ವಿಶೇಷ ನ್ಯಾಯಾಲಯದಿಂದ ಶಾಸಕ ಟಿ. ರಾಜಾ ಸಿಂಗ್ ಖುಲಾಸೆ!
ಶಾಸಕ ಟಿ. ರಾಜಾ ಸಿಂಗ್ ಅವರನ್ನು ವಿಶೇಷ ನ್ಯಾಯಾಲಯವು ಆಗಸ್ಟ್ 2022 ರ ಪ್ರಕರಣವೊಂದರಲ್ಲಿ ಖುಲಾಸೆಗೊಳಿಸಿದೆ.
ಶಾಸಕ ಟಿ. ರಾಜಾ ಸಿಂಗ್ ಅವರನ್ನು ವಿಶೇಷ ನ್ಯಾಯಾಲಯವು ಆಗಸ್ಟ್ 2022 ರ ಪ್ರಕರಣವೊಂದರಲ್ಲಿ ಖುಲಾಸೆಗೊಳಿಸಿದೆ.
ಹಿಂದೂಗಳೇ, ಆತ್ಮಾವಲೋಕನ ಮಾಡಿಕೊಳ್ಳಿ ! ಮುಸಲ್ಮಾನರ ಬೇಡಿಕೆಗಳ ಮುಂದೆ ಸರಕಾರ, ಆಡಳಿತ, ಪೊಲೀಸರು ಮಣಿಯುತ್ತಾರೆ. ಇದಕ್ಕೆ ಕಾರಣ ಅವರ ಒತ್ತಡ ಮತ್ತು ಗುಂಪುಗಾರಿಕೆಯ ಪ್ರವೃತ್ತಿ ! ಸರಕಾರವು ತಮ್ಮ ಮಾತನ್ನು ಕೇಳಲೇಬೇಕಾದಂತಹ ಒತ್ತಡವನ್ನು ಎಷ್ಟು ಹಿಂದೂ ಸಂಘಟನೆಗಳು ಒಟ್ಟಾಗಿ ಹೇರುತ್ತವೆ?
ಟಿ. ರಾಜಾಸಿಂಗ್ ಅವರು ಮುಂದೆ ಮಾತನಾಡುತ್ತಾ, “ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಗೋವಾದಲ್ಲಿನ ಕಾರ್ಯವು ಉಲ್ಲೇಖನೀಯವಾಗಿದೆ. ಗೋವಾದಲ್ಲಿನ ‘ಹಾತ್ ಕಾತರೋ ಖಾಂಬ್’ ಮುಂತಾದ ಗೋವಾದ ಹೋರಾಟದ ಇತಿಹಾಸದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಬೇಕು.
ಅಕೋಲಾದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಕೇವಲ ಒಂದು ವ್ಯಾಪಕ ಸ್ತರದ ಆಯೋಜನೆಯಾಗಿರಲಿಲ್ಲ, ಬದಲಾಗಿ ಅದು ಹಿಂದೂ ಸಮಾಜದ ಜಾಗೃತಿ ಮತ್ತು ಭಗವತ್ ಪ್ರೇರಣೆಯ ಒಂದು ಸಾಮುದಾಯಿಕ ಅನುಭೂತಿಯೇ ಆಗಿತ್ತು.
ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಅವರು ಮದರಸಾಗಳ ಕುರಿತು ನೀಡಿದ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಮಹಾರಾಷ್ಟ್ರದ ಎಲ್ಲಾ ಮದರಸಾಗಳನ್ನು ಮುಚ್ಚಿ. ಈ ಮದರಸಾಗಳಲ್ಲಿ ದೇಶವಿರೋಧಿ ಶಿಕ್ಷಣವನ್ನು ನೀಡಲಾಗುತ್ತಿದೆ.
ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಯಾವಾಗಲೂ ಹಿಂದೂಗಳ ಸಭೆಗಳಿಗೇ ಏಕೆ ಅಡ್ಡಿಪಡಿಸಲಾಗುತ್ತದೆ? ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳು ಸಭೆ ನಡೆಸದಿದ್ದರೆ, ಪಾಕಿಸ್ತಾನದಲ್ಲಿ ನಡೆಸಬೇಕೇ?
ಗೋಶಾಮಹಲ್ ಶಾಸಕ ಟಿ. ರಾಜಾಸಿಂಗ್ ಪಹಲ್ಗಾಮ್ ಘಟನೆ ಮತ್ತು ವೇಳೆ ಕಾಶ್ಮೀರದ ಮುಸ್ಲಿಮರು ಸೈನಿಕರು ಹಾಗೂ ನಾಗರಿಕರಿಗಾಗಿ ಎಷ್ಟು ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಈಗ ಇರಾನ್ಗೆ ಸಂಬಂಧಿತ ಘಟನೆಯ ಬಗ್ಗೆ ಭಾರತದಲ್ಲಿ ಶೋಕ ವ್ಯಕ್ತಪಡಿಸುವುದನ್ನು ಅವರು ಪ್ರಶ್ನಿಸಿದ್ದಾರೆ.
ಅವರು ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಅವರ ಈ ಹೇಳಿಕೆಗಳಿಗಾಗಿ ಭಾಜಪ ಮತ್ತು ವಿಶ್ವ ಹಿಂದೂ ಪರಿಷತ್ ಟೀಕಿಸಿವೆ. ಜೊತೆಗೆ, ಭಾಗ್ಯನಗರದ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಪ್ರಖರ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರು ಸಹ ತೀವ್ರವಾಗಿ ಟೀಕಿಸಿದ್ದಾರೆ.
ನಮಗೆ ನಮ್ಮದೇ ಘಾತುಕ ಹಿಂದೂಗಳಿಂದ ಹೆಚ್ಚು ಅಪಾಯವಿದೆ. ಇಂತಹ ಅವಿವೇಕಿ ಹಿಂದೂಗಳಿಂದ ಸನಾತನಿ ವಿಚಾರಧಾರೆಯ ಜನರು ಸಂಪೂರ್ಣವಾಗಿ ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇದೆ. ದೇಶಕ್ಕೆ ಹೊರಗಿನ ಶತ್ರುಗಳಿಗಿಂತ, ಒಳಗಿರುವ ಘಾತುಕ ಜಯಚಂದರಿಂದ ಹೆಚ್ಚು ಅಪಾಯವಿದೆ.
ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಿಂದಾಗಿ, ಅವರು ದೇವತೆಗಳನ್ನು ಈ ರೀತಿ ಮಾನವ ರೂಪದಲ್ಲಿ ಚಿತ್ರಿಸಿ ಅವಮಾನ ಮಾಡುತ್ತಾರೆ! ಇತರ ಧರ್ಮದವರು ತಮ್ಮ ಶ್ರದ್ಧಾ ಕೇಂದ್ರಗಳನ್ನು ಎಂದಿಗೂ ಹೀಗೆ ಅಪಮಾನಿಸುವುದಿಲ್ಲ; ಆದರೆ ಹಿಂದೂಗಳು ಇದನ್ನು ನಿರಂತರವಾಗಿ ಮಾಡುತ್ತಿದ್ದಾರೆ.