ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಪುರಾಣಗಳ ಪ್ರಕಾರ, ಈ ಮನ್ವಂತರದ ಸಜೀವ ಸೃಷ್ಟಿಯು ಮಹರ್ಷಿ ಕಶ್ಯಪ ಮತ್ತು ಅವರ ಪತ್ನಿಯರ ಸಂತತಿಯಿಂದ ವಿಸ್ತರಿಸಿತು; ಅದಿತಿಯಿಂದ ದೇವತೆಗಳು, ದಿತಿಯಿಂದ ದೈತ್ಯರು ಹಾಗೂ ದನುವಿನಿಂದ ದಾನವರು ಹುಟ್ಟಿದರು.
ಪುರಾಣಗಳ ಪ್ರಕಾರ, ಈ ಮನ್ವಂತರದ ಸಜೀವ ಸೃಷ್ಟಿಯು ಮಹರ್ಷಿ ಕಶ್ಯಪ ಮತ್ತು ಅವರ ಪತ್ನಿಯರ ಸಂತತಿಯಿಂದ ವಿಸ್ತರಿಸಿತು; ಅದಿತಿಯಿಂದ ದೇವತೆಗಳು, ದಿತಿಯಿಂದ ದೈತ್ಯರು ಹಾಗೂ ದನುವಿನಿಂದ ದಾನವರು ಹುಟ್ಟಿದರು.
ಋಷಿಮುನಿಗಳು ಎಂದರೆ ಈಶ್ವರನ ಸೃಷ್ಟಿಯೇ ಆಗಿದ್ದಾರೆ. ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಅವರಾಗಿದ್ದಾರೆ ! ಅವರಿಂದಲೇ ಮಾನವನ ಮುಂದಿನ ವಂಶಗಳು ಹುಟ್ಟಿ ಬೆಳೆದವು.
ಸದ್ಗುರುಗಳ ಆಜ್ಞೆಯನ್ನು ಪಾಲಿಸುತ್ತಾ ಸಾಧಕನಿಗೆ ನಾಮದ ಆಸಕ್ತಿ ಮೂಡುತ್ತದೆ ಮತ್ತು ನಾಮವನ್ನು ಹೊಟ್ಟೆ ತುಂಬುವಷ್ಟೆ ತೆಗೆದುಕೊಂಡರೆ ಅವನ ಆತ್ಮವು ತೃಪ್ತವಾಗುತ್ತದೆ.
ಭಗವಂತನು ಧ್ರುವ ಬಾಲಕನಂತೆ ಸಪ್ತರ್ಷಿಗಳಿಗೂ ನಕ್ಷತ್ರಪುಂಜದಲ್ಲಿ ಸ್ಥಾನ ನೀಡಿದ್ದಾನೆ. ಆದ್ದರಿಂದ ರಾತ್ರಿಯ ಸಮಯದಲ್ಲಿ ನಮಗೆ ಸಪ್ತರ್ಷಿಗಳ ದರ್ಶನ ಸಿಗುತ್ತದೆ. ರಾತ್ರಿ ನಮಗೆ ೭ ನಕ್ಷತ್ರಗಳ ಒಂದು ಸಮೂಹವೂ ಕಾಣಿಸುತ್ತದೆ. ಇದರ ಆಕಾರವು ಆಕಾಶದಲ್ಲಿ ಗಾಳಿಪಟ ಹಾರುತ್ತಿರುವಂತೆ ಕಾಣಿಸುತ್ತದೆ. ಈ ನಕ್ಷತ್ರಪುಂಜಕ್ಕೆ ‘ಸಪ್ತರ್ಷಿ ತಾರಾಸಮೂಹ ಎಂದೂ ಕರೆಯಲಾಗುತ್ತದೆ.
ಭಗವಾನ ಶ್ರೀರಾಮನೇ ಈ ಭಾರತ ಭೂಮಿಯ ಹೃದಯ ! ನಮ್ಮ ಆರಾಧ್ಯ ದೈವದ ಅಯೋಧ್ಯೆಯಲ್ಲಿ, ಅಂದರೆ ಸಾಕ್ಷಾತ್ ಶ್ರೀರಾಮಜನ್ಮಭೂಮಿ ಮಂದಿರದಲ್ಲಿ ಕಾಣಿಕೆಯ ಕಳ್ಳತನ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರಕಾರವು ರಚಿಸಿದ್ದ ವಿಶೇಷ ತನಿಖಾ ದಳವು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ೮ ಜನರಲ್ಲಿ ೭ ಜನರನ್ನು ದಸ್ತಗಿರಿ ಮಾಡಲಾಗಿದೆ.
ವಿಶ್ವಾಮಿತ್ರನು ಸಂಪೂರ್ಣವಾಗಿ ಬದಲಾಗಿ ವಸಿಷ್ಠರ ಆಶ್ರಮಕ್ಕೆ ಬಂದು ಅವರ ಪಾದಗಳಿಗೆ ಶರಣಾದಾಗ, ಮಹರ್ಷಿ ವಸಿಷ್ಠರು ಪ್ರೀತಿಯಿಂದ ಅವನನ್ನು ಅಪ್ಪಿಕೊಂಡು ಬ್ರಹ್ಮರ್ಷಿ ಎಂದು ಮನ್ನಣೆ ನೀಡಿದರು.
ನೀವು ಋಷಿಮುನಿಗಳು ಗಡ್ಡ ಬೆಳೆಸಿದ್ದನ್ನು ನೋಡುತ್ತೀರಿ; ಆದರೆ ಅವರು ಮಾಡಿದ ಸಾಧನೆಯನ್ನು ನೀವು ಮಾಡುತ್ತೀರಾ ?
ನಾವು ತಳಮಳದಿಂದ ಸೇವೆ ಮಾಡಿದರೆ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಖಂಡಿತ ಸಹಾಯ ಮಾಡುತ್ತಾರೆ ! ಎಂದರು.