂಲಕ ನಡೆಯುತ್ತಿರುವ ಈ ‘ಲ್ಯಾಂಡ್ ಜಿಹಾದ್’ನಿಂದ ಸರಕಾರ ಮತ್ತು ಸೇನೆಗೂ ಸಮಸ್ಯೆ ಆಗುತ್ತಿದ್ದು, ಈಗ ಸರಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯಕವಾಗಿದೆ!
ವಕ್ಫ್ ಮಂಡಳಿಯನ್ನು ವಿಸರ್ಜಿಸಿ, ಭೂಮಿಯನ್ನು ಸಂಬಂಧಪಟ್ಟವರಿಗೆ ಮರಳಿ ನೀಡುವುದು ಅತ್ಯವಶ್ಯಕವಾಗಿದೆ
ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾಹ್ ನದ್ವಿ ಅವರು ಲೋಕಸಭೆಯಲ್ಲಿ ವಕ್ಫ್ ಆಸ್ತಿ ವಿಚಾರ ಮಾತನಾಡುವಾಗ, ಮುಸ್ಲಿಂ ಸಮುದಾಯವು ತನ್ನ ಹಕ್ಕುಗಳಿಗಾಗಿ ಮತ್ತೆ ಹೋರಾಟ ಮತ್ತು ಜಿಹಾದ್ ಮಾಡಬೇಕಾದ ಪರಿಸ್ಥಿತಿ ಬಂದಿರುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದರು.