ಪ್ರತಿ ಮರ ಕಡಿದದ್ದಕ್ಕೆ 1 ಲಕ್ಷ ರೂಪಾಯಿ ದಂಡ ! – ಸರ್ವೋಚ್ಚ ನ್ಯಾಯಾಲಯ
ಕೇವಲ ದಂಡ ವಿಧಿಸಿ ಬಿಡಬಾರದು, ಅವರನ್ನು ಜೈಲಿಗಟ್ಟಬೇಕು !
ಕೇವಲ ದಂಡ ವಿಧಿಸಿ ಬಿಡಬಾರದು, ಅವರನ್ನು ಜೈಲಿಗಟ್ಟಬೇಕು !
ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿ, ಅಲಹಾಬಾದ್ ಉಚ್ಚ ನ್ಯಾಯಾಲಯದ ಈ ತೀರ್ಪು ಸಂಪೂರ್ಣವಾಗಿ ಸಂವೇದನಾರಹಿತ ಮತ್ತು ಅಮಾನವೀಯ ದೃಷ್ಟಿಕೋನವನ್ನು ತೋರಿಸುತ್ತದೆ ಎಂದು ಹೇಳಿದೆ
ಈದ್ ಹಬ್ಬದ ಪ್ರಯುಕ್ತ ಭಾಜಪ ಮುಸ್ಲಿಂ ಸಮುದಾಯಕ್ಕೆ ವಿಶೇಷ ಉಡುಗೊರೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾಜಪದ ಅಲ್ಪಸಂಖ್ಯಾತ ಮೋರ್ಚಾ ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಈದ್ಗಾಗಿ “ಸೌಗಾತ್ ಎ ಮೋದಿ” ಉಡುಗೊರೆ ನೀಡಲಿದೆ.
ಪಂಜಾಬ ನ್ಯಾಷನಲ್ ಬ್ಯಾಂಕ್ (ಪಿ.ಎನ್.ಬಿ.) ಹಗರಣದ ಪ್ರಮುಖ ಆರೋಪಿಯಾದ ವಜ್ರದ ವ್ಯಾಪಾರಿ ಮೆಹುಲ ಚೋಕಸಿ ಯುರೋಪಿನ ಬೆಲ್ಜಿಯಂನಲ್ಲಿರುವುದು ಬಹಿರಂಗವಾಗಿದೆ.
ಯೂರೋಪಿನ ಬಲ್ಗೇರಿಯಾ ದೇಶದವರಾದ ಬಾಬಾ ವೆಂಗಾ ಎಂಬ ಭವಿಷ್ಯಜ್ಞಾನಿ ಮಹಿಳೆ ಮಾಡಿರುವ ಭವಿಷ್ಯವಾಣಿಗಳು ಬೆಳಕಿಗೆ ಬರುತ್ತಿವೆ. ಅವರ ಭವಿಷ್ಯವಾಣಿಯ ಪ್ರಕಾರ 2025 ರಲ್ಲಿ ಸಿರಿಯಾ ದೇಶದ ಪತನ ಪ್ರಾರಂಭವಾಗುತ್ತಿದ್ದಂತೆ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ಆರಂಭವಾಗಲಿದೆ.
ರಾಜ್ಯದ ಕಾಂಗ್ರೆಸ್ ಸರಕಾರವು ಸರಕಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಮೀಸಲಾತಿ ನೀಡಿದ ಕುರಿತು ಮಾರ್ಚ್ 24 ರಂದು ರಾಜ್ಯಸಭೆಯಲ್ಲಿ ಭಾರಿ ಕೋಲಾಹಲ ಉಂಟಾಯಿತು. ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಜೆ.ಪಿ. ನಡ್ಡಾ ಅವರು ಕಾಂಗ್ರೆಸ್ ಮೇಲೆ ಒಂದರ ನಂತರ ಒಂದರಂತೆ ಆರೋಪಗಳನ್ನು ಮಾಡಿದರು.
`ಬಿ.ಎಸ್.ಎನ್.ಎಲ್.’ ನ 4 ಜಿ ನೆಟ್ವರ್ಕ್ ಅನ್ನು ಜೂನ್ನಿಂದ 5 ಜಿ ಅಪ್ಗ್ರೇಡ್ ಮಾಡಲಾಗುವುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಪೀಟರ್ ಹರ್ಕೋಸ್ ಅವರು ಇಂದು ಇಲ್ಲ ಇದು ಅವರ ಅದೃಷ್ಟವಾಗಿದೆ. ಇಲ್ಲದಿದ್ದರೆ ಕಾಂಗ್ರೆಸ್ಸಿಗರು ಮತ್ತು ಪ್ರಗತಿ(ಅಧೋ)ಪರರ ಗುಂಪು ಅವರನ್ನು ‘ಕಟ್ಟರ ಹಿಂದುತ್ವವಾದಿ’, ‘ಕೇಸರಿ ಭಯೋತ್ಪಾದಕ’, ‘ಅಂಧಭಕ್ತ’ ಎಂದು ನಾನಾ ರೀತಿಯಲ್ಲಿ ನಿಂದಿಸುತ್ತಿತ್ತು, ಇದು ಸತ್ಯ !
ಬಲ್ಗೇರಿಯಾದ ಮಹಿಳಾ ಭವಿಷ್ಯಜ್ಞಾನಿ ಬಾಬಾ ವೆಂಗಾ ಅವರು ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ ಮತ್ತು ಅವುಗಳಲ್ಲಿ ಹೆಚ್ಚಿನವು ನಿಜವಾಗಿವೆ. ಅವರು ಭಾರತದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಒಂದು ನಿರ್ಣಯವನ್ನು ಅಂಗೀಕರಿಸಿದೆ ಮತ್ತು ಬಾಂಗ್ಲಾದೇಶದ ಹಿಂದೂಗಳಿಗೆ ಏಕತೆಯನ್ನು ತೋರಿಸಲು ಕರೆ ನೀಡಿದೆ.