ಯಾರ ನಿರ್ಧಾರ : ಮನುಷ್ಯನದ್ದೋ ಅಥವಾ ಈಶ್ವರನದ್ದೋ ?
ಇಚ್ಛಾಮರಣವನ್ನು ಸ್ವೀಕರಿಸಿ ಪ್ರಾರಬ್ಧ ಭೋಗಗಳನ್ನು ತಪ್ಪಿಸುವುದಕ್ಕಿಂತ, ಅವುಗಳನ್ನು ಸುಸಹ್ಯವಾಗಿಸಲು ಈಶ್ವರನ ಆರಾಧನೆ ಮಾಡುವುದೇ ಮನುಷ್ಯ ಸಹಜವಾದುದಾಗಿದೆ !
ಇಚ್ಛಾಮರಣವನ್ನು ಸ್ವೀಕರಿಸಿ ಪ್ರಾರಬ್ಧ ಭೋಗಗಳನ್ನು ತಪ್ಪಿಸುವುದಕ್ಕಿಂತ, ಅವುಗಳನ್ನು ಸುಸಹ್ಯವಾಗಿಸಲು ಈಶ್ವರನ ಆರಾಧನೆ ಮಾಡುವುದೇ ಮನುಷ್ಯ ಸಹಜವಾದುದಾಗಿದೆ !
ಯುಗಾದಿ ಹಬ್ಬವೆಂದರೆ ಮಂಗಲಮಯ, ನವಚೈತನ್ಯ, ಉತ್ಸಾಹ ಮತ್ತು ಆನಂದದ ದಿನವಾಗಿದೆ. ಶ್ರೀಮಂತರಿರಲಿ ಅಥವಾ ಬಡವರಿರಲಿ, ಸಂಪೂರ್ಣ ಹಿಂದೂ ಸಮಾಜವು ತಮ್ಮ ಮನೆಯ ಮುಂದೆ ಹೊಸ ವರ್ಷದ ಬ್ರಹ್ಮಧ್ವಜವನ್ನು ನಿಲ್ಲಿಸಿ ಈ ಹಬ್ಬವನ್ನು ಆಚರಿಸುತ್ತದೆ.
ಭಾರತ ಮುಸಲ್ಮಾನರಿಗೆ ಅಪಾಯಕಾರಿ ಎಂದು ಸುಳ್ಳು ಸುದ್ದಿ ಹಬ್ಬಿಸುವ ಪುರೋ(ಅಧೋ)ಗಾಮಿಗಳು, ಸಾಮ್ಯವಾದಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಲಂಡನ್ನಲ್ಲಿರುವ ಹಿಂದೂಗಳ ದುಃಸ್ಥಿತಿಯ ಬಗ್ಗೆ ಮಾತನಾಡುವುದಿಲ್ಲ !
‘ಎಐ’ ಇಂದು ಅತ್ಯಂತ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಭಾಗವಾಗಿದೆ. ಇದು ಕೇವಲ ಕಂಪ್ಯೂಟರ್ ವ್ಯವಸ್ಥೆಯಾಗಿ ಉಳಿಯದೆ ಮಾನವ ಕ್ರಿಯಾಶೀಲತೆ, ದೇಶದ ಆರ್ಥಿಕತೆ, ಸಾರ್ವಜನಿಕ ನೀತಿಗಳು ಮತ್ತು ಸಾಮಾಜಿಕ ಬದಲಾವಣೆಗಳ ಮೇಲೆ ಆಳವಾದ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ.
ಅಮೆರಿಕ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ, ಇರಾನ್ ೬ ದೇಶಗಳಲ್ಲಿನ ಅಮೆರಿಕದ ಸೇನಾನೆಲೆಗಳ ಮೇಲೆ ದಾಳಿ ಮಾಡಿದೆ. ಇರಾನ್ ನಗರ ಪ್ರದೇಶಗಳ ಮೇಲೂ ದಾಳಿ ಮಾಡಿರುವುದನ್ನು ಗಮನಿಸಿದರೆ, ‘ಮೂರನೇ ಮಹಾಯುದ್ಧ ಪ್ರಾರಂಭವಾಗಿದೆಯೇ?’ ಎಂಬ ಪ್ರಶ್ನೆ ಮೂಡಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು ೭೮ ವರ್ಷಗಳು ಪೂರೈಸಿದ ನಂತರ ಕೇಂದ್ರ ಸರಕಾರವು ‘ವಂದೇ ಮಾತರಮ್’ ಗೀತೆಯನ್ನು ಶಾಲೆ, ಮಹಾವಿದ್ಯಾಲಯ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ಹಾಡುವುದನ್ನು ಕಡ್ಡಾಯಗೊಳಿಸಿದೆ ಮತ್ತು ಅದು ಕೂಡ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕಿಂತ ಮೊದಲು !
ಒಂದೆಡೆ ಬೇರೆ ದೇಶದಲ್ಲಿರುವ ತನ್ನ ವಂಶಜರು ಮತಾಂತರಗೊಂಡಿದ್ದರೂ ಅವರನ್ನು ಮತ್ತೆ ಸ್ವಭೂಮಿಗೆ ಕರೆತರಲು ಇಸ್ರೇಲ್ ಶ್ರಮಿಸುತ್ತಿದೆ, ಆದರೆ ಮತ್ತೊಂದೆಡೆ ಭಾರತದ ನೆರೆಯ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮತ್ತು ಕೊಲೆಗಳು ನಡೆಯುತ್ತಿದ್ದರೂ ಸರಕಾರ ಮಾತ್ರ ಮೌನವಾಗಿದೆ.
ನ್ಯಾಯಾಲಯವು ಈ ನಿಯಮಗಳನ್ನು ತಡೆಹಿಡಿದಿದ್ದರೂ, ಭಾರತವಿರೋಧಿ ಶಕ್ತಿಗಳು ಈ ನಿಯಮಗಳನ್ನು ಬಳಸಿಕೊಂಡು ವಿಭಜನಾಕಾರಿ ಕಥಾನಕವನ್ನು ಹೇಗೆ ಹೆಣೆಯುತ್ತಿವೆ ಎಂಬುದನ್ನು ರಾಷ್ಟ್ರಪ್ರೇಮಿಗಳು ಅಭ್ಯಾಸ ಮಾಡಬೇಕು. ಸಾಮ್ಯವಾದಿ ಶಕ್ತಿಗಳು ಪದಗಳನ್ನು ಮತ್ತು ಅಂಕಿಅಂಶಗಳನ್ನು ಅಸ್ತ್ರವಾಗಿ ಬಳಸುತ್ತವೆ.
ವರ್ಷ ೨೦೨೪ ರಲ್ಲಿ ಸುನೀತಾ ಅವರನ್ನು ಬೋಯಿಂಗ್ ಕ್ಯಾಪ್ಸುಲ್ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ಬೋಯಿಂಗ್ನ ಹೊಸ ಸ್ಟಾರ್ಲೈನರ್ ಕ್ಯಾಪ್ಸುಲ್ನಲ್ಲಿ ಹಾರಾಟ ನಡೆಸಿದ ಮೊದಲ ಗಗನಯಾತ್ರಿ ಇವರಾಗಿದ್ದರು.
ಸನಾತನ ಧರ್ಮ, ಧರ್ಮಗ್ರಂಥಗಳು, ದೇವತೆಗಳು, ಸಂತರು, ರಾಷ್ಟ್ರಪುರುಷರ ಕಡೆಗೆ ವಕ್ರದೃಷ್ಟಿಯಿಂದ ನೋಡುವ ಧೈರ್ಯ ಮಾಡಬಾರದು. ನಾವು ಇದನ್ನು ಮಾಡಿದರೆ ಸನಾತನ ಧರ್ಮೀಯರಿಂದ ತಲೆತಲಾಂತರಗಳವರೆಗೆ ’ಸನಾತನ ಸ್ವಾಭಿಮಾನ ಪರ್ವ’ ಆಚರಿಸುತ್ತಾರೆ !